18-11-2021 Today Top-10 General Knowledge Question Answers in Kannada for All Competitive Exams
ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪೊಲೀಸ್ ಕಾನ್ಸ್ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.
ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!
1. ಯಾವ ಬಾಹ್ಯಾಕಾಶ ಸಂಸ್ಥೆ 15 ಸೆಪ್ಟೆಂಬರ್ 2021 ರಂದು 'Inspiration 4' ಹೆಸರಿನ ಬಾಹ್ಯಾಕಾಶ ಹಾರಾಟವನ್ನು ಪ್ರಾರಂಭಿಸಿತು?
ಎ) Space X
ಬಿ) ROSCOMOS
ಸಿ) ISRO
ಡಿ) NASA
ಸರಿಯಾದ ಉತ್ತರ: ಎ) Space X
2. ಬಿಟ್ ಕಾಯಿನ್ ಅನ್ನು ರಾಷ್ಟ್ರೀಯ ಕರೆನ್ಸಿಯಾಗಿ ಅಳವಡಿಸಿಕೊಂಡ ವಿಶ್ವದ ಮೊತ್ತ ಮೊದಲ ರಾಷ್ಟ್ರ ಯಾವುದು?
ಎ) ಚೀನಾ
ಬಿ) ಎಲ್ ಸಾಲ್ವಡಾರ್
ಸಿ) ಇಟಲಿ
ಡಿ) ಯುಎಇ
ಸರಿಯಾದ ಉತ್ತರ: ಬಿ) ಎಲ್ ಸಾಲ್ವಡಾರ್
3. ಓರಾಂಗ್ ರಾಷ್ಟ್ರೀಯ ಉದ್ಯಾನವನದಿಂದ ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿರವರ ಹೆಸರನ್ನು ಯಾವ ರಾಜ್ಯ ಸರ್ಕಾರ ತೆಗೆದುಹಾಕಿದೆ?
ಎ) ನಾಗಾಲ್ಯಾಂಡ್
ಬಿ) ಅಸ್ಸಾಂ
ಸಿ) ತ್ರಿಪುರ
ಡಿ) ಅರುಣಾಚಲ ಪ್ರದೇಶ
ಸರಿಯಾದ ಉತ್ತರ: ಬಿ) ಅಸ್ಸಾಂ
4. ಭಾರತದಲ್ಲಿ ಅತಿ ಹೆಚ್ಚು ಗ್ರಾಮೀಣ ಬ್ಯಾಂಕ್ಗಳನ್ನು ಹೊಂದಿರುವ ರಾಜ್ಯ ಯಾವುದು?
ಎ) ಬಿಹಾರ
ಬಿ) ಕರ್ನಾಟಕ
ಸಿ) ಪಶ್ಚಿಮ ಬಂಗಾಳ
ಡಿ) ಉತ್ತರ ಪ್ರದೇಶ
ಸರಿಯಾದ ಉತ್ತರ: ಡಿ) ಉತ್ತರ ಪ್ರದೇಶ
5. ಸಂಪತ್ತಿನ ಸೋರಿಕೆಯ ಸಿದ್ದಾಂತವನ್ನು
ಮಂಡಿಸಿದವರು ಯಾರು?
ಎ) ಜೆ.ಎಂ. ಕೇನ್
ಬಿ) ಮೆಹಬೂಬ್ ಹಕ್
ಸಿ) ದಾದಾಭಾಯ್ ನವರೋಜಿ
ಡಿ) ಮೋತಿಲಾಲ್ ನೆಹರೂ
ಸರಿಯಾದ ಉತ್ತರ: ಸಿ) ದಾದಾಭಾಯ್ ನವರೋಜಿ
6. ಅತಿ ಹೆಚ್ಚು ಹಣದುಬ್ಬರ ಸಂಭವಿಸಲು ಮುಖ್ಯ
ಕಾರಣವೇನು?
