Breaking

Saturday, 11 September 2021

ಹತ್ತನೇ ತರಗತಿ ಸಮಾಜ ವಿಜ್ಞಾನ ಅಧ್ಯಯವಾರು ಪ್ರಶ್ನೋತ್ತರಗಳು ಅಧ್ಯಾಯ-01 ಭಾರತಕ್ಕೆ ಯುರೋಪಿಯನ್ನರ ಆಗಮನ SSLC Social Science Chapterwise MCQs in Kannada for All Competitive Exams: Chapter-01 Europeans Arrival in India MCQS

ಹತ್ತನೇ ತರಗತಿ ಸಮಾಜ ವಿಜ್ಞಾನ ಅಧ್ಯಯವಾರು ಪ್ರಶ್ನೋತ್ತರಗಳು ಅಧ್ಯಾಯ-01 ಭಾರತಕ್ಕೆ ಯುರೋಪಿಯನ್ನರ ಆಗಮನ SSLC Social Science Chapterwise MCQs in Kannada for All Competitive Exams: Chapter-01 Europeans Arrival in India MCQS







ಭಾರತಕ್ಕೆ ಯುರೋಪಿಯನ್ನರ ಆಗಮನ

1) 14-15ನೇ ಶತಮಾನದಲ್ಲಿ ಏಷ್ಯಾದ ದೇಶಗಳಲ್ಲಿ ವ್ಯಾಪಾರದ ಏಕಸ್ವಾಮ್ಯ ಗಳಿಸಿದ್ದವರು?
A) ಯುರೋಪಿಯನ್ನರು
B) ಅರಬ್ಬರು
C) ಭಾರತೀಯರು
D) ಈಜಿಪ್ತಿಯನ್ನರು

B) ಅರಬ್ಬರು

2) ಯುರೋಪ್ ವರ್ತಕರಿಗೆ 1453 ನಂತರ ವ್ಯಾಪಾರ ಹೆಚ್ಚು ಲಾಭದಾಯಕವಾಗದಿರಲು ಮುಖ್ಯ ಕಾರಣ?
A) 1453 ರ ಕಾನ್ಸ್ಟಾಂಟಿನೋಪಲ್ ಟರ್ಕರ ವಶ
B) ಟರ್ಕರು ತೀವ್ರ ತೆರಿಗೆ ವಿಧಿಸಿದರು
C) ಅರಬ್ಬರು ಯುರೋಪ್ ನವರಿಗೆ ಸ್ಪರ್ಧೆ ಒಡ್ಡಿದರು
D) ಭಾರತದವರು ಸರಕುಗಳ ಹೆಚ್ಚಿಸಿದರು

B) ಟರ್ಕರು ತೀವ್ರ ತೆರಿಗೆ ವಿಧಿಸಿದರು

3) ಭೂಮಿಯ ಮೇಲಿನ ಅಭಿಪ್ರಾಯಕ್ಕೆ ಬದಲಾಗಿ ಸಮುದ್ರದ ಮೇಲಿನ ಏಕಸ್ವಾಮ್ಯ ಪಡೆಯಲು 'ನೀಲಿ ನೀರಿನ ನೀತಿ' ಯನ್ನು ಜಾರಿಗೆ ತಂದ ಅಧಿಕಾರಿ?
A) ಫ್ರಾನ್ಸಿಸ್ಕೋ ಡಿ ಅಲ್ಮೇಡಾ
B)  ವಾಸ್ಕೋ-ಡಾ-ಗಾಮಾ
C) ಅಲ್ಫೋನ್ಸೋ ಅಲ್ಬುಕರ್ಕ್
D) ಸರ್ ಥಾಮಸ್ ರೋ

A) ಫ್ರಾನ್ಸಿಸ್ಕೋ ಡಿ ಅಲ್ಮೇಡಾ

4) ಯುರೋಪಿನ ಹೆಬ್ಬಾಗಿಲ ಎಂದು ಹೆಸರುವಾಸಿಯಾದ ಪ್ರದೇಶ?
A) ಪ್ಯಾರಿಸ್
B) ಇಟಲಿ
C) ಕಾನ್ಸ್ಟಾಂಟಿನೋಪಲ್
D) ಲಂಡನ್

C) ಕಾನ್ಸ್ಟಾಂಟಿನೋಪಲ್

5) ಆಟೋಮನ್ ಟರ್ಕರಿಂದ  ಕಾನ್ಸ್ಟಾಂಟಿನೋಪಲ್ ವಶವಾದದ್ದು?
A) 1543
B) 1453
C) 1553
D) 1443

B) 1453

6) ಭಾರತದಲ್ಲಿ ಬ್ರಿಟಿಷರ ರಾಜಧಾನಿಯಾಗಿದ್ದ ಸ್ಥಳ
A) ದೆಹಲಿ
B) ಮದ್ರಾಸ್
C) ಕಲ್ಕತ್ತಾ
D) ಮುಂಬೈ

