Type Here to Get Search Results !

ಹತ್ತನೇ ತರಗತಿ ಸಮಾಜ ವಿಜ್ಞಾನ ಅಧ್ಯಯವಾರು ಪ್ರಶ್ನೋತ್ತರಗಳು ಅಧ್ಯಾಯ 7. ಸ್ವಾತಂತ್ರ ಹೋರಾಟ

ಹತ್ತನೇ ತರಗತಿ ಸಮಾಜ ವಿಜ್ಞಾನ ಅಧ್ಯಯವಾರು ಪ್ರಶ್ನೋತ್ತರಗಳು ಅಧ್ಯಾಯ 7. ಸ್ವಾತಂತ್ರ ಹೋರಾಟ SSLC Social Science Chapterwise MCQs in Kannada for All Competitive Exams: Chapter 7. Fighting for freedom MCQs

ಹತ್ತನೇ ತರಗತಿ ಸಮಾಜ ವಿಜ್ಞಾನ ಅಧ್ಯಯವಾರು ಪ್ರಶ್ನೋತ್ತರಗಳು ಅಧ್ಯಾಯ 7. ಸ್ವಾತಂತ್ರ ಹೋರಾಟ SSLC Social Science Chapterwise MCQs in Kannada for All Competitive Exams: Chapter 7. Fighting for freedom MCQs




ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಹತ್ತನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಅಧ್ಯಾಯವಾರು ಬಹು ಆಯ್ಕೆಯ ಪ್ರಶ್ನೋತ್ತರಗಳು" ಸೇರಿದಂತೆ ಇನ್ನಿತರೆ ಎಲ್ಲ ವಿಷಯಗಳ ಪ್ರಶ್ನೋತ್ತರಗಳನ್ನು ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Karnataka SSLC Chapterwise General Knowledge Multiple Choice Question Answers in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!

ಇವುಗಳನ್ನೂ ಓದಿ

ಅಧ್ಯಾಯ 6. ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮ


1. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸ್ಥಾಪಕರು
a) ಮಹಾತ್ಮ ಗಾಂಧೀಜಿ
b) ಎ.ಓ. ಹ್ಯೂಮ್
c) ಬಾಲಗಂಗಾಧರ ತಿಲಕ್
d) ಗೋಪಾಲಕೃಷ್ಣ ಗೋಖಲೆ

ಸರಿಯಾದ ಉತ್ತರ : b) ಎ.ಓ. ಹ್ಯೂಮ್ 

2. ಮರಾಠ' ಪತ್ರಿಕೆಯನ್ನು ಪ್ರಕಟಿಸಿದವರು
a) ಜವಾಹರಲಾಲ್ ನೆಹರು
b) ರಾಸ್ ಬಿಹಾರಿ ಬೋಸ್
c) ಬಾಲಗಂಗಾಧರ ತಿಲಕ್
d) ವಿ. ಡಿ. ಸಾವರ್ಕರ್

ಸರಿಯಾದ ಉತ್ತರ : c) ಬಾಲಗಂಗಾಧರ ತಿಲಕ್ 

3. ಮುಸ್ಲಿಂ ಲೀಗ್ ಹುಟ್ಟು.
a) 1924
b) 1922
c) 1929
d) 1906

ಸರಿಯಾದ ಉತ್ತರ : d) 1906 

4. ಬಂಗಾಳದ ವಿಭಜನೆಯನ್ನು ರೂಪಿಸಿದ ವೈಸ್‌ರಾಯ್
a) ಲಾರ್ಡ್ ಕಾರ್ನ್ ವಾಲೀಸ್
b) ಡಾಲ್ ಹೌಸಿ
c) ಲಾರ್ಡ್ ಕರ್ಜನ್
d) ರಾಬರ್ಟ್ ಕೈವ್

ಸರಿಯಾದ ಉತ್ತರ : c) ಲಾರ್ಡ್ ಕರ್ಜನ್ 

5. ವರ್ಣಾಕ್ಯೂಲಸ್ ಪ್ರೆಸ್ ಕಾಯ್ದೆ ಇವರ ಕಾಲದಲ್ಲಿ ಜಾರಿಗೆ ಬಂದಿತು
a) ಲಾರ್ಡ್ ಕರ್ಜನ್
b) ಲಾರ್ಡ್ ಲಿಟ್ಟನ್
c) ಲಾರ್ಡ್ ರಿಪ್ಪನ್
d) ಲಾರ್ಡ್ ವೆಲ್ಲೆಸ್ಲಿ

