Type Here to Get Search Results !

Top General Knowledge One-liner Question Answers in Kannada for All Competitive Exams-01

Top General Knowledge One-liner Question Answers in Kannada for All Competitive Exams-01

Top General Knowledge One-liner Question Answers in Kannada for All Competitive Exams-01



ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್ ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1. ಸೂರ್ಯನ ಸುತ್ತ ಇರುವ ಗ್ರಹಗಳ ಸಂಖ್ಯೆ ಎಷ್ಟು?

ಸರಿಯಾದ ಉತ್ತರ:  ಎಂಟು   



2. ವಿಟಮಿನ್ 'ಸಿ' ಕಡಿಮೆ ಆದಾಗ ಉಂಟಾಗುವ ರೋಗ ಯಾವುದು? 

ಸರಿಯಾದ ಉತ್ತರ: ಸ್ಕರ್ವಿ ರೋಗ ಉಂಟಾಗುವುದು   



3. ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಪದ್ಯದ ರಚನೆಕಾರರು ಯಾರು?

ಸರಿಯಾದ ಉತ್ತರ: ಹುಯಿಲಗೋಳ ನಾರಾಯಣರಾಯರು 




4. ಕರ್ನಾಟಕದಲ್ಲಿ ಮೊಟ್ಟಮೊದಲ ಸಾಮ್ರಾಜ್ಯವನ್ನು ಕಟ್ಟಿದ ಕೀರ್ತಿ ಸಲ್ಲಬೇಕಾದುದು ಯಾರಿಗೆ?


ಸರಿಯಾದ ಉತ್ತರ: ಕದಂಬರು 




5. ಕರ್ನಾಟಕ ವಿಧಾನ ಸೌಧದ ನಿರ್ಮಾಣಕ್ಕೆ ಕಾರಣಕರ್ತರು ಯಾರು?

ಸರಿಯಾದ ಉತ್ತರ: ಕೆಂಗಲ್ ಹನುಮಂತಯ್ಯ 



6. ಗಾಂಧೀಜಿ ಪ್ರಾರಂಭಿಸಿದ ಪ್ರಥಮ ಸತ್ಯಾಗ್ರಹದ ಸ್ಥಳ ಯಾವುದು?

ಸರಿಯಾದ ಉತ್ತರ: ಚಂಪಾರಣ್   



7. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸಂಪೂರ್ಣ ಸ್ವಾತಂತ್ರ್ಯದ ಠರಾವು ಮಾಡಿದ ಸ್ಥಳ ಯಾವುದು?

ಸರಿಯಾದ ಉತ್ತರ: ಲಾಹೋರ್  



8. ಸುಭಾಷ್ ಚಂದ್ರ ಬೋಸ್ ಆಜಾದ್ ಹಿಂದ್ ಫೌಜ್ ಸ್ಥಾಪಿಸಿದ ಸ್ಥಳ ಯಾವುದು? 

ಸರಿಯಾದ ಉತ್ತರ: ಸಿಂಗಾಪುರ್  

9. ದ್ರೋಣಾಚಾರ್ಯ ಪ್ರಶಸ್ತಿಯನ್ನು ಯಾವುದಕ್ಕಾಗಿ ನೀಡಲಾಗುತ್ತದೆ?

ಸರಿಯಾದ ಉತ್ತರ: ಕ್ರೀಡಾ ತರಬೇತಿಗಾಗಿ  



10. ರಣಜಿ ಟ್ರೋಫಿ ಯಾವ ಆಟಕ್ಕೆ ಸಂಬಂಧಿಸಿದೆ?

ಸರಿಯಾದ ಉತ್ತರ: ಕ್ರಿಕೆಟ್  

11. ವಿಶ್ವನಾಥ ಆನಂದ ಯಾವ ಪಂದ್ಯಕ್ಕೆ ಸಂಬಂಧಿಸಿದ್ದಾರೆ?

ಸರಿಯಾದ ಉತ್ತರ:  ಚೆಸ್  



12. ಮನುಷ್ಯನ ದೇಹದ ಸಾಮಾನ್ಯ ಉಷ್ಣತೆಯು ಎಷ್ಟಿರುತ್ತದೆ? 

ಸರಿಯಾದ ಉತ್ತರ: 98.4° F   



13. ಯಾವ ವರ್ಷದಲ್ಲಿ ಮುಸ್ಲಿಮ್ ಲೀಗ್ &ಹಿಂದೂ ಮಹಾಸಭಾ ಅಸ್ತಿತ್ವಕ್ಕೆ ಬಂದವು?

