Breaking

Saturday, 6 November 2021

Top-10 Indian Constitution Question Answers in Kannada for All Competitive Exams-01

 

Top-10 Indian Constitution Question Answers in Kannada for All Competitive Exams-01

Top-10 Indian Constitution Question Answers in Kannada for All Competitive Exams-01



ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಭಾರತದ ಸಂವಿಧಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 Indian Constitution Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1. ಕೆಳಗಿನವುಗಳಲ್ಲಿ ಯಾವುದು ಮೂಲಭೂತ ಹಕ್ಕಲ್ಲ ?
ಎ) ಸಮಾನತೆಯ ಹಕ್ಕು 
ಬಿ) ಸ್ವಾತಂತ್ರ್ಯ ಹಕ್ಕು
ಸಿ) ಆಸ್ತಿಯ ಹಕ್ಕು
ಡಿ) ಶೋಷಣೆಯ ವಿರುದ್ದ ಹಕ್ಕು 


ಸರಿಯಾದ ಉತ್ತರ:ಸಿ) ಆಸ್ತಿಯ ಹಕ್ಕು 



2. ಈ ಮುಂದಿನವುಗಳಲ್ಲಿ ಸರಿಯಾದ ಎರಡು ಹೇಳಿಕೆಗಳು ಯಾವುವು ?
ಎ) ಹಣಕಾಸಿನ ಮಸೂದೆಯನ್ನು ಸಂಸತ್ತಿನ ಯಾವುದೇ ಸದನದಲ್ಲಾಗಲಿ ಮಂಡಿಸಬಹುದು
ಬಿ) ಹಣಕಾಸಿನ ಮಸೂದೆಯು ಲೋಕಸಭೆಯಲ್ಲಿ ಮಂಡಿಸಬಹುದು
ಸಿ) ಹಣಕಾಸಿನ ಮಸೂದೆಯ ಮಂಡನೆಯ ಮುನ್ನ ರಾಷ್ಟ್ರಪತಿಯವರ ಒಪ್ಪಿಗೆ ಪಡೆಯುವ ಅಗತ್ಯವಿದೆ.
ಡಿ) ಯಾವುದೇ ಮಸೂದೆಯನ್ನಾದರೂ ಸ್ಪೀಕರ್‌ರವರು ಹಣಕಾಸಿನ ಮಸೂದೆಯೆಂದು ಹೆಸರಿಸಬಹುದು.
ಸಂಕೇತಗಳು : 
ಎ) ಎ ಮತ್ತು ಬಿ 
ಬಿ) ಸಿ ಮತ್ತು ಡಿ
ಸಿ) ಬಿ ಮಾತ್ರ
ಡಿ) ಎ ಮಾತ್ರ


ಸರಿಯಾದ ಉತ್ತರ: ಸಿ) ಬಿ ಮಾತ್ರ 



3. ಭಾರತ ಸಂವಿಧಾನದ ಪೀಠಿಕೆಯಲ್ಲಿ (ಪ್ರಿಯಾಂಬಲ್) “ಸಮಾಜವಾದಿ' (ಸೋಷಿಯಲಿಸ್ಟ್) ಮತ್ತು ಜಾತ್ಯಾತೀತ ಎಂಬ ಪದಗಳನ್ನು ಸೇರಿಸಿದೆ ತಿದ್ದುಪಡಿ ಶಾಸನ
ಎ) 41 ನೇ ತಿದ್ದುಪಡಿ ಶಾಸನ 
ಬಿ) 42 ನೇ ತಿದ್ದುಪಡಿ ಶಾಸನ
ಸಿ) 45 ನೇ ತಿದ್ದುಪಡಿ ಶಾಸನ 
ಡಿ) 46 ನೇ ತಿದ್ದುಪಡಿ ಶಾಸನ


ಸರಿಯಾದ ಉತ್ತರ: ಬಿ) 42 ನೇ ತಿದ್ದುಪಡಿ ಶಾಸನ 




4. ಭಾರತ ಸಂವಿಧಾನದ 9 ನೇ ಅನುಸೂಚಿ ಇದಕ್ಕೆ ಸಂಬಂಧಿಸಿದೆ
ಎ) ಭಾಷೆ
ಬಿ) ಪಂಚಾಯತ ರಾಜ್
ಸಿ) ಭೂ ಸುಧಾರಣೆ
ಡಿ) ರಾಜಕೀಯ ಪಕ್ಷಾಂತರ