ಸರಿಯಾದ ಉತ್ತರ : b) ಲಾರ್ಡ್ ಲಿಟ್ಟನ್ 

6. ವರ್ಣಾಕ್ಯೂಲಸ್ ಪ್ರೆಸ್ ಕಾಯ್ದೆಯ ಮುಖ್ಯ ಉದ್ದೇಶ
a) ಶಸ್ತ್ರಾಸ್ತ್ರ, ಬಹಿಷ್ಕಾರ
b) ಕಾಂಗ್ರೆಸ್ ಸಂಸ್ಥೆ ಬಹಿಷ್ಕಾರ
c) ಸ್ವಾತಂತ್ರ್ಯ ಚಳುವಳಿ ಮೊಟಕುಗೊಳಿಸುವುದು
d) ಭಾರತೀಯ ಪತ್ರಿಕೆಗಳ ಮೊಟಕು 

ಸರಿಯಾದ ಉತ್ತರ : d) ಭಾರತೀಯ ಪತ್ರಿಕೆಗಳ ಮೊಟಕು 

7. ಭಾರತ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಗೆ ಅನಿವಾರ್ಯವಾದ ಘಟನೆ
a) ವರ್ಣಾಕ್ಯೂಲಸ್ ಪ್ರೆಸ್ ಕಾಯ್ದೆ
b) ಪ್ರಥಮ ಸ್ವಾತಂತ್ರ ಸಂಗ್ರಾಮ
c) ದ ಹಿಂದೂ ಮೇಳ ಸ್ನಾಪನೆ
d) ಎ.ಓ. ಹ್ಯೂಮ್ ರಾಜಕೀಯ ನಾಯಕರ ಬೇಟಿ

ಸರಿಯಾದ ಉತ್ತರ : a) ವರ್ಣಾಕ್ಯೂಲಸ್ ಪ್ರೆಸ್ ಕಾಯ್ದೆ 

8. ಭಾರತ ರಾಷ್ಟ್ರೀಯ ಕಾಂಗ್ರೆಸ್' ಸಂಘಟನೆ ಸ್ಥಾಪನೆಗೆ ವರ್ಷಸ್ಥಳ
a) 1885 ಬಾಂಬೆ
b) 1885- ಪೂನಾ
c) 1895- ಬಾಂಬೆ
d) 1895- ಪೂನಾ

ಸರಿಯಾದ ಉತ್ತರ : a) 1885 ಬಾಂಬೆ  

9. ಬಾಂಬೆಯಲ್ಲಿ 1885ರಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರು
a) ಡಬ್ಲ್ಯೂ.ಸಿ. ಬ್ಯಾನರ್ಜಿ
b) ಎ.ಓ. ಹ್ಯೂಮ್.
c) ಎಮ್.ಜಿ ರಾನಡೆ
d) ದಾದಾಬಾಯಿ ನವರೋಜಿ

ಸರಿಯಾದ ಉತ್ತರ : a) ಡಬ್ಲ್ಯೂ.ಸಿ. ಬ್ಯಾನರ್ಜಿ  

10. 1885ರಲ್ಲಿ ನಡೆದ ಭಾರತೀಯ ಕಾಂಗ್ರೆಸ್‌ನ ಮುಖ್ಯ ಉದ್ದೇಶ
a) ರಾಷ್ಟ್ರೀಯ ಐಕ್ಯತೆ ಸಾಧಿಸುವುದು
b) ಬ್ರಿಟಿಷರನ್ನು ಓಡಿಸುವುದು
c) ಸ್ವರಾಜ್ಯ ಪಡೆಯುವುದು
d) ಎಲ್ಲರೂ ಶಿಕ್ಷಣ ಪಡೆಯುವುದು

ಸರಿಯಾದ ಉತ್ತರ : a) ರಾಷ್ಟ್ರೀಯ ಐಕ್ಯತೆ ಸಾಧಿಸುವುದು   

11. ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಾರಂಭದ ಇಪ್ಪತ್ತು ವರ್ಷ ಹೀಗೆ ಕರೆಯಬಹುದು
a) ತೀವ್ರಗಾಮಿ ಯುಗ
b) ಗಾಂಧಿ ಯುಗ
c) ಕ್ರಾಂತಿಕಾರಿಗಳ ಯುಗ
d) ಮಂದಗಾಮಿಯುಗ 

ಸರಿಯಾದ ಉತ್ತರ : d) ಮಂದಗಾಮಿಯುಗ 

12. ಸಂಪತ್ತಿನ ಸೋರುವಿಕೆ ಸಿದ್ಧಾಂತ ಮಂಡಿಸಿದವರು
a) ಆರ್. ಸಿ. ದತ್ತ
b) ದಾದಾಬಾಯಿ ನವರೋಜಿ
c) ಬಾಲಗಂಗಾಧರ ತಿಲಕ
d) ಡಬ್ಲ್ಯೂ.ಸಿ ಬ್ಯಾನರ್ಜಿ

