Breaking

Saturday, 20 November 2021

20-11-2021 Today Top-10 General Knowledge Question Answers in Kannada for All Competitive Exams

20-11-2021 Today Top-10 General Knowledge Question Answers in Kannada for All Competitive Exams

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1.  ಯಾವ ಹೈಕೋರ್ಟ್ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಮತ್ತು ಗೌ ರಕ್ಷೆಯನ್ನು (ಗೋ ರಕ್ಷಣೆ) ಹಿಂದೂಗಳ ಮೂಲಭೂತ ಹಕ್ಕಾಗಿ ಸೇರಿಸಬೇಕು ಎಂದು ಹೇಳಿದೆ?
ಎ) ಉತ್ತರಾಖಂಡದ ಹೈಕೋರ್ಟ್
ಬಿ) ಮಧ್ಯಪ್ರದೇಶ ಹೈಕೋರ್ಟ್
ಸಿ) ಜಾರ್ಖಂಡ್ ಹೈಕೋರ್ಟ್
ಡಿ) ಅಲಹಾಬಾದ್ ಹೈಕೋರ್ಟ್ 

ಸರಿಯಾದ ಉತ್ತರ:  ಡಿ) ಅಲಹಾಬಾದ್ ಹೈಕೋರ್ಟ್ 



2. ಕೋವಿಡ್-19ರ ವಿರುದ್ಧ ಮಕ್ಕಳಿಗೆ ಲಸಿಕೆ ಹಾಕಿದ ವಿಶ್ವದ ಮೊದಲ ದೇಶ ಯಾವುದು?
ಎ) ಡೆನ್ಮಾರ್ಕ್
ಬಿ) ಜರ್ಮನಿ
ಸಿ) ಕ್ಯೂಬಾ
ಡಿ) ಇಟಲಿ

ಸರಿಯಾದ ಉತ್ತರ: ಸಿ) ಕ್ಯೂಬಾ 



3. ಇತ್ತೀಚೆಗೆ ನಿಧನರಾದ ಲೆಜೆಂಡರಿ ಫುಟ್ಬಾಲ್ ಆಟಗಾರ ಜೀನ್-ಪಿಯರೆ ಆಡಮ್, ಯಾವ ದೇಶಕ್ಕಾಗಿ ಆಡಿದ್ದರು?
ಎ) ಫ್ರಾನ್ಸ್
ಬಿ) ಸ್ಪೇನ್
ಸಿ) ಜರ್ಮನಿ 
ಡಿ) ಐರ್ಲೆಂಡ್


ಸರಿಯಾದ ಉತ್ತರ: ಎ) ಫ್ರಾನ್ಸ್ 




4. ಈ ಕೆಳಗಿನವುಗಳಲ್ಲಿ ಯಾವುದು ಒಂದು ತಪ್ಪಾದ ಜೋಡಣೆಯಾಗಿದೆ?
ಎ) ಸೆಪ್ಟೆಂಬರ್ 16 - ವಿಶ್ವ ಓಜೋನ್ ದಿನ
ಬಿ) ಜುಲೈ 11 - ವಿಶ್ವ ಜನಸಂಖ್ಯಾ ದಿನ
ಸಿ) ಜುಲೈ 29 - ಅಂತಾರಾಷ್ಟ್ರೀಯ ಹುಲಿ ದಿನ
ಡಿ) ಮೇ 22 - ಭಯೋತ್ಪಾದನಾ ವಿರೋಧಿ ದಿನ

ಸರಿಯಾದ ಉತ್ತರ: ಡಿ) ಮೇ 22 - ಭಯೋತ್ಪಾದನಾ ವಿರೋಧಿ ದಿನ 




5. ರಸಿಕ ರಂಗ ಎಂದರೆ ಯಾರು?
ಎ) ರಂಗನಾಥ ದಿವಾಕರ್
ಬಿ) ರಂ.ಶ್ರೀ ಮುಗಳಿ
ಸಿ) ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳು
ಡಿ) ವೆಂಕಟರಾವ್ ಕೈಲೂರ್‌ಕರ್

ಸರಿಯಾದ ಉತ್ತರ: ಬಿ) ರಂ.ಶ್ರೀ ಮುಗಳಿ  



6. ಈ ಕೆಳಗಿನವರಲ್ಲಿ ಕನ್ನಡ ಕುಲಪುರೋಹಿತ ಎಂದು ಯಾರನ್ನು ಕರೆಯುತ್ತಾರೆ?
ಎ) ದ.ರಾ ಬೇಂದ್ರೆ
ಬಿ) ಕಂದಗಲ್ ಹನುಮಂತರಾವ್
ಸಿ) ಎಸ್. ಪರಮೇಶ್ವರ ಭಟ್
ಡಿ) ಆಲೂರು ವೆಂಕಟರಾವ್

ಸರಿಯಾದ ಉತ್ತರ: ಡಿ) ಆಲೂರು ವೆಂಕಟರಾವ್ 



7. ವೈಕುಂಠದಾಸರ ಅಂಕಿತ ನಾಮ ಯಾವುದು?
ಎ) ಪ್ರಸನ್ನ ವೆಂಕಟ
ಬಿ) ದಯವದನ ವಿಠ್ಠಲ 
ಸಿ) ವೈಕುಂಠ ಕೇಶವ
ಡಿ) ವೈಕುಂಠ ಪೆರುವಳ್ಳಿ

ಸರಿಯಾದ ಉತ್ತರ: ಸಿ) ವೈಕುಂಠ ಕೇಶವ 



8. ಶ್ರೀರಘುಪತಿ ಎಂಬುದು ಯಾರ ಅಂಕಿತನಾಮ?
ಎ) ಶ್ರೀಪಾದರಾಯರು 
ಬಿ) ನರಹರಿ ತೀರ್ಥರು
ಸಿ) ವಾದಿರಾಜ 
ಡಿ) ವ್ಯಾಸರಾಯ

ಸರಿಯಾದ ಉತ್ತರ: ಬಿ) ನರಹರಿ ತೀರ್ಥರು 

9. ಗೀತಾ ತಾತ್ಪರ್ಯ ಕೃತಿಯನ್ನು ಬರೆದವರು ಯಾರು?
ಎ) ಎಸ್. ವಿ. ಪರಮೇಶ್ವರ ಭಟ್ಟ
ಬಿ) ಜಗನ್ನಾಥ ದಾಸರು
ಸಿ) ಡಿ. ವಿ. ಜಿ ++
ಡಿ) ಅ. ನ. ಕೃಷ್ಣರಾವ್

ಸರಿಯಾದ ಉತ್ತರ: ಸಿ) ಡಿ. ವಿ. ಜಿ



10. ಚೀನಾ ದೇಶದ ಬೌದ್ಧ ಯಾತ್ರಿಕರು ಯಾರು ಬರೆದ ಕೃತಿ?
ಎ) ಎಂ.ಎಂ. ಕಲಬುರ್ಗಿ 
ಬಿ) ಎಚ್.ಎಲ್. ನಾಗೇಗೌಡ
ಸಿ) ಪ್ರಭುಶಂಕರ
ಡಿ) ಜಿ.ಪಿ. ರಾಜರತ್ನಂ

ಸರಿಯಾದ ಉತ್ತರ: ಡಿ) ಜಿ.ಪಿ. ರಾಜರತ್ನಂ 



 ಇವುಗಳನ್ನೂ ಓದಿ 


















 ಇವುಗಳನ್ನೂ ಓದಿ 
























No comments:

Post a Comment

Important Notes

Random Posts

Important Notes

Popular Posts