C) ಕಲ್ಕತ್ತಾ

7) ಬ್ರಿಟಿಷರು 1639 ರಲ್ಲಿ ಕಟ್ಟಿಸಿದ ಮೊದಲ ಕೋಟೆಯಾದ 'ಸೇಂಟ್ ಫೋರ್ಟ್ ಜಾರ್ಜ್‌' ಇರುವ ಸ್ಥಳ?
A) ಕಲ್ಕತ್ತಾ
B) ಮುಂಬೈ
C) ಪಾಂಡಿಚೇರಿ
D) ಮದ್ರಾಸ್

D) ಮದ್ರಾಸ್

8) ವಾಸ್ಕೋ-ಡ-ಗಾಮಾ ಭಾರತಕ್ಕೆ ಮೊದಲು ಒಂದು ತಲುಪಿದ ಸ್ಥಳ?
A) ಕಾಪ್ಪಡ್
B) ಕೊಚ್ಚಿ
C) ಮುಂಬೈ
D) ಜಾರವಾರ

A) ಕಾಪ್ಪಡ್

9) ಫ್ರಾನ್ಸಿಸ್ಕೋ ಡಿ ಅಲ್ಮೇಡಾ ನೀಲಿ ನೀರಿನ ನೀತಿ ಜಾರಿಗೆ ತಂದ ಉದ್ದೇಶ?
A) ಭಾರತದಲ್ಲಿ ಸಾಮ್ರಾಜ್ಯ ಸ್ಥಾಪನೆ
B) ವಸಾಹತು ಸ್ಥಾಪನೆ
C) ಭೂಮಿಯ ಮೇಲಿನ ಅಧಿಪತ್ಯಕ್ಕಾಗಿ
D) ಸಮುದ್ರದ ಮೇಲಿನ ಅಧಿಪತ್ಯಕ್ಕಾಗಿ

D) ಸಮುದ್ರದ ಮೇಲಿನ ಅಧಿಪತ್ಯಕ್ಕಾಗಿ

10) ಭಾರತದಲ್ಲಿ ಪೋರ್ಚುಗೀಸರ ನಿಜವಾದ ಸಾಮ್ರಾಜ್ಯ ಸ್ಥಾಪಕ ಎಂದು ಗುರುತಿಸಲ್ಪಟ್ಟ ಅಧಿಕಾರಿ?
A) ವಾಸ್ಕೋ-ಡಾ-ಗಾಮಾ
B) ಫ್ರಾನ್ಸಿಸ್ಕೋ ಡಿ ಅಲ್ಮೇಡಾ
C) ಅಲ್ಫೋನ್ಸೋ ಡಿ ಅಲ್ಬುಕರ್ಕ್
D) ಡೂಪ್ಲೆ

C) ಅಲ್ಫೋನ್ಸೋ ಡಿ ಅಲ್ಬುಕರ್

11) ಭಾರತದಲ್ಲಿ ಪೋರ್ಚುಗೀಸರ ಏಕಸ್ವಾಮ್ಯವನ್ನು ಮುರಿದವರು?
A) ಇಂಗ್ಲೀಷರು
B) ಡಚ್ಚರು
C) ಫ್ರೆಂಚರು
D) ಅರಬ್ಬರು

B) ಡಚ್ಚರು

12) 1617 ರಲ್ಲಿ ಇಂಗ್ಲೆಂಡ್ ರಾಜನ ರಾಯಭಾರಿಯಾಗಿ ಜಹಾಂಗೀರನ ಆಸ್ಥಾನಕ್ಕೆ ಬಂದವನು?
A) ವಾಸ್ಕೋಡಗಾಮ
B) ಫ್ರಾನ್ಸಿಸ್ಕೋ ಡಿ ಅಲ್ಮೇಡಾ
C) ಸರ್ ಐರ್ ಕೂಟ್
D) ಸರ್ ಥಾಮಸ್ ರೋ

D) ಸರ್ ಥಾಮಸ್ ರೋ

13)  ಇಂಗ್ಲೀಷರಿಗೆ ಭಾರತದಲ್ಲಿ ದಾಸ್ತಾನು ಮಳಿಗೆ ಸ್ಥಾಪಿಸಲು ಪರವಾನಿಗೆ ನೀಡಿದ ರಾಜ?
A) ಜಹಾಂಗೀರ್
B) ಪರೂಕ್ ಷಾ
C) ಶಹಜಹಾನ್
D) ಎರಡನೇ ಬಹದ್ದೂರ್ ಷಾ

