Type Here to Get Search Results !

ಹತ್ತನೇ ತರಗತಿ ಸಮಾಜ ವಿಜ್ಞಾನ ಅಧ್ಯಯವಾರು ಪ್ರಶ್ನೋತ್ತರಗಳು ಅಧ್ಯಾಯ - 04 ಕರ್ನಾಟಕದಲ್ಲಿ ಬ್ರಿಟಿಷ್‌ ಆಳ್ವಿಕೆಗೆ ಪ್ರತಿರೋಧಗಳು

ಹತ್ತನೇ ತರಗತಿ ಸಮಾಜ ವಿಜ್ಞಾನ ಅಧ್ಯಯವಾರು ಪ್ರಶ್ನೋತ್ತರಗಳು ಅಧ್ಯಾಯ - 04 ಕರ್ನಾಟಕದಲ್ಲಿ ಬ್ರಿಟಿಷ್‌ ಆಳ್ವಿಕೆಗೆ ಪ್ರತಿರೋಧಗಳು SSLC Social Science Chapterwise MCQs in Kannada for All Competitive Exams: Chapter-04. Chapter - 04 Resistance to British rule in Karnataka MCQS

ಹತ್ತನೇ ತರಗತಿ ಸಮಾಜ ವಿಜ್ಞಾನ ಅಧ್ಯಯವಾರು ಪ್ರಶ್ನೋತ್ತರಗಳು ಅಧ್ಯಾಯ - 04 ಕರ್ನಾಟಕದಲ್ಲಿ ಬ್ರಿಟಿಷ್‌ ಆಳ್ವಿಕೆಗೆ ಪ್ರತಿರೋಧಗಳು SSLC Social Science Chapterwise MCQs in Kannada for All Competitive Exams: Chapter-04. Chapter - 04 Resistance to British rule in Karnataka



ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಹತ್ತನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಅಧ್ಯಾಯವಾರು ಬಹು ಆಯ್ಕೆಯ ಪ್ರಶ್ನೋತ್ತರಗಳು" ಸೇರಿದಂತೆ ಇನ್ನಿತರೆ ಎಲ್ಲ ವಿಷಯಗಳ ಪ್ರಶ್ನೋತ್ತರಗಳನ್ನು ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!

ಅಧ್ಯಾಯ - 04 ಕರ್ನಾಟಕದಲ್ಲಿ ಬ್ರಿಟಿಷ್‌ ಆಳ್ವಿಕೆಗೆ ಪ್ರತಿರೋಧಗಳು


1. ಬ್ರಿಟಿಷರ ಕುತಂತ್ರ ಮೊದಲು ಅರಿತು ಸ್ವತಂತ್ರ ಪಡೆಯಲು ಬಯಸಿದ ಮೊದಲ ವ್ಯಕ್ತಿ.
a) ದೋಂಡಿಯಾವಾಘ
b) ಟಿಪ್ಪು ಸುಲ್ತಾನ್
c) ಹೈದರಾಲಿ
d) ಔರಂಗಜೇಬ್

c) ಹೈದರಾಲಿ

2. ಈ ಒಪ್ಪಂದದ ಮೂಲಕ 3ನೇ ಆಂಗ್ಲೋ ಮೈಸೂರು ಯುದ್ಧ ಮುಕ್ತಾಯವಾಯಿತು.
a) ಮದ್ರಾಸ್ ಒಪ್ಪಂದ
b) ಮಂಗಳೂರು ಒಪ್ಪಂದ
c) ಸಾಲ್ ಬಾಯ್
d) ಶ್ರೀರಂಗ ಪಟ್ಟಣ ಒಪ್ಪಂದ 

d) ಶ್ರೀರಂಗ ಪಟ್ಟಣ ಒಪ್ಪಂದ 

3. ಈ ಯುದ್ಧದಲ್ಲಿ ಮೈಸೂರು ಸೈನ್ಯ ಪೂರ್ಣ ಪ್ರಮಾಣದಲ್ಲಿ ಗೆಲುವು ಸಾಧಿಸಿತು.
a) 1ನೇ ಆಂಗ್ಲೋ ಮೈಸೂರು ಯುದ್ಧ
b) 2ನೇ ಆಂಗ್ಲೋ ಮೈಸೂರು ಯುದ್ಧ
c) 3ನೇ ಆಂಗ್ಲೋ ಮೈಸೂರು ಯುದ್ಧ
d) 4ನೇ ಆಂಗೊ ಸೂರು ಯುದ್ಧ

b) 2ನೇ ಆಂಗ್ಲೋ ಮೈಸೂರು ಯುದ್ಧ 

4. "ಹುಲಿ" ಎಂದು ಕರೆಯಲ್ಪಟ್ಟ ನಾಯಕ.
a) ದೋಂಡಿಯಾ ವಾಘ್
b) ವೀರಪ್ಪ
c) ಹೈದರಾಲಿ
d) ಕಿತ್ತೂರು ಚೆನ್ನಮ್ಮ

