Breaking

Saturday, 9 October 2021

Top-10 Kannada Literature MCQs For All Competitive Exams-01

  

Top-10 Kannada Literature MCQs For All Competitive Exams-01

Kannada Literature Top Question Answers For All Competitive Exams-01

ಕನ್ನಡ ಸಾಹಿತ್ಯ ಚರಿತ್ರೆ (SDA, FDA,PSI,KAS)

💥💥💥💥



1. ಕನ್ನಡ ಸಾಹಿತ್ಯದ ಆರಂಭವನ್ನು ಎಲ್ಲಿಂದ ಗುರುತಿಸುತ್ತಾರೆ
1, ತಾಳೆ ಗರಿಗಳಿಂದ 
2. ಜನಪದ ಸಾಹಿತ್ಯ
3. ಅಕ್ಷರ ಸಾಹಿತ್ಯ
4. ಹಲ್ಮಿಡಿ ಶಾಸನ


ಸರಿಯಾದ ಉತ್ತರ : 4. ಹಲ್ಮಿಡಿ ಶಾಸನ

2. ಸಾಹಿತ್ಯ ಚರಿತ್ರೆಯ ಅಧ್ಯಯನವು ಇವರಿಂದ ಆರಂಭವಾಯಿತು
1. ರಾಜಮಹಾರಾಜರಿಂದ 
2. ಕವಿಗಳಿಂದ
3. ಶಾಸನಗಳಿಂದ
4. ಕ್ರೈಸ್ತ ಮಿಷನರಿಗಳಿಂದ


ಸರಿಯಾದ ಉತ್ತರ: 4. ಕ್ರೈಸ್ತ ಮಿಷನರಿಗಳಿಂದ  

3. An Essay on Kanarese Literature ಇವರ ಲೇಖನ
1. ಆರ್. ನರಸಿಂಹಚಾರ್ 
2. ಕಿಟಲ್
3. ಶ್ರೀ
4. ತ. ಸು. ಶಾಮರಾಯ


ಸರಿಯಾದ ಉತ್ತರ : 2. ಕಿಟಲ್

4. 'ಕವಿ ಚರಿತೆ' ಸಂಪುಟ 1, 2 ಮತ್ತು 3 ನಿರ್ಮಿಸಿದವರು.
1. ಆರ್. ನರಸಿಂಹಚಾರ್ 
2. ಇ.ಪಿ. ರೈಸ್
3. ಮೈಸೂರು ಸುಬ್ಬಯ್ಯ
4, ರಂ. ಶ್ರೀ. ಮುಗಳಿ


ಸರಿಯಾದ ಉತ್ತರ : 1. ಆರ್. ನರಸಿಂಹಚಾರ್  

5. 'ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ'ಯ 10 ಸಂಪುಟಗಳನ್ನು ನಿರ್ಮಿಸಿದವರು....
1. ಬೆಂಗಳೂರು ವಿ.ವಿ 
2. ಮಂಗಳೂರು ವಿ. ವಿ
3. ಮೈಸೂರು ವಿ. ವಿ
4. ಧಾರವಾಡ ವಿ.ವಿ

ಸರಿಯಾದ ಉತ್ತರ: 1. ಬೆಂಗಳೂರು ವಿ.ವಿ 

6. ಕೀರ್ತಿನಾಥ ಕುರ್ತ ಕೋಟಿ ಕನ್ನಡದ
1. ಬರಹಗಾರರು
2. ಹಾಡುಗಾರರು
3. ಶಿಲ್ಪಿ
4 ಕಲಾವಿದ

ಸರಿಯಾದ ಉತ್ತರ : 1. ಬರಹಗಾರರು

7. ಕಿಟಲ್‌ರವರು 'ಕನ್ನಡ ಛಂದಸ್ಸು' ಕೃತಿಗೆ ಲೇಖನ ಬರೆದದ್ದು ಈ ವರ್ಷ.....
1. 1965
2. 1972
3. 1865
4. 1875

ಸರಿಯಾದ ಉತ್ತರ: 4. 1875

8. ಆರ್. ನರಸಿಂಹಚಾರ್ ಅವರ 'ಕವಿಚರಿತೆ' ಮೊದಲ ಸಂಪುಟ ಪ್ರಕಟವಾದ ವರ್ಷ
1. 1906
3. 1907
2. 1903
4. 1904