A) ಜಹಾಂಗೀರ್

14) ಭಾರತದಲ್ಲಿ ಫ್ರೆಂಚರ ರಾಜಧಾನಿಯಾಗಿದ್ದ ಸ್ಥಳ?
A) ಮದ್ರಾಸ್
B) ಪಾಂಡಿಚೇರಿ/ಪುದುಚೇರಿ
C) ಕಲ್ಕತ್ತಾ
D) ಮುಂಬೈ

B) ಪಾಂಡಿಚೇರಿ/ಪುದುಚೇರಿ

15) ಪ್ಲಾಸಿ ಕದನ : 1757 :: ಬಕ್ಸಾರ್ ಕದನ :
A) 1756
B) 1857
C) 1764
D) 1575

C) 1764

16) ಆಗಿನ 'ದಿವಾನಿ ಹಕ್ಕು' ಎಂದರೆ?
A) ನ್ಯಾಯದಾನ ಮಾಡುವ ಹಕ್ಕು
B) ರಾಜಾಡಳಿತ ನಡೆಸುವ ಹಕ್ಕು
C) ಭೂ ಕಂದಾಯ ವಸೂಲಿ ಮಾಡುವ ಹಕ್ಕು
D) ದೇಶದ ಎಲ್ಲಾ ಅಧಿಕಾರ

C) ಭೂ ಕಂದಾಯ ವಸೂಲಿ ಮಾಡುವ ಹಕ್

17) 1764 ರ ಬಕ್ಸಾರ್ ಕದನದಲ್ಲಿ ಮೂರು ಸಂಯುಕ್ತ ಸೇನೆಯನ್ನು ಸೋಲಿಸಿದ ಬ್ರಿಟಿಷ್ ಅಧಿಕಾರಿ?
A) ಲಾರ್ಡ್ ಡಾಲ್ ಹೌಸಿ
B) ರಾಬರ್ಟ್ ಕ್ಲೈವ್
C) ಸರ್ ಐರ್ ಕೂಟ್
D) ಹೆಕ್ಟರ್ ಮನ್ರೋ

D) ಹೆಕ್ಟರ್ ಮನ್

18) ಭಾರತಕ್ಕೆ ಬಂದ ಐರೋಪ್ಯರ ಕಾಲಾನುಕ್ರಮಣಿಕೆ?

A) ಪೋರ್ಚುಗೀಸರು ಪ್ರೆಂಚರು ಡಚ್ಚರು ಇಂಗ್ಲಿಷರ 
B) ಪೋರ್ಚುಗೀಸರು ಇಂಗ್ಲೀಷರು ಡಚ್ಚರು ಫ್ರೆಂಚರು
C) ಫ್ರೆಂಚರು ಪೋರ್ಚುಗೀಸರು ಡಚ್ಚರು ಇಂಗ್ಲಿಷರು
D) ಪೋರ್ಚುಗೀಸರು ಡಚ್ಚರು ಇಂಗ್ಲಿಷರು ಫ್ರೆಂಚರು

D) ಪೋರ್ಚುಗೀಸರು ಡಚ್ಚರು ಇಂಗ್ಲಿಷರು ಫ್ರೆಂಚರು

19)  ಬಂಗಾಳದಲ್ಲಿ 'ದ್ವಿ ಪ್ರಭುತ್ವ ಪದ್ಧತಿ' ಯನ್ನು ಜಾರಿಗೆ ತಂದವರು ಯಾರು?
A) ಅಲ್ಫೋನ್ಸೋ ಡಿ ಆಲ್ಬುಕರ್ಕ್
B) ಡೂಪ್ಲೇ
C) ರಾಬರ್ಟ್ ಕ್ಲೈವ್
D) ಫ್ರಾನ್ಸಿಸ್ಕೋ ಡಿ ಅಲ್ಮೇಡ

C) ರಾಬರ್ಟ್ ಕ್ಲೈವ್

20) ಬಕ್ಸಾರ್ ಕದನವು ಬ್ರಿಟಿಷರು ಈ ಕೆಳಗಿನ ಯಾವ ಪ್ರದೇಶಗಳ ಮೇಲಿನ ನಿಜವಾದ ಒಡೆಯರೆಂದು ದೃಢೀಕರಿಸಿತು?
A) ಗುಜರಾತ್ ಬಿಹಾರ್ ಮತ್ತು ಮದ್ರಾಸ್
B) ಬಂಗಾಳ ಪಂಜಾಬ್ ಮತ್ತು ಒರಿಸ್ಸಾ
C) ಬಂಗಾಳ ಬಿಹಾರ ಮತ್ತು ಒರಿಸ್ಸಾ
D) ಮೈಸೂರು ಬಿಹಾರ ಮತ್ತು ಮಹಾರಾಷ್ಟ್ರ

C) ಬಂಗಾಳ ಬಿಹಾರ ಮತ್ತು ಒರಿಸ್ಸಾ

No comments:

