Type Here to Get Search Results !

Today Top-10 General Knowledge Question Answers in Kannada for All Competitive Exams-26

Today Top-10 General Knowledge Question Answers in Kannada for All Competitive Exams-26

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1. ಈ ಕೆಳಗಿನ ಯಾವ ರಾಷ್ಟ್ರದಿಂದ ಸಮವರ್ತಿ ಪಟ್ಟಿಯನ್ನು ಎರವಲು ಪಡೆಯಲಾಗಿದೆ?
ಎ) ಅಮೆರಿಕ
ಬಿ) ಕೆನಡಾ
ಸಿ) ಫ್ರಾನ್ಸ್ 
ಡಿ) ಆಸ್ಟ್ರೇಲಿಯಾ


ಸರಿಯಾದ ಉತ್ತರ: ಡಿ) ಆಸ್ಟ್ರೇಲಿಯಾ 



2. ಈ ಕೆಳಗಿನವುಗಳಲ್ಲಿ ಯಾವುದು ತಪ್ಪಾದ ಜೋಡಣೆಯಾಗಿದೆ?
ಎ) ಚೌರಿಚೌರ ಘಟನೆ-1920
ಬಿ) ಗಾಂಧೀಜಿಯವರ ದಂಡಿಯಾತ್ರೆ-1930
ಸಿ) ಗಾಂಧಿ-ಇರ್ವಿನ್ ಒಪ್ಪಂದ-1931
ಡಿ) ಪೂನಾ ಒಪ್ಪಂದ-1932

ಸರಿಯಾದ ಉತ್ತರ: ಎ) ಚೌರಿಚೌರ ಘಟನೆ-1920 



3. ಗಾಳಿಯ ಅಧ್ಯಯನಕ್ಕೆ ಹೀಗೆಂದು ತಕರೆಯಲಾಗುತ್ತದೆ?
ಎ) ಅಂಥೋಲಾಜಿ
ಬಿ) ಅಪಿಯೋಲಾಜಿ
ಸಿ) ಆನೆಮೊಲಾಜಿ
ಡಿ) ಬ್ರಯೋಲಾಜಿ


ಸರಿಯಾದ ಉತ್ತರ: ಸಿ) ಆನೆಮೊಲಾಜಿ 




4. 'ಜವಾಹರ್ ರೋಜಗಾರ ಯೋಜನೆಯನ್ನು ಗ್ರಾಮೀಣ ವಲಯದ ನಿರುದ್ಯೋಗ ಸಮಸ್ಯೆಗಳನ್ನು ಎದುರಿಸಲು ಯಾವ ಪಂಚವಾರ್ಷಿಕ ಯೋಜನೆಯಲ್ಲಿ ಪರಿಚಯಿಸಲಾಯಿತು?
ಎ) 5 ನೇ
ಸಿ) 10 ನೇ
ಬಿ) 7 ನೇ
ಡಿ) 9 ನೇ


ಸರಿಯಾದ ಉತ್ತರ: ಸಿ) 10 ನೇ




5. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ
1. ಪಾದರಸವು ಕೊಠಡಿಯ ಉಷ್ಣತೆಯಲ್ಲಿ ದ್ರವಸ್ಥಿತಿಯಲ್ಲಿ ದೊರೆಯುತ್ತದೆ.
2. ಲೋಹಗಳನ್ನು ಬಡಿದು ತೆಳು ಹಾಳೆಗಳನ್ನಾಗಿಸುವ ಲಕ್ಷಣವನ್ನು ತನ್ನತೆ' ಎಂದು ಕರೆಯುತ್ತಾರೆ.
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ? ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ
ಎ) 1 ಮಾತ್ರ
ಬಿ) 2 ಮಾತ್ರ
ಸಿ) 1 ಮತ್ತು 2 ಇವೆರಡು
ಡಿ) 1 ಮತ್ತು 2 ಅಲ್ಲ


ಸರಿಯಾದ ಉತ್ತರ: ಎ) 1 ಮಾತ್ರ



6. ದ್ರುವ ನಕ್ಷತ್ರ ಚಲಿಸುವಂತೆ ತೋರುವುದಿಲ್ಲ ಏಕೆಂದರೆ
ಎ) ಅದು ಭೂಮಿಯ ಭ್ರಮಣ ಅಕ್ಷಕ್ಕೆ ರೇಖೀಯವಾಗಿದೆ
ಬಿ) ಅದು ಸೂರ್ಯನ ಸುತ್ತ ಸುತ್ತುತ್ತದೆ. ಭೂಮಿಯ ಸುತ್ತಲೂ ಅಲ್ಲ
ಸಿ) ಅದರ ಚಲನೆಯನ್ನು ಸೌರಗ್ರಹಣದ ಅವಧಿಯಲ್ಲಿ ಮಾತ್ರ ಕಾಣಬಹುದು
ಡಿ) ಅದು ವೇಗವಾಗಿ ಶ್ರಮಿಸುತ್ತದೆ.