ಸರಿಯಾದ ಉತ್ತರ : b) ದಾದಾಬಾಯಿ ನವರೋಜಿ 

13. ಬಂಗಾಳ ವಿಭಜನೆ ಮಾಡಲು ಇಂಗ್ಲೀಷರು ಈ ನೆಪ ಹೂಡಿದರು
a) ಭೌಗೋಳಿಕ ವೈಶಾಲ್ಯತೆ
b) ಹಿಂದೂ ಮುಸ್ಲಿಂ ಬಾಹುಳ್ಯ
c) ಹೋರಾಟದ ತೀವ್ರತೆ
d) ಸ್ವದೇಶಿ ಚಳುವಳಿ

ಸರಿಯಾದ ಉತ್ತರ : a) ಭೌಗೋಳಿಕ ವೈಶಾಲ್ಯತೆ 

14. ಬಂಗಾಳ ವಿಭಜನೆಯ ಸಮಯದಲ್ಲಿ ಹಿಂದೂ ಮುಸ್ಲಿಂ ಏಕತಗೆ ಇದು ಕಾರಣವಾಗಿತ್ತು
a) ಇಂಗ್ಲೀಷ್ ಭಾಷೆ
b) ಬಂಗಾಳ ಭಾಷೆ
c) ಗಣೇಶ ಚತುರ್ಥಿ
d) ದುರ್ಗಾ ಪೂಜಾ

ಸರಿಯಾದ ಉತ್ತರ : b) ಬಂಗಾಳ ಭಾಷೆ  

15. ಇದು ಬಾಲಗಂಗಾಧರ ತಿಲಕರ ಲೇಖನಿಯಿಂದ ಬಂದಿರುವುದಿಲ್ಲ
a) ಗೀತಾರಹಸ್ಯ
b) ಕೇಸರಿ
c) ಸ್ವರಾಜ್
d) ಮರಾಠ

ಸರಿಯಾದ ಉತ್ತರ : c) ಸ್ವರಾಜ್  

16. 1911ರಲ್ಲಿ ಬಂಗಾಳ ವಿಭಜನೆ ಹಿಂಪಡೆಯಲು ಪ್ರಯತ್ನಿಸಿ ಯಶಸ್ವಿ ಯಾದವರು
a) ತೀವ್ರಗಾಮಿಗಳು
b) ಸೌಮ್ಯವಾದಿಗಳು
c) ಕ್ರಾಂತಿಕಾರಿಗಳು
d) ಮಂದಗಾಮಿಗಳು

ಸರಿಯಾದ ಉತ್ತರ : a) ತೀವ್ರಗಾಮಿಗಳು 

17. ಇದು ಇಂಗ್ಲೆಡಿನಲ್ಲಿದ್ದ ಕ್ರಾಂತಿಕಾರಿಗಳ ಗುಪ್ತ ಸಂಘಟನೆ
a) ಲೋಟಸ್ & ಡಾಗರ್
b) ಗದರ್
c) ಅನುಶೀಲನ ಸಮಿತಿ
d) ಅಭಿನವ ಭಾರತ

ಸರಿಯಾದ ಉತ್ತರ : a) ಲೋಟಸ್ & ಡಾಗರ್ 

18. ಕ್ರಾಂತಿಕಾರಿ ನಾಯಕರಾಗಿ ಬದಲಾದ ತೀವ್ರವಾದಿ ನಾಯಕ
a) ಲಾಲ ಲಜಪತ್ರಾಯ್
b) ಬಿಪಿನ್ ಚಂದ್ರ ಪಾಲ್
c) ಬಾಲ ಗಂಗಾಧರ ತಿಲಕ
d) ಅರಬಿಂದೋ ಘೋಷ್ 

ಸರಿಯಾದ ಉತ್ತರ : d) ಅರಬಿಂದೋ ಘೋಷ್ 

19. ಇದು ಬಾಲಗಂಗಾಧರ ತಿಲಕರು ಜೈಲಿನಲ್ಲಿದ್ದುಕೊಂಡೆ ರಚಿಸಿದ ಕೃತಿಯಾಗಿದೆ.
a) ಗೀತಾರಹಸ್ಯ
b) ಕೇಸರಿ
c) ಸ್ವರಾಜ್
d) ಮರಾಠ

ಸರಿಯಾದ ಉತ್ತರ : a) ಗೀತಾರಹಸ್ಯ  

20. ಲಾಲ್ ಬಾಲ್ ಪಾಲ್ ಎಂಬುದು ಇದಕ್ಕೆ ಸಂಬಂಧಿಸಿದ್ದಾಗಿದೆ.
a) ತೀವ್ರಗಾಮಿಗಳು
b) ಸೌಮ್ಯವಾದಿಗಳು
c) ಕ್ರಾಂತಿಕಾರಿಗಳು
d) ಮಂದಗಾಮಿಗಳು

ಸರಿಯಾದ ಉತ್ತರ : a) ತೀವ್ರಗಾಮಿಗಳು 


ಇವುಗಳನ್ನೂ ಓದಿ

Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section