ಸರಿಯಾದ ಉತ್ತರ: 2. 1903

9. 'ಕೆಲವು ಕನ್ನಡ ಕವಿಗಳ ಜೀವನ ವಿಚಾರ' ಇವರ ಕೃತಿ
1. ಜಿ. ವೆಂಕಟಸುಬ್ಬಯ್ಯ 
2. ರಂ. ಶ್ರೀ. ಮುಗಳಿ 
3. ಕೀರ್ತಿನಾಥ ಕುರ್ತಕೋಟಿ
4. ಸಂಗಮನಾಥ ಜಿ. ಹೆಂಡಿ

ಸರಿಯಾದ ಉತ್ತರ: 1. ಜಿ. ವೆಂಕಟಸುಬ್ಬಯ್ಯ     

10. ಇ. ಪಿ. ರೈಸ್‌ರು 1915 ರಲ್ಲಿ ಬರೆದ 'A History of Kanarese Literature' ಎಂಬ ಕೃತಿ ಕನ್ನಡಕ್ಕೆ ಯಾವ ಹೆಸರಿಂದ ಅನುವಾದವಾಯಿತು
1. ಕನ್ನಡ ಸಾಹಿತ್ಯ ಚರಿತ್ರೆ 
2. ಕರ್ನಾಟಕ ಕವಿ ಚರಿತ್ರೆ
3. ಕನ್ನಡಿಗ ಚರಿತ್ರೆ
4. ಕನ್ನಡ ಕವಿ-ಕಾವ್ಯ ಪರಂಪರೆ

ಸರಿಯಾದ ಉತ್ತರ : 1. ಕನ್ನಡ ಸಾಹಿತ್ಯ ಚರಿತ್ರೆ  

 ಇವುಗಳನ್ನೂ ಓದಿ 












No comments:

Post a Comment

Important Notes

Random Posts

Important Notes

Popular Posts

Best General Knowledge MCQs in Kannada for All Competitive Exams-01

Best General Knowledge MCQs in  Kannada for All Competitive Exams-01 1. ಶಿಲೀಂಧ್ರ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? ಎ) ಮಿಚೆಲ್ಲಿ ಬಿ) ಎಡ್ವರ್ಡ್ ಜನ್ನರ್ ಸಿ) ಪ್ರೊ.ಆರ್ ಮಿಶ್ರಾ ಡಿ) ಕರೋಲಸ್ ಲೀನಿಯಸ್ Show Answer ಎ) ಮಿಚೆಲ್ಲಿ 2. 'ಗಜಬೆಂಟಿಕಾರ' ಎಂದು ಯಾವ ಅರಸನನ್ನು ಕರೆಯುತ್ತಾರೆ? ಎ) ಶ್ರೀಕೃಷ್ಣ ದೇವರಾಯ ಬಿ) ಆರನೇ ವಿಕ್ರಮಾದಿತ್ಯ ಸಿ) ಎರಡನೇ ದೇವರಾಯ ಡಿ) ನಾಲ್ಕನೇ ಸೋಮೇಶ್ವರ Show Answer ಸಿ) ಎರಡನೇ ದೇವರಾಯ 4. 'ಲೆವ್' ಯಾವ ದೇಶದ ಕರೆನ್ಸಿಯಾಗಿದೆ? ಎ) ಬ್ರೆಜಿಲ್  ಬಿ) ಬಲ್ಗೇರಿಯಾ ಸಿ) ಕೊಲಂಬಿಯಾ  ಡಿ) ಚೀನಾ Show Answer ಬಿ) ಬಲ್ಗೇರಿಯಾ 5. ಅತ್ಯಂತ ಮೃದುವಾದ ಲೋಹ ಯಾವುದು? ಎ) ಸೋಡಿಯಂ ಬಿ) ಆಸ್ಮಿಯಂ ಸಿ) ಚಿನ್ನ ಡಿ) ಲೀಥಿಯಂ Show Answer ಎ) ಸೋಡಿಯಂ 6. ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರೇನು? ಎ) ಕ್ಯಾಲ್ಸಿಯಂ ಹೈಡ್ರಾಕ್ಸೆಡ್ ಬಿ) ಸೋಡಿಯಂ ಹೈಡ್ರಾಕ್ಸೆಡ್ ಸಿ) ಕ್ಯಾಲ್ಸಿಯಂ ಆಕ್ಸೆಡ್ ಡಿ) ಹೈಡೋಜನ್ ಆಕ್ಸೆಡ್ Show Answer ಬಿ) ಸೋಡಿಯಂ ಹೈಡ್ರಾಕ್ಸೆಡ್ 7. ಬೆಟ್ಟಗಳ ರಾಣಿ ಎಂದು ಯಾವ ನಗರಕ್ಕೆ ಕರೆಯುತ್ತಾರೆ? ಎ) ಕೊಯಮತ್ತೂರು ಬಿ) ಡಾರ್ಜಿಲಿಂಗ್ ಸಿ) ಪಟಿಯಾಲ ಡಿ) ವಿಜಯವಾಡ Show Answer ಬಿ) ಡಾರ್ಜಿಲಿಂಗ್ 8, ಅಷ್ಟದಿಗ್ಗಜರು ಯಾರ ಆಸ್ಥಾನದಲ್ಲಿದ್ದರು? ಎ) ಶಿವಾಜಿ ಬಿ)...