ಸರಿಯಾದ ಉತ್ತರ: ಎ) ಅದು ಭೂಮಿಯ ಭ್ರಮಣ ಅಕ್ಷಕ್ಕೆ ರೇಖೀಯವಾಗಿದೆ    



7. ನೀರಿನ ಹನಿ ಗೋಲಾಕಾರವಾಗಿರಲು ಕಾರಣವೇನು?
ಎ) ಸ್ನಿಗ್ಧತೆ
ಬಿ) ಮೇಲ್ಮೈ ಎಳೆತ
ಸಿ) ಕೋಲಾಂಬ್ ಆಕರ್ಷಣೆ
ಡಿ) ಅಣುಗಳ ಅಂತರಕ್ರಿಯೆ


ಸರಿಯಾದ ಉತ್ತರ: ಬಿ) ಮೇಲ್ಮೈ ಎಳೆತ 



8. ಅಲ್ಬರ್ಟ್ಐನ್ ಸ್ಟೀನ್ ಈ ಕೆಳಗಿನ ಯಾವ ಸಂಶೋಧನೆಗೆ ನೊಬೆಲ್ ಪ್ರಶಸ್ತಿಯನ್ನು ಪಡೆದರು.
ಎ) ಸಾಪೇಕ್ಷ ಸಿದ್ದಾಂತ
ಬಿ) ಬ್ರೌನಿಯನ್ ಚಲನೆ
ಸಿ) ದ್ಯುತಿ ವಿದ್ಯುತ್ ಪರಿಣಾಮ
ಡಿ) ಯುಗ್ಮ್ ಉತ್ಪಾದನೆ

ಸರಿಯಾದ ಉತ್ತರ: ಸಿ) ದ್ಯುತಿ ವಿದ್ಯುತ್ ಪರಿಣಾಮ 


9. ಥರ್ಮಾಮೀಟರ್‌ನಲ್ಲಿ ಪಾದರಸವನ್ನು ಬಳಸುತ್ತಾರೆ ಕಾರಣವೇನೆಂದರೆ___
ಎ) ಅದು ಏಕಮಾತ್ರ ದ್ರವ ಲೋಹವಾಗಿದೆ
ಬಿ) ಅದು ಗಾಜಿಗೆ ಅಂಟಿಕೊಳ್ಳುವುದಿಲ್ಲ ಮತ್ತು ಶಾಖದ ಒಳ್ಳೆಯ ವಾಹಕವಾಗಿದೆ.
ಸಿ) ಅದರ ಉಷ್ಣ ವಿಸ್ತರಣಾ ಸಹಕರ್ತ್ಯವು ಗಾಜಿನಲ್ಲಿರುವಷ್ಟೆ ಇರುತ್ತದೆ.
ಡಿ) ಉಷ್ಣತೆ & ವಿದ್ಯುತ್ತಿನ ದೃಷ್ಟಿಯಿಂದ ಸಂವೇದನಾ ಶೀಲವಲ್ಲ


ಸರಿಯಾದ ಉತ್ತರ: ಬಿ) ಅದು ಗಾಜಿಗೆ ಅಂಟಿಕೊಳ್ಳುವುದಿಲ್ಲ ಮತ್ತು ಶಾಖದ ಒಳ್ಳೆಯ ವಾಹಕವಾಗಿದೆ. 



10. ಜೀವಿಗಳ ಉಗಮ (Origin of Species) ಎಂಬ ಪುಸ್ತಕವನ್ನು ಬರೆದವರು?
ಎ) ಎರಾಸ್ಮಸ್
ಬಿ) ಚಾರ್ಲ್ಸ್ ಡಾರ್ವಿನ್
ಸಿ) ಥಾಮಸ್ ಹೆನ್ರಿಹಕ್ಸ್ಲೇ
ಡಿ) ಜಿನ್ ಬಾಪ್ಟಿಸ್ಟ್ ಲೆಮಾರ್ಕ್


ಸರಿಯಾದ ಉತ್ತರ : ಬಿ) ಚಾರ್ಲ್ಸ್ ಡಾರ್ವಿನ್       



 ಇವುಗಳನ್ನೂ ಓದಿ 
























Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section