01 December 2021 Today Top-10 General Knowledge Question Answers in Kannada for All Competitive Exams
ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪೊಲೀಸ್ ಕಾನ್ಸ್ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.
ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!
1. ಈ ಕೆಳಗಿನವರಲ್ಲಿ ರಾಜಕಾರಣಿಗಳ ಗುಂಪಿಗೆ ಸೇರದವರನ್ನು ಗುರುತಿಸಿ
ಎ) ವಿ.ವೆಂಕಟಪ್ಪ
ಬಿ) ಕೆ.ಎಸ್. ನಾಗರತ್ನ
ಸಿ) ಕೌಶಲ್
ಡಿ) ಎಚ್.ಎಸ್. ರುದ್ರಪ್ಪ
ಸರಿಯಾದ ಉತ್ತರ: ಸಿ) ಕೌಶಲ್
2. ರಾಷ್ಟ್ರಪ್ರಶಸ್ತಿಯನ್ನು ಪಡೆದ ಮೊದಲ ಯಕ್ಷಗಾನ ಕಲಾವಿದ ಯಾರು?
ಎ) ಹಾರಾಡಿ ರಾಮ ಗಾಣಿಗ
ಬಿ) ಕುಂಬಳೆ ಸುಂದರರಾವ್
ಸಿ) ಚಿಟ್ಟಾಣಿ ರಾಮಚಂದ್ರ ಹೆಗಡೆ
ಡಿ) ಮಲ್ಪೆ ರಾಮದಾಸ ಸಾಮಗ
ಸರಿಯಾದ ಉತ್ತರ: ಎ) ಹಾರಾಡಿ ರಾಮ ಗಾಣಿಗ
3. ಕೆ.ಎಸ್. ನಾಗರತ್ನಮ್ಮ ಇವರನ್ನು ಹೀಗೆ ಗುರುತಿಸಬಹುದು.
ಎ) ವಿಧಾನ ಸಭೆಯ ಮೊದಲ ಮಹಿಳಾ ಸಭಾಪತಿ
ಬಿ)ಕ್ಯಾಬಿನೆಟ್ ಸೇರಿದ ಮೊದಲ ಮಹಿಳಾ ಸಚಿವರು
ಸಿ) ರಾಜಕೀಯ ಪಕ್ಷದ ಮೊದಲ ಮಹಿಳಾ ಅಧ್ಯಕ್ಷರು
ಡಿ)ಕರ್ನಾಟಕದಿಂದ ರಾಜ್ಯಪಾಲರಾಗಿ ಹೋದ ಮೊದಲ ಮಹಿಳೆ
ಸರಿಯಾದ ಉತ್ತರ: ಎ) ವಿಧಾನ ಸಭೆಯ ಮೊದಲ ಮಹಿಳಾ ಸಭಾಪತಿ
4. ಕನ್ನಡ ಅಕ್ಷರಗಳ ಅಚ್ಚಿನ ಮೊಳೆಗಳ ಮೊದಲ ವಿನ್ಯಾಸಕಾರ
ಎ) ಬಿ.ಎಲ್. ರೈಸ್
ಬಿ) ಹರ್ಮನ್ ಮೊಗ್ಲಿಂಗ್
ಸಿ) ಫ.ಗು ಹಳಕಟ್ಟಿ
ಡಿ) ಅತ್ತಾವರ ಅನಂತಾಚಾರಿ
ಸರಿಯಾದ ಉತ್ತರ: ಡಿ) ಅತ್ತಾವರ ಅನಂತಾಚಾರಿ
5. ಕನ್ನಡದ ಮೊದಲ ಐತಿಹಾಸಿಕ ಕಾದಂಬರಿ ಯಾವುದು?
ಎ) ದುರ್ಗಾಸ್ತಮಾನ
ಬಿ) ಪುರುಷ ಕಸ್ತೂರಿ
ಸಿ) ಸೂರ್ಯಕಾಂತ
ಡಿ) ಚನ್ನಬಸವ ನಾಯಕ
ಸರಿಯಾದ ಉತ್ತರ: ಸಿ) ಸೂರ್ಯಕಾಂತ
6. ಭಾರತಕ್ಕೆ ಜಲಮಾರ್ಗ ಕಂಡುಹಿಡಿದ ನಾವಿಕ
1) ಕ್ರಿಸ್ಟೋಫರ್ ಕೊಲಂಬಸ್
2) ವಾಸ್ಕೋ ಡ ಗಾಮಾ
3) ಆಲೋನ್ನೊ ಡ ಅಲ್ಬುಕರ್ಕ್
4) ಪೆಡೋ ಅಲ್ವೇರಾಸ್ ಕೆಬ್ರಾಲ್
ಸರಿಯಾದ ಉತ್ತರ: 2) ವಾಸ್ಕೋ ಡ ಗಾಮಾ
7. ಕೆಳಗಿನ ಮಾಹಿತಿಗಳನ್ನು ಗಮನಿಸಿರಿ.
ಎ) 1784ರ ಪಿಟ್ ಇಂಡಿಯ ಶಾಸನದ ಪ್ರಕಾರ ಈಸ್ಟ್ ಇಂಡಿಯಾ ಕಂಪೆನಿ ಬ್ರಿಟಿಷ್ ಸರಕಾರದ ನಿಯಮಗಳಿಗೆ ಒಳಪಡುವಂತಾಯಿತು.