a) ದೋಂಡಿಯಾ ವಾಘ್ 

5. ದೋಂಡಿಯಾವಾಘನು ಹತ್ಯೆಯಾದ ಸ್ಥಳ
a) ಯಾಪಲಪರವಿ
b) ಚನ್ನಗಿರಿ
c) ಹಲಗಲಿ
d) ಕೋನಗಲ್ 

d) ಕೋನಗಲ್ 

6. ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಲು ಮುಖ್ಯ ಕಾರಣ.
a) ದತ್ತು ಪುತ್ರ ಹಕ್ಕು ರದ್ದತಿ 
b) ಬ್ರಿಟಿಷರಿಂದ ಸ್ನಾತಂತ್ರ
c) ಮಗನನ್ನು ರಕ್ಷಿಸಲು
d) ಕಪ್ಪ ಕೊಡಲು ಹಿಂದೇಟು

a) ದತ್ತು ಪುತ್ರ ಹಕ್ಕು ರದ್ದತಿ 

7. ಇವರ ವ್ಯಕ್ತಿತ್ವ ತಿಳಿಯಲು ಮೌಖಿಕ ಆಧಾರ /ಲಾವಣಿಯೇ ಮೂಲಾಧಾರ.
a) ದೋಂಡಿಯಾ ವಾಗ್
b) ಸಂಗೊಳ್ಳಿ ರಾಯಣ್ಣ
c) ವೆಂಕಟಪ್ಪನಾಯಕ
d) ಕೊಪ್ಪಳದ ವೀರಪ್ಪ

b) ಸಂಗೊಳ್ಳಿ ರಾಯಣ್ಣ 

8. ಬ್ರಿಟಿಷರ ವಿರುದ್ಧ ದಂಗೆ ಎದ್ದ ವೀರಪ್ಪನ ಸ್ಥಳ.
a) ಕೊಡಗು
b) ಸುರಪುರ
c) ಅಮರಸುಳ್ಯ
d) ಕೊಪ್ಪಳ 

d) ಕೊಪ್ಪಳ 

9. ಹಲಗಲಿ ಬೇಡರ ದಂಗೆಯ ಮೂಲ ಕಾರಣ.
a) ಬ್ರಿಟಿಷರ ಹೆಚ್ಚು ತೆರಿಗೆ
b) ದತ್ತು ಮಕ್ಕಳ ಹಕ್ಕಿಲ್ಲ ನೀತಿ
c) ಸ್ವಾತಂತ್ರದ ಆಸೆ
d) ಶಸ್ತ್ರ ಬಳಕೆಯ ನಿರ್ಬಂಧ ಕಾಯ್ದೆ 

d) ಶಸ್ತ್ರ ಬಳಕೆಯ ನಿರ್ಬಂಧ ಕಾಯ್ದೆ 

10. ಭಾರತದ ಇತಿಹಾಸದಲ್ಲಿ 18ನೇ ಶತಮಾನವನ್ನು ಈ ರೀತಿ ಹೆಸರಾಗಿದೆ.
a) ಧಾರ್ಮಿಕ ಸುವರ್ಣಯುಗ
b) ಆಧುನಿಕ ಯುಗ
c) ಸಾಮಾಜಿಕ ಸಮಸ್ಯೆಗಳ ಯುಗ
d) ರಾಜಕೀಯ ಸಮಸ್ಯೆಗಳ ಶತಮಾನ 

d) ರಾಜಕೀಯ ಸಮಸ್ಯೆಗಳ ಶತಮಾನ 

11. ಭಾರತೀಯರಲ್ಲಿ ರಾಷ್ಟ್ರೀಯತೆಯನ್ನು ಮೂಡಿಸಿದ ಸುಧಾರಣೆ.
a) ಸೈನಿಕ ಸುಧಾರಣೆ
b) ಶೈಕ್ಷಣಿಕ ಸುಧಾರಣೆ
c) ನ್ಯಾಯಾಂಗ ಸುಧಾರಣೆ
d) ಪೊಲೀಸ್ ವ್ಯವಸ್ಥೆಯ ಸುಧಾರಣೆ

b) ಶೈಕ್ಷಣಿಕ ಸುಧಾರಣೆ

12. ಪ್ರಸಿದ್ಧವಾದ ಹಲಗಲಿ ಬೇಡರ ಸ್ಥಳವಿರುವ ಜಿಲ್ಲೆ.
a) ದಾವಣಗೆರೆ
b) ಬಳ್ಳಾರಿ
c) ಬಾಗಲಕೋಟೆ
d) ಬಿಜಾಪುರ.

