19-11-2021 Today Top-10 General Knowledge Question Answers in Kannada for All Competitive Exams
ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪೊಲೀಸ್ ಕಾನ್ಸ್ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.
ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!
1. 2032 ರ ಒಲಿಂಪಿಕ್ಸ್ ಕ್ರೀಡಾಕೂಟದ ಆಥಿತ್ಯ ವಹಿಸಲಿರುವ ನಗರ ?
ಎ) ಕತಾರ್
ಬಿ) ಲಾಸ್ ಏಂಜಲೀಸ್
ಸಿ) ಬ್ರಿಸ್ಟನ್
ಡಿ) ಮಾಸ್ಕೋ
ಸರಿಯಾದ ಉತ್ತರ: ಸಿ) ಬ್ರಿಸ್ಟನ್
2. ಡಿಜಿಟಲ್ ಪೇಮೆಂಟ್ ಸೂಚ್ಯಾಂಕವನ್ನು (DPI) ಯಾರು ಹೊರಡಿಸುತ್ತಾರೆ ?
ಎ) NPCI
ಬಿ) SBI
ಸಿ) RBI
ಡಿ) ಹಣಕಾಸು ಸಚಿವಾಲಯ
ಸರಿಯಾದ ಉತ್ತರ: ಸಿ) RBI
3. 2021ರ ಯುಎಸ್ಎ ಓಪನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ವಿಜೇತ ಎಮಾ ರಾಡುಕಾನು ಯಾವ ದೇಶದವರು ?
ಎ) ಸ್ವಿಟ್ಟರ್ಲ್ಯಾಂಡ್
ಬಿ) ಅಮೆರಿಕಾ
ಸಿ) ಜಪಾನ್
ಡಿ) ಇಂಗ್ಲೆಂಡ್
ಸರಿಯಾದ ಉತ್ತರ: ಡಿ) ಇಂಗ್ಲೆಂಡ್
4. ಬ್ರಿಕ್ಸ್ ಕ್ರೀಡಾಕೂಟ 2021ನ್ನು ಆಯೋಜಿಸುವ ದೇಶ
ಎ) ಚೀನಾ
ಬಿ) ರಷ್ಯಾ
ಸಿ) ಭಾರತ
ಡಿ) ಬ್ರೆಜಿಲ್
ಸರಿಯಾದ ಉತ್ತರ: ಸಿ) ಭಾರತ
5. ವೀರಪ್ಪ ಮೊಯ್ಲಿಯವರು ಯಾವ ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದರು ?
ಎ) ಕುಡಿ ಎಸರು
ಬಿ) ರಾಮಾಯಣ ಮಹಾನ್ವೇಷಣಂ
ಸಿ) ಅನುಶ್ರೇಣಿ ಯಜಮಾನಿಕೆ
ಡಿ) ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯ
ಸರಿಯಾದ ಉತ್ತರ: ಡಿ) ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯ
6. ಚಹಾಲ್ಗಾನಿಯನ್ನು ನಾಶಮಾಡಿದ ದೆಹಲಿಯ ಸುಲ್ತಾನ
ಎ) ಇಲ್ತಮಷ್
ಬಿ) ಅಲ್ಲಾವುದ್ದೀನ್ ಖಿಲ್ಪಿ
ಸಿ) ಕುತುಬೀನ್ ಐಬಕ್
ಡಿ) ಬಲ್ಬನ್
ಸರಿಯಾದ ಉತ್ತರ: ಡಿ) ಬಲ್ಬನ್
7. ಪಂಚಪ್ರಧಾನರೆಂಬ ಮಂತ್ರಿ ಮಂಡಲ ಇವರ ಆಳ್ವಿಕೆಯಲ್ಲಿತ್ತು
ಎ) ದ್ವಾರ ಸಮುದ್ರ ಹೊಯ್ಸಳರು
ಬಿ) ಮಾನ್ಯಟದ ರಾಷ್ಟ್ರಕೂಟರು
ಸಿ) ವಿಜಯನಗರದ ರಾಯರು
ಡಿ) ಮೈಸೂರಿನ ಒಡೆಯರು
ಸರಿಯಾದ ಉತ್ತರ: ಎ) ದ್ವಾರ ಸಮುದ್ರ ಹೊಯ್ಸಳರು
8. ನಿಶ್ಚಿತ ಹೇಳಿಕೆ ಎ ಅನ್ನು ಕಾರಣ ಆರ್ ವಿವರಿಸಬೇಕಾಗಿದೆ. ಈ ಬಗ್ಗೆ ಕೆಳಕಂಡ ಯಾವ ವಿವರಣೆಗಳು ಸರಿಯಾಗಿದೆ
ನಿಶ್ಚಿತ ಹೇಳಿಕೆ (ಎ) : ಹರಪ್ಪ ಲಿಪಿಯನ್ನು ಇದುವರೆಗೂ ಯಶಸ್ವಿಯಾಗಿ ಬಿಡಿಸಲಾಗಿಲ್ಲ
ಕಾರಣ (ಆರ್) : ಅವರು ಬಲದಿಂದ ಎಡಕ್ಕೆ ಬರೆಯುತ್ತಿದ್ದರು.
