Type Here to Get Search Results !

04-11-2021 Today Top-10 General Knowledge Question Answers in Kannada for All Competitive Exams

04-11-2021 Today Top-10 General Knowledge Question Answers in Kannada for All Competitive Exams

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1. 361ನೇ ವಿಧಿಯ ಅಡಿಯಲ್ಲಿ ಕೆಳಗಿನವುಗಳಲ್ಲಿ ಯಾರಿಗೆ ವಿನಾಯಿತಿಯನ್ನು ನೀಡುತ್ತಾರೆ?
ಎ) ರಾಷ್ಟ್ರಪತಿ, ರಾಜ್ಯಪಾಲರು
ಬಿ) ರಾಷ್ಟ್ರಪತಿ, ರಾಜ್ಯಪಾಲ ಮತ್ತು ಪ್ರಧಾನಮಂತ್ರಿ
ಸಿ) ರಾಷ್ಟ್ರಪತಿ, ರಾಜ್ಯಪಾಲರು, ಪ್ರಧಾನಮಂತ್ರಿ, ಮುಖ್ಯಮಂತ್ರಿ, ಸಿಎಜಿ
ಡಿ) ಯಾವುದೂ ಅಲ್ಲ

ಸರಿಯಾದ ಉತ್ತರ: ಎ) ರಾಷ್ಟ್ರಪತಿ, ರಾಜ್ಯಪಾಲರು 



2. ಮಲಕಾಜಿಗಿರಿ ಲೋಕಸಭಾ ಕ್ಷೇತ್ರವು ಯಾವ ರಾಜ್ಯದಲ್ಲಿದೆ?
ಎ) ತೆಲಂಗಾಣ
ಬಿ) ಉತ್ತರ ಪ್ರದೇಶ
ಸಿ) ಮಧ್ಯಪ್ರದೇಶ
ಡಿ) ಜಾರ್ಖಂಡ್


ಸರಿಯಾದ ಉತ್ತರ: ಎ) ತೆಲಂಗಾಣ 



3. 1951ರಲ್ಲಿ ನಡೆದ ಸಂವಿಧಾನದ 1ನೆಯ ತಿದ್ದುಪಡಿಯು ಯಾವ ವಿಷಯಕ್ಕೆ ಸಂಬಂಧಿಸಿದೆ?
ಎ) ರಾಜ್ಯ ಭೂಸುಧಾರಣಾ ಕಾಯ್ದೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸದಂತೆ ತಡೆಯುವುದು
ಬಿ) ದಾದ್ರಾ ಮತ್ತು ನಗರಹವೇಲಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಮಾಡುವುದು
ಸಿ) ಆಸ್ತಿಯ ಹಕ್ಕನ್ನು ರದ್ದು ಪಡಿಸುವುದು
ಡಿ) ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡಲು ಸಂಸತ್ತಿಗೆ ಅಧಿಕಾರವನ್ನು ನೀಡುವುದು


ಸರಿಯಾದ ಉತ್ತರ: ಎ) ರಾಜ್ಯ ಭೂಸುಧಾರಣಾ ಕಾಯ್ದೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸದಂತೆ ತಡೆಯುವುದು 




4. ಸಂವಿಧಾನದ 10ನೆಯ ಅನುಸೂಚಿಯು ಯಾವ ವಿಷಯದ ಬಗ್ಗೆ ಹೇಳುತ್ತದೆ?
ಎ) ಅನುಸೂಚಿತ ಬುಡಕಟ್ಟುಗಳ ಆಡಳಿತ
ಬಿ) ಮಾಜಿ ಅರಸರ ರಾಜಧಾನಿ
ಸಿ) ಭೂಸುಧಾರಣೆ
ಡಿ) ಪಕ್ಷಾಂತರ ನಿಷೇಧ 