ಸರಿಯಾದ ಉತ್ತರ: ಸಿ) ಭೂ ಸುಧಾರಣೆ 




5. ಪಂಚಾಯತ ರಾಜ್ ವ್ಯವಸ್ಥೆಯಲ್ಲಿರುವ ಆಡಳಿತ ಪದ್ಧತಿ
ಎ) ಗ್ರಾಮ, ಬ್ಲಾಕ್, ಜಿಲ್ಲೆ ಮತ್ತು ರಾಜ್ಯ ಮಟ್ಟಗಳಲ್ಲಿನ ನಾಲ್ಕು ಶ್ರೇಣಿ ಸ್ಥಳೀಯ ಸ್ವಯಂ ಆಡಳಿತ ಪದ್ಧತಿ
ಬಿ) ಗ್ರಾಮ, ಮಟ್ಟದಲ್ಲಿನ ಒಂದೇ ಶ್ರೇಣಿಯ ಸ್ಥಳೀಯ ಸ್ವಯಂ ಆಡಳಿತ ವ್ಯವಸ್ಥೆ
ಸಿ) ಗ್ರಾಮ ಮತ್ತು ಬ್ಲಾಕ್ ಮಟ್ಟಗಳಲ್ಲಿನ ಎರಡು ಶ್ರೇಣಿ ಸ್ಥಳೀಯ ಸ್ವಯಂ ಆಡಳಿತ ಪದ್ಧತಿ
ಡಿ) ಗ್ರಾಮ, ಬ್ಲಾಕ್ ಮತ್ತು ಜಿಲ್ಲೆ ಮಟ್ಟಗಳಲ್ಲಿನ ಮೂರು ಶ್ರೇಣಿಯ ಸ್ಥಳೀಯ ಸ್ವಯಂ ಆಡಳಿತ ವ್ಯವಸ್ಥೆ 


ಸರಿಯಾದ ಉತ್ತರ: ಡಿ) ಗ್ರಾಮ, ಬ್ಲಾಕ್ ಮತ್ತು ಜಿಲ್ಲೆ ಮಟ್ಟಗಳಲ್ಲಿನ ಮೂರು ಶ್ರೇಣಿಯ ಸ್ಥಳೀಯ ಸ್ವಯಂ ಆಡಳಿತ ವ್ಯವಸ್ಥೆ 



6. ತನ್ನ ಹುದ್ದೆಯನ್ನು ತಪ್ಪಾಗಿ ಮತ್ತು ಕಾನೂನುಬಾಹಿರವಾಗಿ ಹೊಂದಿರುವ ವ್ಯಕ್ತಿಯ ವಿರುದ್ಧ ಹೊರಡಿಸುವ ರಿಟ್
ಎ) ಹೇಬಿಯಸ್ ಕಾರ್ಪಸ್
ಬಿ) ಮ್ಯಾಂಡಮಸ್
ಸಿ) ಕೊವಾರಂಟೊ
ಡಿ) ಸರ್ಟಿಯೋರ  


ಸರಿಯಾದ ಉತ್ತರ: ಸಿ) ಕೊವಾರಂಟೊ 



7. ಕೇಂದ್ರ ಶಾಸನಗಳ ಮತ್ತು ರಾಜ್ಯ ಶಾಸನಗಳ ನಡುವೆ ವಿವಾದ ಉದ್ಭವಿಸಿದಲ್ಲಿ ಕೇಂದ್ರಶಾಸನ ಸ್ಥಿರವಾಗುವುದು. ಇದಕ್ಕೆ ಅವಕಾಶ ಮಾಡಿಕೊಟ್ಟಿರುವ ಭಾರತ ಸಂವಿಧಾನದ ಅನುಚ್ಛೇದ ಯಾವುದು ?
ಎ) 254 ನೇ ಅನುಚ್ಛೇದ
ಸಿ) 112 ನೇ ಅನುಚ್ಛೇದ
ಬಿ) 356 ನೇ ಅನುಚ್ಛೇದ
ಡಿ) 21 ನೇ ಅನುಚ್ಛೇದ

ಸರಿಯಾದ ಉತ್ತರ: ಎ) 254 ನೇ ಅನುಚ್ಛೇದ 



8. ಭಾರತದ ಉಪರಾಷ್ಟ್ರಪತಿಯು ಇವರುಗಳನ್ನೊಳಗೊಂಡ ನಿರ್ವಾಚಕ ಗಣ (ಎಲೆಕ್ಷಿಕಲ್ ಕಾಲೇಜ್) ದಿಂದ ಚುನಾಯಿಸಲ್ಪಡುತ್ತಾರೆ.
ಎ) ರಾಜ್ಯಸಭೆಯ ಸದಸ್ಯರು
ಬಿ) ಲೋಕಸಭೆ ಮತ್ತು ರಾಜ್ಯ ಸಭೆಗಳೆರಡರ ಸದಸ್ಯರು
ಸಿ) ಲೋಕಸಭೆಯ ಸದಸ್ಯರು
ಡಿ) ರಾಜ್ಯಗಳ ವಿಧಾನ ಸಭೆಗಳ ಸದಸ್ಯರು

