Type Here to Get Search Results !

01 January 2022 Today Top-10 General Knowledge Question Answers in Kannada for All Competitive Exams

01 January 2022 Today Top-10 General Knowledge Question Answers in Kannada for All Competitive Exams

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1.  “ಭಾರತದಲ್ಲಿ ಮಾನವ ಹಕ್ಕುಗಳು ಮತ್ತು ಭಯೋತ್ಪಾದನೆ” ಪುಸ್ತಕದ ಲೇಖಕರು ಯಾರು?
ಎ) ಶಶಿ ತರೂರ್
ಬಿ) ನಿತಿನ್ ಗಡ್ಕರಿ
ಸಿ) ಸುಬ್ರಮಣಿಯನ್ ಸ್ವಾಮಿ
ಡಿ) ಜೈರಾಮ್ ರಮೇಶ್ 

ಸರಿಯಾದ ಉತ್ತರ:  ಸಿ) ಸುಬ್ರಮಣಿಯನ್ ಸ್ವಾಮಿ  



2. ಯಾವ ಜಿಲ್ಲೆಯಲ್ಲಿ ಸಾಗುವಳಿಗೆ ಲಭ್ಯವಿಲ್ಲದ ಭೂಮಿ ಜಾಸ್ತಿ ಇದೆ?
ಎ) ಬೆಂಗಳೂರು ನಗರ 
ಬಿ) ಕೊಡಗು
ಸಿ) ದಕ್ಷಿಣ ಕನ್ನಡ 
ಡಿ) ರಾಮನಗರ

ಸರಿಯಾದ ಉತ್ತರ: ಎ) ಬೆಂಗಳೂರು ನಗರ  



3. ಲ್ಯಾಟೆಕ್ಸ್ ದ್ರವ ಯಾವ ಬೆಳೆಯಲ್ಲಿ ಸಿಗುತ್ತದೆ?
ಎ) ರಬ್ಬರ್
ಬಿ) ಕೋಕೋ
ಸಿ) ಗೋಡಂಬಿ
ಡಿ) ಶ್ರೀಗಂಧ

ಸರಿಯಾದ ಉತ್ತರ: ಎ) ರಬ್ಬರ್  




4. ತಗ್ಗಿನ ಕಣಿವೆಗಳಲ್ಲಿ, ಝರಿ, ತೊರೆಗಳಿಂದ ಕೂಡಿದ ಭಾಗಗಳಲ್ಲಿ ಕಾಣಿಸುವ ಕಾಡು ಯಾವುದು?
ಎ) ಕುರುಚಲು ಸಸ್ಯ
ಬಿ) ಶೋಲಾ ಕಾಡು
ಸಿ) ಮಿಶ್ರ ಕಾಡು
ಡಿ)ಎಲೆ ಉದುರಿಸುವ ಕಾಡು

ಸರಿಯಾದ ಉತ್ತರ: ಬಿ) ಶೋಲಾ ಕಾಡು  




5. ಎಲೆ ಉದುರಿಸುವ ಸಸ್ಯ ವರ್ಗಕ್ಕೆ ಸಂಬಂಧಿಸಿ ಸರಿಯಾಗಿರುವ ಹೇಳಿಕೆಗಳನ್ನು ಗುರುತಿಸಿ.
1. ವಸಂತ ಕಾಲದಲ್ಲಿ ಎಲೆಗಳು ಚಿಗುರುತ್ತವೆ.
2. ಮಳೆ 60-120ಸೆಂ.ಮಿ. ಆಗುತ್ತದೆ.
3. ಶ್ರೀಗಂಧ ಮುಖ್ಯ ವಾಣಿಜ್ಯ ಮರವಾಗಿದೆ.
4. ನಿತ್ಯ ಹಸಿರಿನ ಅಗಲ ಎಲೆಗಳಿವೆ.
ಎ) 1,2,3,4 ಸರಿ 
ಬಿ) 1,2,3 ಮಾತ್ರ ಸರಿ 
ಸಿ) 1,2 ಮಾತ್ರ ಸರಿ 
ಡಿ) 1 ಮಾತ್ರ ಸರಿ