ಸರಿಯಾದ ಉತ್ತರ: Ans:1906ರಲ್ಲಿ




14. ಸಂವಿಧಾನದ ಮೊದಲನೆ ತಿದ್ದುಪಡಿಯ ಮೂಲಕ ಯಾವ ಹೊಸ ವಿಧಿಯನ್ನು ಅಳವಡಿಸಲಾಯಿತು?

ಸರಿಯಾದ ಉತ್ತರ: 31ಎ ಮತ್ತು 31ಬಿ  




15. ಸಂವಿಧಾನದ ಭಾಗ3 ಏನನ್ನು ಒಳಗೊಂಡಿರುವುದು?

ಸರಿಯಾದ ಉತ್ತರ: ಮೂಲಭೂತ ಹಕ್ಕುಗಳು 



16. ಪಂಚಾಯತ್ ಸಂಸ್ಥೆಗಳ ಅಧಿಕಾರಗಳು ಮತ್ತು ಜವಾಬ್ದಾರಿಗಳ ಕುರಿತಾಗಿ ಯಾವ ಅನುಸೂಚಿಯಲ್ಲಿ ಉಲ್ಲೇಖವಿದೆ?

ಸರಿಯಾದ ಉತ್ತರ: ಅನುಸೂಚಿ 11   



17. ಸಂವಿಧಾನದ 360ನೇ ವಿಧಿಯನ್ವಯ ಯಾವ ರೀತಿಯ ತುರ್ತು ಪರಿಸ್ಥಿಯನ್ನು ಘೋಷಿಸಬಹುದು?

ಸರಿಯಾದ ಉತ್ತರ: ಆರ್ಥಿಕ ತುರ್ತು ಪರಿಸ್ಥಿತಿ  



18. ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಸಂಗೀತಗಾರರು ಯಾರು? 

ಸರಿಯಾದ ಉತ್ತರ: ಎಂ.ಎಸ್. ಸುಬ್ಬಲಕ್ಷ್ಮೀ

19. ಫ್ಲೈಯಿಂಗ್ ಸಿಖ್ ಖ್ಯಾತಿಯಾದ ಕ್ರೀಡಾಪಟು ಯಾರು?

ಸರಿಯಾದ ಉತ್ತರ: ಮಿಲ್ಕಾ ಸಿಂಗ್  



20. ಬ್ಲಾಕ್ ಫಂಗಸ್‌ನ ವೈಜ್ಞಾನಿಕ ಹೆಸರೇನು?

ಸರಿಯಾದ ಉತ್ತರ: ಮ್ಯೂಕೋರ್ ಮೈಕೋಸಿಸ್  

21. ಭಾರತೀಯ ನವೋದಯದ ದೃವತಾರೆ ಎಂದು ಯಾರನ್ನು ಕರೆಯಲಾಗುತ್ತದೆ?

ಸರಿಯಾದ ಉತ್ತರ:  ರಾಜಾ ರಾಮ್ ಮೋಹನ್ ರಾಯ್   



22. ದೆಹಲಿ ಸುಲ್ತಾನರಲ್ಲಿ ಅತಿ ದೀರ್ಘಾವಧಿಯ ಆಡಳಿತ ನಡೆಸಿದ ಸಂತತಿ ಯಾವುದು? 

ಸರಿಯಾದ ಉತ್ತರ: ತುಘಲಕ್ ಸಂತತಿ (1320-1399)



23. ವಿಶ್ವದ ಉಗಮದ ಅಧ್ಯಯನವನ್ನು ಏನೆಂದು ಕರೆಯುತ್ತಾರೆ?

ಸರಿಯಾದ ಉತ್ತರ: ಕಾಸ್ಟೋಲಜಿ




24. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ಇರುವುದು ಎಲ್ಲಿ?

ಸರಿಯಾದ ಉತ್ತರ: ಶ್ರೀಹರಿಕೋಟ  




25. ಜಗತ್ತಿನ ಎರಡನೇ ಅತಿ ಎತ್ತರದ ಶಿಖರವಾದ ಮೌಂಟ್ ಗಾತ್ವಿನ್ ಆಸ್ಟಿನ್ ಯಾವ ಪರ್ವತ ಶ್ರೇಣಿಗಳಲ್ಲಿ ಕಂಡುಬರುತ್ತದೆ?

