Type Here to Get Search Results !

Today Top-10 General Knowledge Question Answers with Explanation in Kannada for All Competitive Exams-12

Today Top-10 General Knowledge Question Answers with Explanation in  Kannada for All Competitive Exams-12

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1. 1990 ರಲ್ಲಿ ಮೊದಲ ಬಾರಿಗೆ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ವಿಶ್ವಸಂಸ್ಥೆಯಲ್ಲಿ ಪರಿಚಯಿಸಿದವರು
1) ಡೇವಿಡ್ ರಿಕಾರ್ಡೋ
2) ಅಮರ್ತ್ಯಸೇನ್
3) ಮಹಬೂಬ್ ಉಲ್‌ಹಕ್
4) ಲ್ಯಾಗ್ನರ್ ಫಿಶ್


ಸರಿಯಾದ ಉತ್ತರ : 3) ಮಹಬೂಬ್ ಉಲ್‌ಹಕ್  

2. 14ನೇ ಹಣಕಾಸು ಆಯೋಗದ ಅಧ್ಯಕ್ಷರು ಯಾರು?
1) ವಿಜಯ್ ಕೇಲ್ಕರ್ 
2) ವೈ ವಿ ರೆಡ್ಡಿ
3) ಸಿ ರಂಗರಾಜನ್
4) ಡಿ ಸುಬ್ಬಾರಾವ್


ಸರಿಯಾದ ಉತ್ತರ: 2) ವೈ ವಿ ರೆಡ್ಡಿ

3. ಕರ್ನಾಟಕದ ಎಷ್ಟು ಜಿಲ್ಲೆಗಳಲ್ಲಿ ಪ್ರಪ್ರಥಮವಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ಬಂದಿತು?
1) 5 ಜಿಲ್ಲೆಗಳು 
2) 4 ಜಿಲ್ಲೆಗಳು
3) 8 ಜಿಲ್ಲೆಗಳು
4) 6 ಜಿಲ್ಲೆಗಳು


ಸರಿಯಾದ ಉತ್ತರ : 1) 5 ಜಿಲ್ಲೆಗಳು 

4. ಹೆಚ್ಚು ಮಾನವ ಅಭಿವೃದ್ಧಿ ಸೂಚ್ಯಂಕ ಹೊಂದಿದ ಆದರೆ ಕಡಿಮೆ ಆರ್ಥಿಕ ಬೆಳವಣಿಗೆಯನ್ನು ಹೊಂದಿರುವ ರಾಜ್ಯ
1) ರಾಜಸ್ಥಾನ್
2) ಕೇರಳ
3) ಪಶ್ಚಿಮ ಬಂಗಾಳ 
4) ಬಿಹಾರ


ಸರಿಯಾದ ಉತ್ತರ : 2) ಕೇರಳ  

5. ವಿಶ್ವದಲ್ಲೇ ಪ್ರಪ್ರಥಮ ಬಾರಿಗೆ ಸಹಕಾರಿ ಚಳವಳಿ ಯಾವ ರಾಷ್ಟ್ರದಲ್ಲಿ ಆರಂಭವಾಯಿತು?
1) ರಷ್ಯಾ
2) ಚೀನಾ
3) ಇಂಗ್ಲೆಂಡ್ 
4) ಭಾರತ

ಸರಿಯಾದ ಉತ್ತರ: 3) ಇಂಗ್ಲೆಂಡ್   

6. ಈ ಕೆಳಗಿನ ಯಾವ ಪಂಚವಾರ್ಷಿಕ ಯೋಜನೆಯನ್ನು ಹೆರಾಲ್ಡ್ ಟ್ಯೂಮರ್ ಮಾದರಿಯ ಪಂಚವಾರ್ಷಿಕ ಯೋಜನೆ ಎನ್ನುವರು?
1) 4ನೇ ಪಂಚವಾರ್ಷಿಕ ಯೋಜನೆ
2) 3ನೇ ಪಂಚವಾರ್ಷಿಕ ಯೋಜನೆ
3) 2ನೇ ಪಂಚವಾರ್ಷಿಕ ಯೋಜನೆ
4) 1ನೇ ಪಂಚವಾರ್ಷಿಕ ಯೋಜನೆ

ಸರಿಯಾದ ಉತ್ತರ : 4) 1ನೇ ಪಂಚವಾರ್ಷಿಕ ಯೋಜನೆ 

7. ಕೂಲಿಗಾಗಿ ಕಾಳು ಯೋಜನೆಯನ್ನು ಯಾವ ಪಂಚವಾರ್ಷಿಕ ಯೋಜನೆಯಲ್ಲಿ ಜಾರಿಗೆ ತರಲಾಯಿತು?
1) 5ನೇ ಪಂಚವಾರ್ಷಿಕ ಯೋಜನೆ
2) 6ನೇ ಪಂಚವಾರ್ಷಿಕ ಯೋಜನೆ
3) 7ನೇ ಪಂಚವಾರ್ಷಿಕ ಯೋಜನೆ
4) 8ನೇ ಪಂಚವಾರ್ಷಿಕ ಯೋಜನೆ

ಸರಿಯಾದ ಉತ್ತರ: 1) 5ನೇ ಪಂಚವಾರ್ಷಿಕ ಯೋಜನೆ 

8. ಭಾರತವು IMF ನ ಸದಸ್ಯತ್ವವನ್ನು ಪಡೆದ ವರ್ಷ
1) 1947
2) 1935
3) 1950
4) 1945

ಸರಿಯಾದ ಉತ್ತರ: 1) 1947 

9. ಭಾರತದ ಮೊದಲ ಭೂಕಂಪನದ ಮುಂಚಿನ ಜಾಗೃತಿಯ ಮೊಬೈಲ್ ಅಪ್ಲಿಕೇಷನ್ 'ಭೂಕಂಪ ಅಲರ್ಟ್ (Bhookamp Alert) ಅನ್ನು ಯಾವ ರಾಜ್ಯದಲ್ಲಿ ಅನಾವರಣಗೊಳಿಸಲಾಗಿದೆ?
1) ಜಮ್ಮು ಮತ್ತು ಕಾಶ್ಮೀರ
2) ತಮಿಳುನಾಡು
3) ಗುಜರಾತ್
4) ಉತ್ತರಖಂಡ

ಸರಿಯಾದ ಉತ್ತರ: 4) ಉತ್ತರಖಂಡ  

10. ನಾಸ್ಕಾಮ್ (NASSCOM)ನ ಮೊದಲ ಮಹಿಳಾ ಅಧ್ಯಕ್ಷೆ ಯಾರಾಗಿದ್ದಾರೆ?
1) ರೇಖಾ ಎಂ. ಮೆನನ್
2) ಚಂದಾ ಕೊಚ್ಚರ್‌
3) ರೋಶ್ನಿ ನಾಡರ್
4) ಚಿತ್ರಾ ರಾಮಕೃಷ್ಣ

ಸರಿಯಾದ ಉತ್ತರ : 1) ರೇಖಾ ಎಂ. ಮೆನನ್  



 ಇವುಗಳನ್ನೂ ಓದಿ 

Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section