Best General Knowledge MCQs in Kannada for All Competitive Exams

  Best General Knowledge MCQs in  Kannada for All Competitive Exams 01. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲಿಗರು ಯಾರು? ಎ) ದೇವಿಕಾ ರಾಣಿ ರೋರಿಚ್ 👈👍👍 ಬಿ) ರಾಜ್ ಕಪೂರ್ ಸಿ) ಸತ್ಯಜಿತ್ ರೇ ಡಿ) ಶಿವಾಜಿ ಗಣೇಶನ್ 02. ಶಿಲೀಂಧ್ರ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? ಎ) ಮಿಚೆಲ್ಲಿ 👈👍👍 ಬಿ) ಎಡ್ವರ್ಡ್ ಜನ್ನರ್ ಸಿ) ಪ್ರೊ.ಆರ್ ಮಿಶ್ರಾ ಡಿ) ಕರೋಲಸ್ ಲೀನಿಯಸ್ 03. 'ಗಜಬೆಂಟಿಕಾರ' ಎಂದು ಯಾವ ಅರಸನನ್ನು ಕರೆಯುತ್ತಾರೆ? ಎ) ಶ್ರೀಕೃಷ್ಣ ದೇವರಾಯ ಬಿ) ಆರನೇ ವಿಕ್ರಮಾದಿತ್ಯ ಸಿ) ಎರಡನೇ ದೇವರಾಯ 👈👍👍 ಡಿ) ನಾಲ್ಕನೇ ಸೋಮೇಶ್ವರ 04. 'ಲೆವ್' ಯಾವ ದೇಶದ ಕರೆನ್ಸಿಯಾಗಿದೆ? ಎ) ಬ್ರೆಜಿಲ್  ಬಿ) ಬಲ್ಗೇರಿಯಾ 👈👍👍 ಸಿ) ಕೊಲಂಬಿಯಾ  ಡಿ) ಚೀನಾ 05. ಅತ್ಯಂತ ಮೃದುವಾದ ಲೋಹ ಯಾವುದು? ಎ) ಸೋಡಿಯಂ 👈👍👍 ಬಿ) ಆಸ್ಮಿಯಂ ಸಿ) ಚಿನ್ನ ಡಿ) ಲೀಥಿಯಂ 06. ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರೇನು? ಎ) ಕ್ಯಾಲ್ಸಿಯಂ ಹೈಡ್ರಾಕ್ಸೆಡ್ ಬಿ) ಸೋಡಿಯಂ ಹೈಡ್ರಾಕ್ಸೆಡ್ 👈👍👍 ಸಿ) ಕ್ಯಾಲ್ಸಿಯಂ ಆಕ್ಸೆಡ್ ಡಿ) ಹೈಡೋಜನ್ ಆಕ್ಸೆಡ್ 07. ಬೆಟ್ಟಗಳ ರಾಣಿ ಎಂದು ಯಾವ ನಗರಕ್ಕೆ ಕರೆಯುತ್ತಾರೆ? ಎ) ಕೊಯಮತ್ತೂರು ಬಿ) ಡಾರ್ಜಿಲಿಂಗ್ 👈👍👍 ಸಿ) ಪಟಿಯಾಲ ಡಿ) ವಿಜಯವಾಡ 08, ಅಷ್ಟದಿಗ್ಗಜರು ಯಾರ ಆಸ್ಥಾನದಲ್ಲಿದ್ದರು? ಎ) ಶಿವಾಜಿ ಬಿ) ಕೃಷ್ಣದೇವರಾಯ 👈👍👍 ಸಿ) ಅಕ್ಟ...