ಬಿ) 1853ರ ಶಾಸನ ಭಾರತದ ಸಂವಿಧಾನಾತ್ಮಕ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿದ್ದು, ಇದು ಪರಿಣಾಮಕಾರಿ ಶಾಸಕಾಂಗ ಸೃಷ್ಟಿಸಿತು.
ಸಂಕೇತಗಳ ಸಹಾಯದಿಂದ ಸರಿ ಆಯ್ಕೆ ಗುರುತಿಸಿರಿ.
1) ಎ ಸರಿ, ಬಿ ತಪ್ಪು
2) ಎ ತಪ್ಪು, ಬಿ ಸರಿ
3) ಎ ಸರಿ, ಬಿ ಸರಿ
4) ಎ ತಪ್ಪು, ಬಿ ತಪ್ಪು
ಸರಿಯಾದ ಉತ್ತರ: 3) ಎ ಸರಿ, ಬಿ ಸರಿ
8. ಭಾರತ ಸರ್ಕಾರದ ಈ ಕೆಳಗಿನ ಯಾವ ಶಾಸನ ಪ್ರಾಂತ್ಯಗಳಲ್ಲಿ ದ್ವಿಮುಖ ಸರ್ಕಾರವನ್ನು ಜಾರಿಗೊಳಿಸಿತು?
1) 1773ರ ಶಾಸನ
2) 1784ರ ಶಾಸನ
3) 1919ರ ಶಾಸನ
4) 1935ರ ಶಾಸನ
ಸರಿಯಾದ ಉತ್ತರ: 3) 1919ರ ಶಾಸನ
9. ಸಂವಿಧಾನದ ಈ ಕೆಳಗಿನ ಯಾವ ಅನುಚ್ಛೇದಗಳಿಗೆ 103ನೇ ತಿದ್ದುಪಡಿ ತರಲಾಯಿತು?
1) 248 ಹಾಗೂ 249ನೇ ಅನುಚ್ಛೇದಗಳು
2) 15 ಮತ್ತು 16ನೇ ಅನುಚ್ಛೇದಗಳು
3) 127 ಹಾಗೂ 128ನೇ ಅನುಚ್ಛೇದಗಳು
4) 75 ಮತ್ತು 164ನೇ ಅನುಚ್ಛೇದಗಳು
ಸರಿಯಾದ ಉತ್ತರ: 2) 15 ಮತ್ತು 16ನೇ ಅನುಚ್ಛೇದಗಳು
10. ಮಹಲ್ವಾರಿ ಪದ್ಧತಿಗೆ ಸಂಬಂಧಿಸಿದ ಕೆಳಗಿನ ಮಾಹಿತಿಗಳನ್ನು ಗಮನಿಸಿರಿ.
ಎ) ಗ್ರಾಮದ ಭೂಮಿಯನ್ನು ಸಾಮೂಹಿಕವಾಗಿ ಸಾಗುವಳಿ ಮಾಡಿ ಒಟ್ಟಾಗಿ ತಮ್ಮ ಗ್ರಾಮ ಮುಖಂಡನ ಮೂಲಕ ಕಂಪನಿಗೆ ಕಂದಾಯ ಸಲ್ಲಿಸುವ ಪದ್ಧತಿಯೇ ಮಹಲ್ವಾರಿ ಪದ್ಧತಿ.
ಬ) ಮಹಲ್ವಾರಿ ಪದ್ಧತಿಯು ಖಾಯಂ ಜಮೀನ್ದಾರಿ ಪದ್ಧತಿ ಮತ್ತು ರೈಲ್ವಾರಿ ಪದ್ಧತಿಗಳೆರಡರ ಲಕ್ಷಣಗಳನ್ನು ಒಳಗೊಂಡಿತ್ತು.
ಸಿ) ಈ ಪದ್ಧತಿಯನ್ನು ಮೊದಲು ಔದ್, ಆಗ್ರಾ, ಯುಪಿ, ಪಂಜಾಬ್, ಸಿಂದ್ ಪ್ರಾಂತ್ಯಗಳಲ್ಲಿ ಜಾರಿಗೆ ತರಲಾಯಿತು.
ಡಿ) ಈ ಪದ್ಧತಿಯನ್ನು ಜಾರಿಗೆ ತಂದವ ಲಾರ್ಡ್ ವಿಲಿಯಂ ಬೆಂಟಿಂಕ್.
ಸಂಕೇತಗಳ ಸಹಾಯದಿಂದ ಸರಿ ಆಯ್ಕೆ ಗುರುತಿಸಿರಿ.
1) ಎ, ಬಿ, ಸಿ ಮತ್ತು ಡಿ ಸರಿ
2) ಎ ಸಿ ಮತ್ತು ಡಿ ಸರಿ
3) ಎ ಮತ್ತು ಬಿ ಮಾತ್ರ ಸರಿ
4) ಎ, ಬಿ ಮತ್ತು ಸಿ ಸರಿ
ಸರಿಯಾದ ಉತ್ತರ: 1) ಎ, ಬಿ, ಸಿ ಮತ್ತು ಡಿ ಸರಿ