Type Here to Get Search Results !

11-11-2021 Today Top-10 General Knowledge Question Answers in Kannada for All Competitive Exams

11-11-2021 Today Top-10 General Knowledge Question Answers in Kannada for All Competitive Exams

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1. ಹುಡ್ ಹುಡ್ ಎಂಬುದು ಒಂದು
A. ಇದು ಒಂದು ಚಂಡಮಾರುತ
B. ಪಾಕಿಸ್ತಾನದ ಆಚರಿಸುವಂಥ ಹಬ್ಬ
C. ಅಮೆರಿಕದ ಒಂದು ಸ್ಥಳ
D. ಮೇಲಿನ ಯಾವುದೂ ಅಲ್ಲ

ಸರಿಯಾದ ಉತ್ತರ:  A. ಇದು ಒಂದು ಚಂಡಮಾರುತ 



2. ಪ್ರಾಜೆಕ್ಷ ಡಾನ್ ಯಾವ ವರ್ಷ ಯೋಜನೆ ಜಾರಿಗೊಳಿಸಲಾಗಿದೆ ?
A. 2010
B. 2020
C. 1975
D. 1973

ಸರಿಯಾದ ಉತ್ತರ: B. 2020



3. ವಿಶ್ವ ಮಲೇರಿಯಾ ದಿನ ಯಾವ ದಿನದಂದು ಆಚರಿಸಲಾಗುತ್ತದೆ ?
A. ಮಾರ್ಚ್ 25
B. ಏಪ್ರಿಲ್ 25
C. ಜೂನ್ 25
D. ಜೂನ್ 25

ಸರಿಯಾದ ಉತ್ತರ: B. ಏಪ್ರಿಲ್ 25




4. ಕೃಷಿಕರಿಗೆ ಹತ್ತು ಸಾವಿರುಪಾಯಿ ನೆರವು ನೀಡಲು ಯಾವ ರಾಜ್ಯವು "ಕೃಷಿಕ ಬಂಧು" ಯೋಜನೆಯನ್ನು ಜಾರಿಗೊಳಿಸಿದೆ ?
A. ಒಡಿಶಾ
B. ಅಸ್ಕಾಂ
C. ಆಂಧ್ರಪ್ರದೇಶ
D. ಪಶ್ಚಿಮ ಬಂಗಾಳ 


ಸರಿಯಾದ ಉತ್ತರ: D. ಪಶ್ಚಿಮ ಬಂಗಾಳ 




5. ವೈದ್ಯರಿಗೆ ನೆರವು ನೀಡಲು "ಸೆಲೂಟ್ ಡಾಕ್ಟರ್" ಹೆಸರಿನ ಯೋಜನೆಯನ್ನು ಆರಂಭಿಸಿದ ಬ್ಯಾಂಕ್ ಯಾವುದು ?
A. SBI Bank
B. HDFC Bank
C. Karnataka bank
D. ICICI Bank 


ಸರಿಯಾದ ಉತ್ತರ: D. ICICI Bank 



6. IMF ನ ಮುಖ್ಯ ಆರ್ಥಿಕ ಸಲಹೆಗಾರರು ಪ್ರಸ್ತುತ ಯಾರು ?
A. ಸೌಮ್ಯ ಸ್ವಾಮಿನಾಥನ್
B. ಗೀತಾ ಗೋಪಿನಾಥನ್
C. ಕ್ರಿಸ್ಟಲಿನಾ ಜಾರ್ಜಿಯಾ
D. ಕ್ರಿಸ್ಮಿಲಿನಾ ಲಿಗಾಡೆ


ಸರಿಯಾದ ಉತ್ತರ: B. ಗೀತಾ ಗೋಪಿನಾಥನ್ 



7. 2022ರ ಮಹಿಳಾ ಏಷ್ಯಾಕಪ್ ಟೂರ್ನಮೆಂಟನ್ನು ನಡೆಸಲು ಭಾರತದ ಯಾವ ಎರಡು ಸ್ಥಳಗಳನ್ನು ಏಷ್ಯಾ ಫುಟ್ಬಾಲ್ ಫೆಡರೇಷನ್ ನಿರ್ಧರಿಸಿದೆ ?
A. ಮುಂಬೈ ಮತ್ತು ಪುಣೆ
B. ಬೆಂಗಳೂರು ಮತ್ತು ಚೆನ್ನೈ
C. ಬೆಂಗಳೂರು ಮತ್ತು ದೆಹಲಿ
D. ಪಾಟ್ನಾ ಮತ್ತು ಅಂಬಿಕಾನಗರ್

ಸರಿಯಾದ ಉತ್ತರ: A. ಮುಂಬೈ ಮತ್ತು ಪುಣೆ 



8. 2021ರ ಕೂಪ ಅಮೆರಿಕನ್ ಫುಟ್ಬಾಲ್ ಟೂರ್ನಮೆಂಟ್ ನಲ್ಲಿ ರನ್ನರ್ ಅಪ್ ತಂಡ ಯಾವುದು?
A. ಅರ್ಜೆಂಟೈನಾ
B. ಬ್ರೆಜಿಲ್
C. ಇಟಲಿ
D. ಜರ್ಮನಿ

ಸರಿಯಾದ ಉತ್ತರ: B. ಬ್ರೆಜಿಲ್ 


9. ಗಂಗಾ ಎಕ್ಸ್ ಪ್ರೆಸ್ ಹೈವೇ ಯಾವ ಎರಡು ಸ್ಥಳಗಳನ್ನು ಸಂಪರ್ಕಿಸುತ್ತದೆ ?
A. ಮೀರತ್‌ to ಪ್ರಯಾಗ್
B. ದೆಹಲಿ to ನೋಯಿಡಾ
C. ಆಗ್ರಾ to ಲಕೋ
D. ದೆಹಲಿ to ಮೀರತ್


ಸರಿಯಾದ ಉತ್ತರ: A. ಮೀರತ್‌ to ಪ್ರಯಾಗ್ 



10. ಕರ್ನಾಟಕ ಚರಿತ್ರೆಯಲ್ಲಿ 1857ರ ಕ್ರಾಂತಿ ನಾಯಕನೆಂದು ಯಾರನ್ನು ಬಣ್ಣಿಸಲಾಗಿದೆ?
A. ನರಗುಂದದ ಭೀಮರಾವ್
B. ಸುರುಪುರದ ವೆಂಕಟಪ್ಪ ನಾಯಕ
C. ಕಿತ್ತೂರಿನ ರಾಣಿ ಚನ್ನಮ್ಮ
D. ಮೇಲಿನ ಎಲ್ಲರು

ಸರಿಯಾದ ಉತ್ತರ: B. ಸುರುಪುರದ ವೆಂಕಟಪ್ಪ ನಾಯಕ 



 ಇವುಗಳನ್ನೂ ಓದಿ 

 ಇವುಗಳನ್ನೂ ಓದಿ 
























Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section