ಎ) ಬಜೆಟ್ ಕೊರತೆಯನ್ನು ತುಂಬಲು ಹೊಸ ಹಣವನ್ನು ಮುದ್ರಿಸುವುದು
ಬಿ) ಇಂಧನದ ಬೆಲೆ ಏರಿಕೆ
ಸಿ) ವಿದೇಶಿ ವಿನಿಮಯದಲ್ಲಿ ಏರುಪೇರು
ಡಿ) ಉತ್ಪಾದನೆ ಕಡಿಮೆಯಾಗಿ ಬೇಡಿಕೆ ಜಾಸ್ತಿಯಾಗುವುದು
ಸರಿಯಾದ ಉತ್ತರ: ಎ) ಬಜೆಟ್ ಕೊರತೆಯನ್ನು ತುಂಬಲು ಹೊಸ ಹಣವನ್ನು ಮುದ್ರಿಸುವುದು
7. ಭಾರತದ ಆರ್ಥಿಕ ಸಮೀಕ್ಷೆಯನ್ನು ಯಾರು ಪ್ರಕಟಿಸುತ್ತಾರೆ?
ಎ) ರಾಷ್ಟ್ರಪತಿ
ಬಿ) ಕಂಟ್ರೋಲರ್ ಆ್ಯಂಡ್ ಆಡಿಟರ್ ಜನರಲ್ ಆಫ್ ಇಂಡಿಯಾ
ಸಿ) ಹಣಕಾಸು ಆಯೋಗ
ಡಿ) ವಿತ್ತ ಸಚಿವಾಲಯ
ಸರಿಯಾದ ಉತ್ತರ: ಡಿ) ವಿತ್ತ ಸಚಿವಾಲಯ
8. ಭಾರತದಲ್ಲಿ ಅತಿ ಹೆಚ್ಚು ಶಾಖೆಗಳನ್ನು ಹೊಂದಿರುವ ಬ್ಯಾಂಕ್ ಯಾವುದು?
ಎ) ನಬಾರ್ಡ್
ಬಿ) ಬ್ಯಾಂಕ್ ಆಫ್ ಬರೋಡಾ
ಸಿ) ಕೆನರಾ ಬ್ಯಾಂಕ್
ಡಿ) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಸರಿಯಾದ ಉತ್ತರ: ಡಿ) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
9. ಬ್ಯಾಂಕ್ ದರವನ್ನು ಯಾರು ನಿರ್ಧರಿಸುತ್ತಾರೆ?
ಎ) ಆರ್ಬಿಐ
ಬಿ) ರಾಷ್ಟ್ರೀಯ ಬ್ಯಾಂಕುಗಳ ಫೆಡರೇಷನ್
ಸಿ) ವಿತ್ತ ಸಚಿವಾಲಯ
ಡಿ) ವಾಣಿಜ್ಯ ಸಚಿವಾಲಯ
ಸರಿಯಾದ ಉತ್ತರ: ಎ) ಆರ್ಬಿಐ
10. ಲೀಡ್ ಬ್ಯಾಂಕಿನ ಮುಖ್ಯ ಉದ್ದೇಶವೇನು?
ಎ) ಬ್ಯಾಂಕುಗಳ ರಾಷ್ಟ್ರೀಕರಣ
ಬಿ) ಬ್ಯಾಂಕುಗಳ ಖಾಸಗೀಕರಣ
ಸಿ) ಸೊರಗಿ ಹೋದ ಬ್ಯಾಂಕುಗಳು ಪುನಶ್ವೇತನ
ಡಿ) ತೀವ್ರ ಅಭಿವೃದ್ದಿಗಾಗಿ ವೈಯಕ್ತಿಕ ಬ್ಯಾಂಕ್ಗಳನ್ನು ದತ್ತು ತೆಗೆದುಕೊಳ್ಳುವುದು
ಸರಿಯಾದ ಉತ್ತರ: ಡಿ) ತೀವ್ರ ಅಭಿವೃದ್ದಿಗಾಗಿ ವೈಯಕ್ತಿಕ ಬ್ಯಾಂಕ್ಗಳನ್ನು ದತ್ತು ತೆಗೆದುಕೊಳ್ಳುವುದು