ಸರಿಯಾದ ಉತ್ತರ: ಬಿ) 1,2,3 ಮಾತ್ರ ಸರಿ



6. ಶಾಂತಿ ಸಾಗರ ಕೆರೆಯು ಎಲ್ಲಿದೆ?
ಎ) ಗುಡಿ ಬಂಡೆ 
ಬಿ) ಗೌರಿ ಬಿದನೂರ
ಸಿ) ಚನ್ನಗಿರಿ
ಡಿ) ಹೊಸಕೋಟೆ

ಸರಿಯಾದ ಉತ್ತರ: ಸಿ) ಚನ್ನಗಿರಿ  



7. ಮಾರಿಕಣಿವೆ ಯೋಜನೆ ಯಾರು ರೂಪಿಸಿದರು?
ಎ) ಮಿರ್ಜಾ ಇಸ್ಮಾಯಿಲ್
ಬಿ) ವಿಶ್ವೇಶ್ವರಯ್ಯ
ಸಿ) ನಾಲ್ವಡಿ ಕೃಷ್ಣರಾಜ ಒಡೆಯರ
ಡಿ) ಜಯಚಾಮರಾಜ ಒಡೆಯರ

ಸರಿಯಾದ ಉತ್ತರ: ಸಿ) ನಾಲ್ವಡಿ ಕೃಷ್ಣರಾಜ ಒಡೆಯರ  



8. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯು ಎಲ್ಲಿದೆ?
ಎ) ಭದ್ರಾವತಿ
ಬಿ) ಮಂಡ್ಯ
ಸಿ) ಬೆಂಗಳೂರು 
ಡಿ) ಹಾಸನ

ಸರಿಯಾದ ಉತ್ತರ: ಎ) ಭದ್ರಾವತಿ 

9. ಎಚ್.ಎ.ಎಲ್, ವಿಮಾನ ನಿಲ್ದಾಣವು ಈಗ ಯಾವುದಕ್ಕೆ ಬಳಕೆಯಾಗುತ್ತಿದೆ?
ಎ) ಪೆಟ್ರೋಲ ತುಂಬಲು
ಬಿ) ಸೈನಿಕ ತರಬೇತಿಗೆ
ಸಿ) ಪೈಲೆಟ್ ತರಬೇತಿಗೆ
ಡಿ) ವಿಶೇಷ ಪಥ ಸಂಚಲನಕ್ಕೆ

ಸರಿಯಾದ ಉತ್ತರ: ಸಿ) ಪೈಲೆಟ್ ತರಬೇತಿಗೆ  



10. ಕೆ.ಜಿ.ಎಫ್ ನಲ್ಲಿ 1880ರಲ್ಲಿ ಚಿನ್ನದ ಗಣಿಗಾರಿಕೆಯನ್ನು ಪ್ರಾರಂಭಿಸಿದವರಾರು?
ಅ) ಬೌರಿಂಗ್
ಬಿ) 3ನೇ ಕೃಷ್ಣರಾಜ ಒಡೆಯರ್
ಸಿ) ಕ್ಯಾಪ್ಟನ್ ಡೇವಾಸ್
ಡಿ) ಜಾನ್ ಟೇಲರ್

ಸರಿಯಾದ ಉತ್ತರ: ಬಿ) ಲೋಟದಲ್ಲಿನ ನೀರಿನ ಮಟ್ಟ ಬದಲಾಗದ ಹಾಗೆ ಇರುವುದು 



 ಇವುಗಳನ್ನೂ ಓದಿ January 2022 

 ಇವುಗಳನ್ನೂ ಓದಿ December 2021 










 ಇವುಗಳನ್ನೂ ಓದಿ 






















 ಇವುಗಳನ್ನೂ ಓದಿ 
























Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section