Type Here to Get Search Results !

12-11-2021 Today Top-10 General Knowledge Question Answers in Kannada for All Competitive Exams

12-11-2021 Today Top-10 General Knowledge Question Answers in Kannada for All Competitive Exams

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1.  "ಯುವ ಬಂಗಾಳಿ" ಚಳವಳಿಯನ್ನು ಆರಂಭಿಸಿದವರು ಯಾರು ?
A. ರಾಜರಾಮ್ ಮೋಹನ್ ರಾಯ್
B. ಹೆನ್ರಿ ವಿವಿಯನ್ ಡಿರೆಜಿಯಾ
C. ಸುರೇಂದ್ರನಾಥ್ ಬ್ಯಾನರ್ಜಿ
D. ವಿಲಿಯಮ್ ಜೋನ್ಸ್

ಸರಿಯಾದ ಉತ್ತರ:  B. ಹೆನ್ರಿ ವಿವಿಯನ್ ಡಿರೆಜಿಯಾ 



2. "ಸತ್ಯಶೋಧಕ ಸಮಾಜ"ವನ್ನು ಯಾವ ವರ್ಷ ಸ್ಥಾಪನೆ ಮಾಡಲಾಗಿದೆ?
A. 1875
B. 1863
C. 1873
D. 1897

ಸರಿಯಾದ ಉತ್ತರ: C. 1873 



3. ಈ ಕೆಳಗಿನ ಯಾವ ಪತ್ರಿಕೆಯು ಅನ್ನಿ ಬೆಸೆಂಟ್ ಅವರಿಂದ ಸ್ಥಾಪಿಸಲ್ಪಟ್ಟಿಲ್ಲ ?
A. ಇಂಡಿಯಾ
B. ಕಾಮನ್ ವೀಲ್
C. ಯಂಗ್ ಇಂಡಿಯಾ
D. ಇಂಡಿಯನ್ ಹೋಮ್ ರೂಲ್


ಸರಿಯಾದ ಉತ್ತರ: D. ಇಂಡಿಯನ್ ಹೋಮ್ ರೂಲ್ 




4. "ಆನಂದ್‌" ಎಂಬ ಮೊಬೈಲ್ ಅಪ್ಲಿಕೇಶನ್ ಯಾವ ಸಂಸ್ಥೆಯಿಂದ ಪ್ರಾರಂಭಿಸಲ್ಪಟ್ಟಿದೆ?
A. LIC
B. SBI
C. RBI
D. SEBI

ಸರಿಯಾದ ಉತ್ತರ: A. LIC




5. ಈ ಕೆಳಗಿನ ಯಾವ ಪ್ರದೇಶದಲ್ಲಿ ನವಿಲು ವನ್ಯಜೀವಿ ಅಭಯಾರಣ್ಯವಿದೆ?
A. ಮಲೆ ಮಾದೇಶ್ವರ
B. ಆದಿಚುಂಚನಗಿರಿ
C. ರಂಗನತಿಟ್ಟು
D. ಬ್ರಹ್ಮಗಿರಿ


ಸರಿಯಾದ ಉತ್ತರ: B. ಆದಿಚುಂಚನಗಿರಿ 



6. ಕರ್ನಾಟಕದ ಯಾವ ಪ್ರದೇಶದಲ್ಲಿ ತೆಂಗಿನಾಯಿ ಸಂಸ್ಕರಣಾ ಘಟಕವಿದೆ ?
A. ಹಾಲಹಳ್ಳಿ
B. ರಾಮನಹಳ್ಳಿ
C. ಕೊನೆಹಳ್ಳಿ
D. ಬ್ಯಾಲಹಳ್ಳಿ


ಸರಿಯಾದ ಉತ್ತರ: C. ಕೊನೆಹಳ್ಳಿ 



7. ಈ ಕೆಳಗಿನ ಯಾವ ಸ್ಥಳದಲ್ಲಿ ಸೂರ್ಯದೇವಾಲಯವು ಕಂಡುಬರುವುದಿಲ್ಲ ?
A. ಕೋನಾರ್ಕ್
B. ಮಾರ್ತಂಡ
C. ಸಿರಾಪುರ
D. ಮೂಡೆರಾ

ಸರಿಯಾದ ಉತ್ತರ: C. ಸಿರಾಪುರ 



8. ಒರಿಸ್ಸದ ರೂರ್ಕೆಲಾ ಉಕ್ಕಿನ ಸ್ಮಾವರವನ್ನು ಯಾವ ದೇಶದ ಸಹಾಯದಿಂದ ನಿರ್ಮಿಸಲಾಗಿದೆ ?
A. ಜರ್ಮನಿ
B. ಫ್ರಾನ್ಸ್
C. ಇಂಗ್ಲೆಂಡ್
D. ರಷ್ಯಾ

ಸರಿಯಾದ ಉತ್ತರ: A. ಜರ್ಮನಿ 


9. ಯಾವ ನಗರದ ದೂರದಿಂದ ನೂರು ಕಿಲೋಮೀಟರ್ ಉತ್ತರದಲ್ಲಿ ಸತೀಶ್ ಧವನ್ ಅಂತರಿಕ್ಷ ಕೇಂದ್ರವಿದೆ ?
B. ದೆಹಲಿ
C. ಕೋಚಿ
D. ಹೈದರಾಬಾದ್
A. ಚೆನ್ನೈ

ಸರಿಯಾದ ಉತ್ತರ: D. ಹೈದರಾಬಾದ್ 



10. ಹರಹರಾ ಶ್ರೀಚೆನ್ನಸೋಮೇಶ್ವರಾ ಇದು ಯಾರ ಅಂಕಿತನಾಮವಾಗಿದೆ?
A. ಪುಲಿಗೆರೆಯ ಸೋಮನಾಥ
B. ಮಡಿವಾಳ ಮಾಚಯ್ಯ
C. ನುಲಿಯ ಚಂದಯ್ಯ,
D. ಜೇಡರ ದಾಸಿಮಯ್ಯ

ಸರಿಯಾದ ಉತ್ತರ: A. ಪುಲಿಗೆರೆಯ ಸೋಮನಾಥ 



 ಇವುಗಳನ್ನೂ ಓದಿ 




 ಇವುಗಳನ್ನೂ ಓದಿ 
























Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section