ಸರಿಯಾದ ಉತ್ತರ: ಬಿ) ಲೋಕಸಭೆ ಮತ್ತು ರಾಜ್ಯ ಸಭೆಗಳೆರಡರ ಸದಸ್ಯರು   


9. 311 ನೇ ಅನುಚ್ಛೇದದ ಪ್ರಕಾರ ಸೇವೆಯಿಂದ ಯಾದೃಚ್ಛಿಕವಾಗಿ (ಇಚ್ಛಾನುಸಾರ) ತೆಗೆದು ಹಾಕುವುದರ ವಿರುದ್ಧ ನೀಡುವ ಸಂವಿಧಾನಾತ್ಮಕ ರಕ್ಷಣೆ ಇವರುಗಳಿಗೆ ಅನ್ವಯಿಸುತ್ತದೆ.
ಎ) ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕ ಸಿಬ್ಬಂದಿ
ಬಿ) ಸಶಸ್ತ್ರ ಪಡೆಗಳಲ್ಲಿರುವ ಆ ಸೈನಿಕ ಸಿಬ್ಬಂಧಿ
ಸಿ) ಕಾನೂನಿನ್ವಯ ಸ್ಥಾಪಿಸಲಾದ ನಿಗಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳು
ಡಿ) ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು 


ಸರಿಯಾದ ಉತ್ತರ: ಡಿ) ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು 



10. ಭಾರತ ಸಂವಿಧಾನದಲ್ಲಿ ಉಲ್ಲೇಖಿಸಲಾಗಿರುವ ರಾಜ್ಯ ನೀತಿಯ ನಿರ್ದೇಶಕ ಸಿದ್ದಾಂತಗಳಲ್ಲಿ ಸೇರಿಲ್ಲದಿರುವುದು ಯಾವುದು ?
ಎ) ವಯಸ್ಕರ ಶಿಕ್ಷಣ
ಬಿ) ಬಡವರಿಗೆ ಕಾನೂನು ನೆರವು
ಸಿ) ಶ್ರಮಿಕರಿಗೆ ಕನಿಷ್ಟ ಕೂಲಿ 
ಡಿ) ಕಡ್ಡಾಯ ಪ್ರಾಥಮಿಕ ಶಿಕ್ಷಣ

ಸರಿಯಾದ ಉತ್ತರ : ಎ) ವಯಸ್ಕರ ಶಿಕ್ಷಣ  


























No comments:

Post a Comment

Important Notes

Random Posts

Important Notes

Popular Posts

Best General Knowledge MCQs in Kannada for All Competitive Exams-01

Best General Knowledge MCQs in  Kannada for All Competitive Exams-01 1. ಶಿಲೀಂಧ್ರ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? ಎ) ಮಿಚೆಲ್ಲಿ ಬಿ) ಎಡ್ವರ್ಡ್ ಜನ್ನರ್ ಸಿ) ಪ್ರೊ.ಆರ್ ಮಿಶ್ರಾ ಡಿ) ಕರೋಲಸ್ ಲೀನಿಯಸ್ Show Answer ಎ) ಮಿಚೆಲ್ಲಿ 2. 'ಗಜಬೆಂಟಿಕಾರ' ಎಂದು ಯಾವ ಅರಸನನ್ನು ಕರೆಯುತ್ತಾರೆ? ಎ) ಶ್ರೀಕೃಷ್ಣ ದೇವರಾಯ ಬಿ) ಆರನೇ ವಿಕ್ರಮಾದಿತ್ಯ ಸಿ) ಎರಡನೇ ದೇವರಾಯ ಡಿ) ನಾಲ್ಕನೇ ಸೋಮೇಶ್ವರ Show Answer ಸಿ) ಎರಡನೇ ದೇವರಾಯ 4. 'ಲೆವ್' ಯಾವ ದೇಶದ ಕರೆನ್ಸಿಯಾಗಿದೆ? ಎ) ಬ್ರೆಜಿಲ್  ಬಿ) ಬಲ್ಗೇರಿಯಾ ಸಿ) ಕೊಲಂಬಿಯಾ  ಡಿ) ಚೀನಾ Show Answer ಬಿ) ಬಲ್ಗೇರಿಯಾ 5. ಅತ್ಯಂತ ಮೃದುವಾದ ಲೋಹ ಯಾವುದು? ಎ) ಸೋಡಿಯಂ ಬಿ) ಆಸ್ಮಿಯಂ ಸಿ) ಚಿನ್ನ ಡಿ) ಲೀಥಿಯಂ Show Answer ಎ) ಸೋಡಿಯಂ 6. ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರೇನು? ಎ) ಕ್ಯಾಲ್ಸಿಯಂ ಹೈಡ್ರಾಕ್ಸೆಡ್ ಬಿ) ಸೋಡಿಯಂ ಹೈಡ್ರಾಕ್ಸೆಡ್ ಸಿ) ಕ್ಯಾಲ್ಸಿಯಂ ಆಕ್ಸೆಡ್ ಡಿ) ಹೈಡೋಜನ್ ಆಕ್ಸೆಡ್ Show Answer ಬಿ) ಸೋಡಿಯಂ ಹೈಡ್ರಾಕ್ಸೆಡ್ 7. ಬೆಟ್ಟಗಳ ರಾಣಿ ಎಂದು ಯಾವ ನಗರಕ್ಕೆ ಕರೆಯುತ್ತಾರೆ? ಎ) ಕೊಯಮತ್ತೂರು ಬಿ) ಡಾರ್ಜಿಲಿಂಗ್ ಸಿ) ಪಟಿಯಾಲ ಡಿ) ವಿಜಯವಾಡ Show Answer ಬಿ) ಡಾರ್ಜಿಲಿಂಗ್ 8, ಅಷ್ಟದಿಗ್ಗಜರು ಯಾರ ಆಸ್ಥಾನದಲ್ಲಿದ್ದರು? ಎ) ಶಿವಾಜಿ ಬಿ)...

