12 January 2022 Today Top-10 General Knowledge Question Answers in Kannada for All Competitive Exams
ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪೊಲೀಸ್ ಕಾನ್ಸ್ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.
ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!
1. “ರಕ್ಕತ್-ಇ-ಅಲಂಗೀರ್” ಬರೆದವರು ಯಾರು?
ಎ) ಈಶ್ವರದಾಸ
ಬಿ) ಔರಂಗಜೇಬ್
ಸಿ) ದಾರಾ ಶಿಖೋನ್
ಡಿ) ಮುಲ್ಲಾದಾವುದ್
ಸರಿಯಾದ ಉತ್ತರ: ಬಿ) ಔರಂಗಜೇಬ್
2. ಕುತುಬ್ ಮಿನಾರ್ ಬಳಿ ಇರುವ ಪ್ರಸಿದ್ಧವಾದ ಉಕ್ಕಿನ ಸ್ತಂಭ ಯಾರಿಗೆ ಸೇರಿದ್ದು?
ಎ) ವರ್ಧನರು
ಬಿ) ಕುಶಾನರು
ಸಿ) ಮೌರ್ಯರು
ಡಿ) ಗುಪ್ತರು
ಸರಿಯಾದ ಉತ್ತರ: ಡಿ) ಗುಪ್ತರು
3. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಯಾವ ಜಡ ಅನಿಲವನ್ನು ಬಳಸಲಾಗುತ್ತದೆ?
ಎ) ಕ್ರಿಪ್ಟಾನ್
ಬಿ) ಹೀಲಿಯಂ
ಸಿ) ರೆಡಾನ್
ಡಿ) ಆರ್ಗಾನ್
ಸರಿಯಾದ ಉತ್ತರ: ಸಿ) ರೆಡಾನ್
4. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಗೆ ಸಂಬಂಧಿಸಿದಂತೆ ಈ ಕೆಳಗಿನ ಜೋಡಿಗಳಲ್ಲಿ ಯಾವುದು ಸರಿಯಾಗಿದೆ?
ಎ) ಹರಿಪುರ-1939
ಬಿ) ಬಾಂಬೆ-1929
ಸಿ) ಮದ್ರಾಸ್-1917
ಡಿ) ಸೂರತ್-1907
ಸರಿಯಾದ ಉತ್ತರ: ಡಿ) ಸೂರತ್-1907
5. ಈ ಕೆಳಗಿನ ಯಾವ ಸಚಿವಾಲಯದ ಅಡಿಯಲ್ಲಿ ಬಂಡವಾಳ ಹೂಡಿಕೆಯ ಇಲಾಖೆಯು ಬರುತ್ತದೆ?
ಎ) ಹಣಕಾಸು ಸಚಿವಾಲಯ
ಬಿ) ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಸಿ) ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ
ಡಿ) ಯಾವುದೂ ಅಲ್ಲ
ಸರಿಯಾದ ಉತ್ತರ: ಎ) ಹಣಕಾಸು ಸಚಿವಾಲಯ
6. ಭಾರತ ಒಟ್ಟು ಭೌಗೋಳಿಕ ವಿಸ್ತೀರ್ಣದಲ್ಲಿ ಕರ್ನಾಟಕದ ಪಾಲು ಎಷ್ಟಿದೆ?
ಎ) 3.53 %
ಬಿ) 8.36%
ಸಿ) 6.35 %
ಡಿ) 5.85 %
ಸರಿಯಾದ ಉತ್ತರ: ಡಿ) 5.85 %
7. ಕ್ರಮಬದ್ಧವಾಗಿ ಸಸ್ಯ ಪ್ರಬೇಧಗಳನ್ನು ವ್ಯವಸ್ಥಿತವಾಗಿ ಜೋಡಿಸುವ ಸಸ್ಯಶಾಸ್ತ್ರದ ಒಂದುವಿಭಾಗವನ್ನು ಎಂದು ಕರೆಯುತ್ತಾರೆ.
ಎ) ಅನಾಟಮಿ (ಅಂಗರಚನಾಶಾಸ್ತ್ರ)
ಬಿ) ಜೆನಟಿಕ್ಸ್ (ಅನುವಂಶಿಕ ಶಾಸ್ತ್ರ)
ಸಿ) ನೊಮೆನ್ಕ್ಲೇಚರ್ (ನಾಮಕರಣ ವ್ಯವಸ್ಥೆ)
ಡಿ) ಟ್ಯಾಕ್ಯೂನಮಿ (ಜೀವಿವರ್ಗೀಕರಣಶಾಸ್ತ್ರ)
ಸರಿಯಾದ ಉತ್ತರ: ಎ) ಅನಾಟಮಿ (ಅಂಗರಚನಾಶಾಸ್ತ್ರ)
8. ಒಂದು ಪ್ರದೇಶಕ್ಕೆ ಮೂಲವಲ್ಲದ ತಳಿ ಪ್ರಬೇಧವನ್ನು– ಎನ್ನುತ್ತಾರೆ?
ಎ) ಎಲ್ಲೂಟಿಕ್ (ವಿಲಕ್ಷಣ)
ಬಿ) ಇಂಡಿಜಿನಸ್ (ದೇಶಿಯೆ)
ಸಿ) ಒಬನೂಕ್ಲಿಯಸ್ (ಜಿಗುಪ್ಪೆ ಹುಟ್ಟಿಸುವ ಕಳೆ)
ಡಿ) ಇವುಗಳಲ್ಲಿ ಯಾವುದೂ ಅಲ್ಲ
ಸರಿಯಾದ ಉತ್ತರ: ಎ) ಎಲ್ಲೂಟಿಕ್ (ವಿಲಕ್ಷಣ)
9. ರಾಜದ್ರವ (ಅಕ್ವಾರೀಜಿಯಾ) ಎಂದರೆ-
ಎ) 1HNO3 : 2HCI
ಬಿ) 1HNO3 : 3HCI
ಸಿ) 3HNO3 : HCI
ಡಿ) 3HNO3 : 2HCI
ಸರಿಯಾದ ಉತ್ತರ: ಸಿ) 3HNO3 : HCI
10. ಹೈಡ್ರೋನಿಯಂ ಅಯಾನು ಎಂಬುದು-
ಎ) 1 H+
ಬಿ) H30+
ಸಿ) OH -
ಡಿ) H -
ಸರಿಯಾದ ಉತ್ತರ: ಬಿ) H30+