ಸರಿಯಾದ ಉತ್ತರ: ಕಾರಕೋರಂ 



26. ಬೆಂಗಳೂರಿನ ನಮ್ಮ ಮೆಟ್ರೋ ರೈಲು ವ್ಯವಸ್ಥೆಯು ಪ್ರಾರಂಭವಾಗಿದ್ದು ಯಾವಾಗ?

ಸರಿಯಾದ ಉತ್ತರ: 2011 ಅಕ್ಟೋಬರ್ 20 ರಂದು   



27. ಲೋಹಗಳಲ್ಲಿ ಗಟ್ಟಿಯಾದ ಲೋಹ ಯಾವುದು?

ಸರಿಯಾದ ಉತ್ತರ: ಪ್ಲಾಟಿನಂ   



28. ಭಾರತದ ರಾಷ್ಟ್ರೀಯ ಪಾವತಿ ನಿಗಮದ ಕೇಂದ್ರ ಕಚೇರಿ ಎಲ್ಲಿದೆ? 

ಸರಿಯಾದ ಉತ್ತರ: ಮುಂಬೈ  

29. ಹಂಪೆಯನ್ನು ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರಿಸಿದ ವರ್ಷ ಯಾವುದು?

ಸರಿಯಾದ ಉತ್ತರ: 1986  



30. ಬ್ರಿಕ್ಸ್ ಒಕ್ಕೂಟದಲ್ಲಿನ ಸದಸ್ಯ ರಾಷ್ಟ್ರಗಳು ಯಾವವು?

ಸರಿಯಾದ ಉತ್ತರ: ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ 

31. ಭಾರತದ ಮೊದಲ ಐಐಟಿ ಎಲ್ಲಿ ಸ್ಥಾಪನೆಯಾಯಿತು?

ಸರಿಯಾದ ಉತ್ತರ:  ಪಶ್ಚಿಮ ಬಂಗಾಳದ ಖರಗ್‌ಪುರ್   



32. ವಿಶ್ವ ಸಂಸ್ಥೆ ಸ್ಥಾಪನೆಯಾದ ವರ್ಷ ಯಾವುದು? 

ಸರಿಯಾದ ಉತ್ತರ: 1945 ಅಕ್ಟೋಬರ್ 24



33. ಭಾರತದ ರಾಷ್ಟ್ರ ಲಾಂಛನವನ್ನು ಯಾವಾಗ ಅಂಗೀಕರಿಸಲಾಯಿತು?

ಸರಿಯಾದ ಉತ್ತರ: 1950 ಜನವರಿ 26 




34. ಯಾವ ರಾಜ್ಯವು ಸಾಂಪ್ರದಾಯಿಕ ಕರ್ಮ ನೃತ್ಯಕ್ಕೆ ಹೆಸರುವಾಸಿಯಾಗಿದೆ?

ಸರಿಯಾದ ಉತ್ತರ: ಬಿಹಾರ 




35. ಯಾವ ಸಂಸ್ಥೆಯು ಪ್ರಜಾಪ್ರಭುತ್ವ ಸೂಚ್ಯಂಕವನ್ನು ಪ್ರಕಟಿಸುತ್ತದೆ?

ಸರಿಯಾದ ಉತ್ತರ: ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್



36. ಭಾರತ ಮತ್ತು ಕಿರ್ಗಿಸ್ತಾನ್ ನಡುವಿನ ವಾರ್ಷಿಕ ಮಿಲಿಟರಿ ವ್ಯಾಯಾಮದ ಹೆಸರೇನು?

ಸರಿಯಾದ ಉತ್ತರ: ಖಂಜರ್ ವ್ಯಾಯಾಮ   



37. ಇಂದಿರಾ ಗಾಂಧಿ ಸ್ಮಾರಕ ಟುಲಿಪ್ ಗಾರ್ಡನ್ ಭಾರತದ ಯಾವ ಭಾಗದಲ್ಲಿದೆ?

ಸರಿಯಾದ ಉತ್ತರ: ಜಮ್ಮು ಮತ್ತು ಕಾಶ್ಮೀರ   



38. ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಬಾಕ್ಸರ್ ಯಾರು? 