Best General Knowledge MCQs in Kannada for All Competitive Exams

  Best General Knowledge MCQs in  Kannada for All Competitive Exams 01. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲಿಗರು ಯಾರು? ಎ) ದೇವಿಕಾ ರಾಣಿ ರೋರಿಚ್ 👈👍👍 ಬಿ) ರಾಜ್ ಕಪೂರ್ ಸಿ) ಸತ್ಯಜಿತ್ ರೇ ಡಿ) ಶಿವಾಜಿ ಗಣೇಶನ್ 02. ಶಿಲೀಂಧ್ರ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? ಎ) ಮಿಚೆಲ್ಲಿ 👈👍👍 ಬಿ) ಎಡ್ವರ್ಡ್ ಜನ್ನರ್ ಸಿ) ಪ್ರೊ.ಆರ್ ಮಿಶ್ರಾ ಡಿ) ಕರೋಲಸ್ ಲೀನಿಯಸ್ 03. 'ಗಜಬೆಂಟಿಕಾರ' ಎಂದು ಯಾವ ಅರಸನನ್ನು ಕರೆಯುತ್ತಾರೆ? ಎ) ಶ್ರೀಕೃಷ್ಣ ದೇವರಾಯ ಬಿ) ಆರನೇ ವಿಕ್ರಮಾದಿತ್ಯ ಸಿ) ಎರಡನೇ ದೇವರಾಯ 👈👍👍 ಡಿ) ನಾಲ್ಕನೇ ಸೋಮೇಶ್ವರ 04. 'ಲೆವ್' ಯಾವ ದೇಶದ ಕರೆನ್ಸಿಯಾಗಿದೆ? ಎ) ಬ್ರೆಜಿಲ್  ಬಿ) ಬಲ್ಗೇರಿಯಾ 👈👍👍 ಸಿ) ಕೊಲಂಬಿಯಾ  ಡಿ) ಚೀನಾ 05. ಅತ್ಯಂತ ಮೃದುವಾದ ಲೋಹ ಯಾವುದು? ಎ) ಸೋಡಿಯಂ 👈👍👍 ಬಿ) ಆಸ್ಮಿಯಂ ಸಿ) ಚಿನ್ನ ಡಿ) ಲೀಥಿಯಂ 06. ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರೇನು? ಎ) ಕ್ಯಾಲ್ಸಿಯಂ ಹೈಡ್ರಾಕ್ಸೆಡ್ ಬಿ) ಸೋಡಿಯಂ ಹೈಡ್ರಾಕ್ಸೆಡ್ 👈👍👍 ಸಿ) ಕ್ಯಾಲ್ಸಿಯಂ ಆಕ್ಸೆಡ್ ಡಿ) ಹೈಡೋಜನ್ ಆಕ್ಸೆಡ್ 07. ಬೆಟ್ಟಗಳ ರಾಣಿ ಎಂದು ಯಾವ ನಗರಕ್ಕೆ ಕರೆಯುತ್ತಾರೆ? ಎ) ಕೊಯಮತ್ತೂರು ಬಿ) ಡಾರ್ಜಿಲಿಂಗ್ 👈👍👍 ಸಿ) ಪಟಿಯಾಲ ಡಿ) ವಿಜಯವಾಡ 08, ಅಷ್ಟದಿಗ್ಗಜರು ಯಾರ ಆಸ್ಥಾನದಲ್ಲಿದ್ದರು? ಎ) ಶಿವಾಜಿ ಬಿ) ಕೃಷ್ಣದೇವರಾಯ 👈👍👍 ಸಿ) ಅಕ್ಟ...