Post a Comment

Important Notes

Random Posts

Important Notes

Popular Posts

18-09-2021 Current Affairs in Kannada for All Competitive Exams

18-09-2021 Current Affairs in Kannada for All Competitive Exams ವಿಶ್ವ ಓಜೋನ್ ದಿನ : ಸೆಪ್ಟಂಬರ್-16 ಮಳೆಗಾಲದಲ್ಲಿ ಕೊಡೆಯು ನಮ್ಮನ್ನು ಮಳೆಯಿಂದ ರಕ್ಷಿಸುವ ಹಾಗೆ, ಓಜೋನ್ ಪದರ ನಮ್ಮನ್ನು ಸೂರ್ಯನಿಂದ ಬರುವ ಅತಿ ನೇರಳೆ ಕಿರಣಗಳಿಂದ ರಕ್ಷಿಸುತ್ತದೆ. ಇಂತಹ ಮಹತ್ವದ ಓಜೋನ್ ಪದರದ ರಕ್ಷಣೆಯ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸಲು ಪ್ರತಿವರ್ಷ ಸೆಪ್ಟೆಂಬರ್-16ನ್ನು 'ವಿಶ್ವ ಓಜೋನ್ ದಿನ' ಎಂದು ಆಚರಿಸಲಾಗುತ್ತದೆ. 2021ರ ಧೈಯವಾಕ್ಯ : 'ಕೀಪಿಂಗ್ ಅಸ್, ಅವರ್ ಫುಡ್ ಆ್ಯಂಡ್ ವ್ಯಾಕ್ಸಿನ್ ಕೂಲ್' ಎಂಬ ಧೈಯದೊಂದಿಗೆ ಆಚರಿಸಲಾಗುತ್ತಿದೆ. ಇದರ ಅರ್ಥ ಶಾಖವರ್ಧಕ ಅನಿಲಗಳ ಹೊಮ್ಮುವಿಕೆಯನ್ನು ಕಡಿತ ಮಾಡಿ ನಮ್ಮ ಆಹಾರ, ಆರೋಗ್ಯ ಮತ್ತು ಲಸಿಕೆಗಳನ್ನು ಸಂರಕ್ಷಿಸಿಕೊಳ್ಳಬೇಕು ಎಂಬುದು ಅದರ ಸಂದೇಶ. ಭೂಮಿಯ ಮೇಲೆ 20 ಕಿ.ಮೀ. ಎತ್ತರದಲ್ಲಿ ಶುರುವಾಗಿ 50 ಕಿ.ಮೀ. ವರೆಗೂ ವ್ಯಾಪಿಸಿರುವ ಓಜೋನ್ ಪದರದ ಇರುವಿಕೆಯನ್ನು 1839ರಲ್ಲಿ ಕಂಡುಹಿಡಿಯಲಾಯಿತು. ಓಜೋನ್ ಎನ್ನುವುದು ನೀಲಿಬಣ್ಣದ ನೈಸರ್ಗಿಕ ಅನಿಲ. 1880ರಲ್ಲಿ ಓಜೋನ್ ಅತೀ ಹೆಚ್ಚು ನೇರಳಾತೀತ ಕಿರಣಗಳನ್ನು ಹೀರಿಕೊಳ್ಳುವ ಅನಿಲವೆಂದು ಸಂಶೋಧಿಸಲಾಗಿದೆ. ಓಜೋನ್ ಪದರ ಅಳತೆಯನ್ನು ಡಾಬ್ಬನ್ ಯುನಿಟ್‌ನಿಂದ ಅಳೆಯುತ್ತಾರೆ. ಈ ತರಹದ ವಿಶೇಷತೆ ಹೊಂದಿದ ಓಜೋನ್ ಪದರು ಮೊದಲ ಸಲ ಅಂಟಾರ್ಕ್ಟಿಕದ ಮೇಲೆ ವಾಯುಮಂಡಲ ಓಜೋನ್ ಪದರಕ್ಕೆ ತೂತಾಗಿದೆ ಎಂದು ತಿಳಿದ ವಿಜ್ಞಾನಿಗಳು ಅದಕ್ಕ...

11 ಫೆಬ್ರವರಿ 2022 ರ ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ರಸಪ್ರಶ್ನೆಗಳು

11 ಫೆಬ್ರವರಿ 2022 ರ ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ರಸಪ್ರಶ್ನೆಗಳು  🌺 11 ಫೆಬ್ರವರಿ 2022 ರ ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ರಸಪ್ರಶ್ನೆಗಳು  🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ General Knowledge 2021 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Kannada Quiz for All Competitive Exams, PSI PC Mock Test 2022, Best Mock Test Series for Success in PSI PC 2022,   September October 2022 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

11 ಫೆಬ್ರವರಿ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

11 ಫೆಬ್ರವರಿ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher'...