ಸರಿಯಾದ ಉತ್ತರ: ಎಂ.ಸಿ.ಮೇರಿ ಕೋಮ್ 

39. ಭವಿಷ್ಯದ ಟಿಪ್ಪಣಿ ಮನುಷ್ಯ ಎಂದು ಯಾರಿಗೆ ಕರೆಯಲಾಗುತ್ತದೆ?

ಸರಿಯಾದ ಉತ್ತರ: ಜಿ.ಸತೀಶ್ ರೆಡ್ಡಿ



40. ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವ ನೀಲ್ ಆರ್ಮಸ್ಟಾಂಗ್ ಯಾವ ದೇಶಕ್ಕೆ ಸೇರಿದವರು?

ಸರಿಯಾದ ಉತ್ತರ: ಅಮೆರಿಕಾ 



41. 1974ರಲ್ಲಿ ರಾಜಸ್ಥಾನದ ಪೋಖಾನ್ ಎಂಬ ಸ್ಥಳದಲ್ಲಿ ಮೊದಲ ಅಣು ಪರೀಕ್ಷೆ ಮಾಡಲಾಯಿತು ಅದರ ಹೆಸರೇನು?

ಸರಿಯಾದ ಉತ್ತರ: ಅಪರೇಶನ್ ಸೈಲಿಂಗ್ ಬುದ್ಧ

42. ಕರ್ನಾಟಕದಲ್ಲಿ ಅತಿ ಎತ್ತರವಾದ ಶಿಖರ ಮುಳ್ಳಯನಗಿರಿ ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ?

ಸರಿಯಾದ ಉತ್ತರ:  ಚಿಕ್ಕಮಗಳೂರು  



43. ಪ್ರತಿವರ್ಷ ಯಾವ ದಿನವನ್ನು ಜಿಎಸ್‌ಟಿ ದಿನವನ್ನು ಆಚರಿಸಲಾಗುತ್ತದೆ? 

ಸರಿಯಾದ ಉತ್ತರ: ಜುಲೈ 1



44. ಅಬ್ಬೆ ಜಲಪಾತವು ಯಾವ ನದಿಗೆ ಸಂಬಂಧಿಸಿದೆ?

ಸರಿಯಾದ ಉತ್ತರ: ಕಾವೇರಿ ನದಿ




45. ನೊಬೆಲ್ ಪ್ರಶಸ್ತಿಯನ್ನು ಯಾವ ವರ್ಷದಲ್ಲಿ ಸ್ಥಾಪನೆಯಾಗಿದೆ?

ಸರಿಯಾದ ಉತ್ತರ: 1901




46. ರಾಜಾಜಿ ಎಂಬುದು ಯಾರ ಬಿರುದು?

ಸರಿಯಾದ ಉತ್ತರ: ಸಿ. ರಾಜಗೋಪಾಲಚಾರಿ



47. ಯಾರನ್ನು ಆಧುನಿಕ ಮನು ಎಂದು ಕರೆಯಲಾಗುತ್ತದೆ?

ಸರಿಯಾದ ಉತ್ತರ: ಡಾ.ಬಿ.ಆರ್.ಅಂಬೇಡ್ಕರ್   



48. ಎಸ್.ಎಲ್ ಭೈರಪ್ಪನವರು ಯಾವ ಕೃತಿಯ ಮೇಲೆ ಸರಸ್ವತಿ ಸಮ್ಮಾನ ಪ್ರಶಸ್ತಿ ಪಡೆದುಕೊಂಡಿದ್ದಾರೆ?

ಸರಿಯಾದ ಉತ್ತರ: ಮಂದ್ರ 



49. ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಬಾಕ್ಸರ್ ಯಾರು? 

ಸರಿಯಾದ ಉತ್ತರ: ಎಂ.ಸಿ.ಮೇರಿ ಕೋಮ್ 

50. ಭವಿಷ್ಯದ ಟಿಪ್ಪಣಿ ಮನುಷ್ಯ ಎಂದು ಯಾರಿಗೆ ಕರೆಯಲಾಗುತ್ತದೆ?

ಸರಿಯಾದ ಉತ್ತರ: ಜಿ.ಸತೀಶ್ ರೆಡ್ಡಿ




 ಇವುಗಳನ್ನೂ ಓದಿ January 2022 

 ಇವುಗಳನ್ನೂ ಓದಿ December 2021 










 ಇವುಗಳನ್ನೂ ಓದಿ 






















 ಇವುಗಳನ್ನೂ ಓದಿ 
























Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section