ಎ) ಎ & ಆರ್ ಎರಡೂ ಪ್ರತ್ಯೇಕವಾಗಿ ಸರಿ & ಎ ಗೆ ಆರ್ ಸರಿಯಾದ ವಿವರಣೆ
ಬಿ) ಎ & ಆರ್ ಎರಡೂ ಪ್ರತ್ಯೇಕವಾಗಿ ಸರಿ & ಎ ಗೆ ಆರ್ ಸರಿಯಾದ ವಿವರಣೆಯಲ್ಲ
ಸಿ) ಎ ಸರಿ ಆದರೆ ಆರ್ ತಪ್ಪಾಗಿದೆ
ಡಿ) ಎ & ಆರ್ ಎರಡೂ ತಪ್ಪು
ಸರಿಯಾದ ಉತ್ತರ: ಬಿ) ಎ & ಆರ್ ಎರಡೂ ಪ್ರತ್ಯೇಕವಾಗಿ ಸರಿ & ಎ ಗೆ ಆರ್ ಸರಿಯಾದ ವಿವರಣೆಯಲ್ಲ
9. ನಿಶ್ಚಿತ ಹೇಳಿಕೆ ಎ ಅನ್ನು ಕಾರಣ ಆರ್ ವಿವರಿಸಬೇಕಾಗಿದೆ. ಈ ಬಗ್ಗೆ ಕೆಳಕಂಡ ಯಾವ ವಿವರಣೆಗಳು ಸರಿಯಾಗಿದೆ
ನಿಶ್ಚಿತ ಹೇಳಿಕೆ (ಎ) : ವಿಜಯನಗರ ಎಂದರೆ ವಿಜಯದ ನಗರ ಎಂದು ಪದದ ಅರ್ಥ
ಕಾರಣ (ಆರ್) : ಈ ಕಾಲವು ನಗರದ ಪುನರುಜ್ಜೀವನ ಮತ್ತು ಅಭಿವೃದ್ಧಿಯ ಕಾಲವಾಗಿತ್ತು.
ಎ) ಎ & ಆರ್ ಎರಡೂ ಪ್ರತ್ಯೇಕವಾಗಿ ಸರಿ & ಎ ಗೆ ಆರ್ ಸರಿಯಾದ ವಿವರಣೆ
ಬಿ) ಎ & ಆರ್ ಎರಡೂ ಪ್ರತ್ಯೇಕವಾಗಿ ಸರಿ & ಎ ಗೆ ಆರ್ ಸರಿಯಾದ ವಿವರಣೆಯಲ್ಲ
ಸಿ) ಎ ಸರಿ ಆದರೆ ಆರ್ ತಪ್ಪಾಗಿದೆ
ಡಿ) ಎ & ಆರ್ ಎರಡೂ ತಪ್ಪು
ಸರಿಯಾದ ಉತ್ತರ: ಬಿ) ಎ & ಆರ್ ಎರಡೂ ಪ್ರತ್ಯೇಕವಾಗಿ ಸರಿ & ಎ ಗೆ ಆರ್ ಸರಿಯಾದ ವಿವರಣೆಯಲ್ಲ
10. ಅಶೋಕನು ವರ್ಜಿಸಿದ 13 ನೇ ಬೃಹತ್ ಶಿಲಾಶಾಸನ ಎಲ್ಲಿದೆ ?
ಎ) ರೌಲಿ
ಬಿ) ಜಾಗಡ್
ಸಿ) ಗಿರಾರ್
ಡಿ) ಸನ್ನತಿ
ಈ ಕೆಳಗಿನವುಗಳಿಂದ ಸರಿಯಾದ ಸಂಕೇತಗಳನ್ನು ಆಯ್ಕೆ ಮಾಡಿ
ಎ) 1 & 2
ಬಿ) 1, 2 & 3
ಸಿ) 1, 2 & 4
ಡಿ) 3 & 4
ಸರಿಯಾದ ಉತ್ತರ: ಬಿ) 1, 2 & 3