ಸರಿಯಾದ ಉತ್ತರ: ಡಿ) ಪಕ್ಷಾಂತರ ನಿಷೇಧ 




5. ಆರ್ಥಿಕವಾಗಿ ಹಿಂದುಳಿದವರಿಗೆ ಕೇಂದ್ರ ಮತ್ತು ರಾಜ್ಯ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ನೀಡಲು ಯಾವ ಸಂವಿಧಾನ ತಿದ್ದುಪಡಿಯು ಅವಕಾಶವನ್ನು ಕಲ್ಪಿಸಿದೆ?
ಎ) 42ನೆಯ ತಿದ್ದುಪಡಿ
ಬಿ) 44 ನೇ ತಿದ್ದುಪಡಿ
ಸಿ) 103ನೇಯ ತಿದ್ದುಪಡಿ
ಡಿ) 104ನೇ ತಿದ್ದುಪಡಿ


ಸರಿಯಾದ ಉತ್ತರ: ಸಿ) 103ನೇಯ ತಿದ್ದುಪಡಿ 



6. ಲಕ್ಷದ್ವೀಪದ ರಾಜಧಾನಿ ಯಾವುದು?
ಎ) ಪೋರ್ಟ್ ಬ್ಲೇರ್
ಬಿ) ಕವರತ್ತಿ
ಸಿ) ದಮನ್
ಡಿ) ದಾದ್ರಾ

ಸರಿಯಾದ ಉತ್ತರ: ಬಿ) ಕವರತ್ತಿ 



7. ಅಸ್ಪಶ್ಯತಾ ನಿಷೇಧ ಕಾಯ್ದೆಯು ಯಾರು ಪ್ರಧಾನ ಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೆ ಬಂದಿತು?
ಎ) ಜವಾಹರ್‌ಲಾಲ್ ನೆಹರೂ
ಬಿ) ಲಾಲ್ ಬಹದ್ದೂರ್ ಶಾಸ್ತ್ರಿ
ಸಿ) ಮೊರಾರ್ಜಿ ದೇಸಾಯಿ
ಡಿ) ಇಂದಿರಾಗಾಂಧಿ

ಸರಿಯಾದ ಉತ್ತರ: ಎ) ಜವಾಹರ್‌ಲಾಲ್ ನೆಹರೂ 



8. ತಮ್ಮ ಹೆಸರಿರುವ ನಾಣ್ಯಗಳನ್ನು ಮೊದಲು ಬಳಕೆಗೆ ತಂದ ಅರಸರು ಯಾರು?
ಎ) ಬ್ಯಾಕ್ಷಿಯನ್ನರು
ಬಿ) ಸ್ಟೇಕಿಯನ್ನರು
ಸಿ) ಮೌರ್ಯರು
ಡಿ) ಕುಷಾಣರು


ಸರಿಯಾದ ಉತ್ತರ: ಡಿ) ಕುಷಾಣರು 


9. ಬ್ರಿಟನ್ ಆಡಳಿತ ಭಾರತದಲ್ಲಿ ಆಂಗ್ಲ ಭಾಷೆಯ ಅಳವಡಿಕೆಗೆ ಕಾರಣನಾದ ಗವರ್ನರ್ ಜನರಲ್?
ಎ) ಲಾರ್ಡ್ ರಿಪ್ಪನ್
ಬಿ) ಲಾರ್ಡ್ ಡಾಲ್‌ಹೌಸಿ
ಸಿ) ಲಾರ್ಡ್ ವಿಲಿಯಂ ಬೆಂಟಿಂಕ್
ಡಿ) ಲಾರ್ಡ್ ವೆಲ್ಲೆಸ್ಲಿ.


ಸರಿಯಾದ ಉತ್ತರ: ಸಿ) ಲಾರ್ಡ್ ವಿಲಿಯಂ ಬೆಂಟಿಂಕ್ 



10. ಇಂಡಿಯಾ ದೇಶದ ಜನರನ್ನು ಸಚ್ಚರಿತ್ರರು ಆದರೆ ಶೀಘ್ರ ಕೋಪಿಗಳು ಎಂದು ವಿವರಿಸಿದಾತ?
ಎ) ನಿಕೋಟಿನ್
ಬಿ) ಮೆಗಾಸ್ತನೀಸ್
ಸಿ) ಹ್ಯುಯೆನ್ ತ್ಸಾಂಗ್
ಡಿ) ಫಾಹಿಯಾನ್ 

ಸರಿಯಾದ ಉತ್ತರ : ಡಿ) ಫಾಹಿಯಾನ್     


























Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section