Type Here to Get Search Results !

11 December 2021 Today Top-10 General Knowledge Question Answers in Kannada for All Competitive Exams

11 December 2021 Today Top-10 General Knowledge Question Answers in Kannada for All Competitive Exams

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1. "ದಿ ಏಷ್ಯಾಟಿಕ್ ಸೊಸೈಟಿ" ಎಂಬ ಸಂಸ್ಥೆಯನ್ನು ಸ್ಕಾಪಿಸಿದವರು ಯಾರು ?
A. ಮಾಕ್ಸ್ ಮುಲ್ಲರ್
B. ವಿಲಿಯಂ ಜೋನ್ಸ್
C.ಅಬೇ ಡುಬಾ
D.ಕೂಲ್ ಬ್ರೂಕ್ಸ್ 

ಸರಿಯಾದ ಉತ್ತರ:  B. ವಿಲಿಯಂ ಜೋನ್ಸ್ 



2. ಅಮುಕ್ತಮೌಲ್ಯದ ಎಂಬ ಕೃತಿಯನ್ನು ಬರೆದವರು ಯಾರು ?
A. ಪ್ರೌಢ ದೇವರಾಯ
B. ನಂದಿ ತಿಮ್ಮಣ್ಣ
C. ಕೃಷ್ಮದೇವರಾಯ
D. ತೆನಾಲಿ ರಾಮಕೃಷ್ಣ 

ಸರಿಯಾದ ಉತ್ತರ: C. ಕೃಷ್ಮದೇವರಾಯ 


3. ಇರ್ವಿನ್ ಕಾಲುವೆಯನ್ನು ನಿರ್ಮಿಸಿದವರು ಯಾರು ?
A. ಸರ್ ಎಂ ವಿಶ್ವೇಶ್ವರಯ್ಯ
B. ನಾಲ್ವಡಿ ಕೃಷ್ಣರಾಜ
C. ೧೦ನೇ ಒಡೆಯರು ಚಾಮರಾಜ ಒಡೆಯರು
D. ಸರ್ ಮಿರ್ಜಾ ಇಸ್ಮಾಯಿಲ್ 

ಸರಿಯಾದ ಉತ್ತರ: D. ಸರ್ ಮಿರ್ಜಾ ಇಸ್ಮಾಯಿಲ್   




4. ಈ ಕೆಳಗಿನ ಯಾವ ಸ್ಥಳದಲ್ಲಿ ವರ್ಧಮಾನ್ ಮಹಾವೀರರ ಜನ್ಮಸ್ಥಳವಾಗಿದೆ?
A. ಸಾರನಾಥ
B. ಕುಂಡಲಿ ಗ್ರಾಮ
C. ಪಾವಾಪುರಿ
D. ಖುಷಿನಗರ್

ಸರಿಯಾದ ಉತ್ತರ: B. ಕುಂಡಲಿ ಗ್ರಾಮ 




5. ವಾತಾಪಿಕೊಂಡ ಎಂಬ ಬಿರುದು ಧರಿಸಿದ ಪಲ್ಲವರ ದೊರೆ ಯಾರು?
A. ಶಿವಸ್ಕಂದವರ್ಮ
B. ಮಹೇಂದ್ರವರ್ಮ
C. ಅಪರಜಿತಾ ವರ್ಮಾ
D. ಪ್ರಥಮ ನರಸಿಂಹ 

ಸರಿಯಾದ ಉತ್ತರ: D. ಪ್ರಥಮ ನರಸಿಂಹ 



6. ಅಲಾವುದ್ದೀನ್ ಖಿಲ್ಜಿ ಯ ಪ್ರಮುಖ ದಂಡನಾಯಕ ಯಾರು ?
A. ಘಾಸಿ ಮಲಿಕ್
B. ಜಲಾಲುದ್ದೀನ್
C. ಮಲ್ಲಿಕಾಫರ್
D. ಕುತ್ಬುದ್ದೀನ್ ಮುಬಾರಕ್   

ಸರಿಯಾದ ಉತ್ತರ: C. ಮಲ್ಲಿಕಾಫರ್    



7. "ಜಗತ್ತು ಒಂದು ಮಾಯೆ ಬ್ರಹ್ಮ ಮಾತ್ರ ಸತ್ಯ" ಎಂದು ಪ್ರತಿಪಾದಿಸಿದವರು ಯಾರು ?
A. ರಾಮಾನುಜಾಚಾರ್ಯ
B. ಮಧ್ಯಾಚಾರ್ಯ
C. ಶಂಕರಾಚಾರ್ಯ
D. ಬಸವೇಶ್ವರರು

ಸರಿಯಾದ ಉತ್ತರ: C. ಶಂಕರಾಚಾರ್ಯ 



8. ಈ ಕೆಳಗಿನ ಯಾವ ಮಠವು ಶಂಕರಾಚಾರ್ಯರಿಂದ ಸ್ಕಾಪಿಸಲ್ಪಟ್ಟಲ್ಲ?
A. ದ್ವಾರಕೆಯ ಕಾಳಿಕಾಪೀಠ
B. ಮೇಲುಕೋಟೆಯ ಚೆಲುವ ನಾರಾಯಣಸ್ವಾಮಿ
C. ಬದ್ರಿಯಾ ಜೋತಿರ್ ಮಠ
D. ಶೃಂಗೇರಿ ಶಾರದಪೀಠ

ಸರಿಯಾದ ಉತ್ತರ: B. ಮೇಲುಕೋಟೆಯ ಚೆಲುವ ನಾರಾಯಣಸ್ವಾಮಿ 

9. "ಧಾಮ್" ಎಂಬ ಹೊಸ ಬೆಳ್ಳಿಯ ನಾಣ್ಯವನ್ನು ಜಾರಿಗೆ ತಂದವರು ಯಾರು ?
A. ಔರಂಗಜೇಬ್
B. ಷಹಜಹಾನ್
C. ಅಕ್ಕರ್
D. ಶೇರ್ ಷಾ ಸೂರಿ  

ಸರಿಯಾದ ಉತ್ತರ: D. ಶೇರ್ ಷಾ ಸೂರಿ 



10. ಎರಡನೇ ಶಿವಾಜಿ ಎಂದು ಪ್ರಸಿದ್ಧನಾಗಿದ್ದ ಪೇಶೆ ಯಾರು ?
A. ಒಂದನೇ ಬಾಜಿರಾಯ
B. ಬಾಲಾಜಿ ಬಾಜಿರಾಯ
C. ಒಂದನೇ ಮಾಧವರಾವ್
D. ಬಾಲಾಜಿ ವಿಶ್ವನಾಥ್

ಸರಿಯಾದ ಉತ್ತರ: A. ಒಂದನೇ ಬಾಜಿರಾಯ   



 ಇವುಗಳನ್ನೂ ಓದಿ December 2021 






 ಇವುಗಳನ್ನೂ ಓದಿ 






















 ಇವುಗಳನ್ನೂ ಓದಿ 
























Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section