c) ಬಾಗಲಕೋಟೆ 

13. ಇತಿಹಾಸ ಪ್ರಸಿದ್ದ 'ಸುರಪುರ' ಇರುವ ಜಿಲ್ಲೆ.
a) ದಾವಣಗೆರೆ
b) ಬಳ್ಳಾರಿ
c) ಬಾಗಲಕೋಟೆ
d) ಯಾದಗಿರಿ 

d) ಯಾದಗಿರಿ 

14. ಕಿತ್ತೂರಿನ ಬಂಡಾಯದ ನಾಯಕರು.
a) ಚೆನ್ನಮ್ಮ
b) ವೆಂಕಟಪ್ಪ ನಾಯಕ
c) ವೀರಪ್ಪ
d) ಹೈದರಲಿ

a) ಚೆನ್ನಮ್ಮ 

15. ಹೈದರಲಿ ಅಧಿಕಾರಕ್ಕೆ ಬಂದಾಗ ಇದ್ದ ಮೈಸೂರಿನ ಒಡೆಯರು.
a) ಇಮ್ಮಡಿ ಕೃಷ್ಣರಾಜ ಒಡೆಯರ್
b) ಮುಮ್ಮಡಿ ಕೃಷ್ಣರಾಜ ಒಡೆಯರ್
c) ಜಯಚಾಮರಾಜ ಒಡೆಯರ್
d) ಚಿಕ್ಕದೇವರಾಜ ಒಡೆಯರ್.

a) ಇಮ್ಮಡಿ ಕೃಷ್ಣರಾಜ ಒಡೆಯರ್ 

16. ಒಂದನೇ ಆಂಗ್ಲೋ ಮೈಸೂರು ಯುದ್ಧವನ್ನು ಅಂತ್ಯಗೊಳಿಸಿದ ಒಪ್ಪಂದ.
a) ಮದ್ರಾಸ್ ಒಪ್ಪಂದ
b) ಮಂಗಳೂರು ಒಪ್ಪಂದ
c) ಸಾಲ್ ಬಾಯ್
d) ಶ್ರೀರಂಗ ಪಟ್ಟಣ ಒಪ್ಪಂದ

a) ಮದ್ರಾಸ್ ಒಪ್ಪಂದ 

17. ಭಾರತದ ಇತಿಹಾಸದಲ್ಲಿ 18ನೇ ಶತಮಾನವನ್ನು ಸಮಸ್ಯೆಗಳ ಶತಮಾನ ಎನ್ನಲು ಕಾರಣ.
a) ಮೊಘಲ್ ಚಕ್ರವರ್ತಿ ಔರಂಗ್ ಜೇಬ್ ಮರಣ
b) ಪ್ಲಾಸಿ ಕದನದಲ್ಲಿ ಭಾರತೀಯರ ಸೋಲು
c) ಬಕ್ಸಾರ್ ಕದನದಲ್ಲಿ ಸಂಯುಕ್ತ ಸೈನ್ಯದ ಸೋಲು
d) ಪ್ರಥಮ ಸ್ವಾತಂತ್ರ ಸಂಗ್ರಾಮದ ವಿಫಲತೆ.

a) ಮೊಘಲ್ ಚಕ್ರವರ್ತಿ ಔರಂಗ್ ಜೇಬ್ ಮರಣ 

18. 18ನೇಯ ಶತಮಾನದಲ್ಲಿ ಮೈಸೂರಿನ ರಾಜಕೀಯ ಬೆಳವಣಿಗೆ ಮೇಲೆ ದುಷ್ಪರಿಣಾಮವನ್ನು ಬೀರಿದ ಘಟನೆ.
a) ಹೈದರಾಲಿ ಮತ್ತು ಟಿಪ್ಪುವಿನ ಏಳಿಗೆ
b) ಸಹಾಯಕ ಸೈನ್ಯ ಪದ್ಧತಿ ಯನ್ನು ಒಪ್ಪಿಕೊಂಡಿದ್ದು
c) ಚಿಕ್ಕದೇವರಾಜ ಒಡೆಯರ ಮರಣ
d) ಆಂಗ್ಲೋ ಮರಾಠ ಯುದಗಳು.

c) ಚಿಕ್ಕದೇವರಾಜ ಒಡೆಯರ ಮರಣ 

19. ಅಮರಸುಳ್ಯ ಬಂಡಾಯ ಮೂಲತಃ.
a) ಕಾರ್ಮಿಕ ಬಂಡಾಯ
b) ರೈತ ಬಂಡಾಯ
c) ಸೈನಿಕ ಬಂಡಾಯ
d) ರಾಜ್ಯ ಬಂಡಾಯ

a) ಕಾರ್ಮಿಕ ಬಂಡಾಯ 

20. ಕೊಡಗಿನಲ್ಲಿ ಸಶಸ್ತ್ರ ಬಂಡಾಯವನ್ನು ಸಂಘಟಿಸಿದವರು.
a) ಸ್ವಾಮಿ ಅಪರಂಪರ, ಕಲ್ಯಾಣಸ್ವಾಮಿ, ಪುಟ್ಟಬಸಪ್ಪ
b) ವೆಂಕಟಪ್ಪ ನಾಯಕ, ರಾಯಣ್ಯ, ವೀರಪ್ಪ
c) ಕಿತ್ತೂರ ಚನ್ನಮ್ಮ, ವೀರಪ್ಪ, ಪುಟ್ಟಬಸಪ್ಪ
d) ಸ್ಮಾಮಿ ಅಪರಂಪಾರ, ಟಿಪ್ಪುಸುಲ್ತಾನ್, ಹೈದರಾಲಿ

a) ಸ್ವಾಮಿ ಅಪರಂಪರ, ಕಲ್ಯಾಣಸ್ವಾಮಿ, ಪುಟ್ಟಬಸಪ್ಪ 

Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section