Today Top-10 General Knowledge Question Answers with Explanation in Kannada for All Competitive Exams-09
ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪೊಲೀಸ್ ಕಾನ್ಸ್ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.
ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!
01. ರಾಷ್ಟ್ರೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯನ್ನು ಎಲ್ಲಿ ಸ್ಥಾಪಿಸಲಾಗಿದೆ?
1) ಭುವನೇಶ್ವರ
2) ಅಗರ್ತಲಾ
3) ಬಿಸಲ್ಪುರ
4) ಇಂದೂರ್
ಸರಿಯಾದ ಉತ್ತರ : 1) ಭುವನೇಶ್ವರ
02.ಪ್ರಮುಖ ವಿದೇಶಿ ವಾರ್ತಾ ಸಂಸ್ಥೆಗಳಲ್ಲಿ ಒಂದಾದ ಗ್ಲೋಬ್ ನ್ಯೂಸ್ ಏಜೆನ್ಸಿ ಯಾವ ದೇಶದ ವಾರ್ತಾ ಸಂಸ್ಥೆಯಾಗಿದೆ?
1) ಇಂಡೋನೇಷ್ಯಾ
2) ಅಮೆರಿಕ
3) ಬ್ರಿಟನ್
4) ಜೆಕೋಸ್ಲೇವಿಯ
ಸರಿಯಾದ ಉತ್ತರ: 4) ಜೆಕೋಸ್ಲೇವಿಯ
03.ಇಂದ್ರಾಣಿ ರೆಹಮಾನ್ ಈ ಕೆಳಗಿನ ಯಾವ ಪ್ರಕಾರದ ಪ್ರಮುಖ ಕಲಾವಿದರಾಗಿದ್ದಾರೆ?
1) ಭರತನಾಟ್ಯ
2) ಕಥಕ್ಕಳಿ
3) ಒಡಿಸ್ಸಿ
4) ಮಣಿಪುರಿ
ಸರಿಯಾದ ಉತ್ತರ : 3) ಒಡಿಸ್ಸಿ
04.ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಯಾವ ದಿನಾಂಕದಂದು ಆಚರಿಸಲಾಗುತ್ತದೆ?
1) ಆಗಸ್ಟ್ 29
2) ಆಗಸ್ಟ್ 28
3) ಆಗಸ್ಟ್ 27
4) ಆಗಸ್ಟ್ 30
ಸರಿಯಾದ ಉತ್ತರ : 1) ಆಗಸ್ಟ್ 29
05.ರೋಗಗ್ರಸ್ಥ ಜೀವಕೋಶಗಳ ಬಗೆಗಿನ ಅಧ್ಯಯನವನ್ನು ಏನೆಂದು ಕರೆಯುವರು?
1) ಸೈಟೋಲಜಿ
2) ಸೈಟೋಪೆಥಾಲಜಿ
3) ಸೋಮಾಲಜಿ
4) ಲಿತಾಲಜಿಸಿ
ಸರಿಯಾದ ಉತ್ತರ: 2) ಸೈಟೋಪೆಥಾಲಜಿ
06.ಸಸ್ಯಗಳಲ್ಲಿನ ಬೆಳವಣಿಗೆಯನ್ನು ಅಳೆಯಲು ಬಳಸುವ ಸಾಧನ
1) ಪಾಥೋಮೀಟರ್
2) ಪ್ಲಕ್ಸ್ಮೀಟರ್
3) ಕ್ರೆಸ್ಕೋಗ್ರಾಫ್
4) ಕೈಯೋಮೀಟರ್
ಸರಿಯಾದ ಉತ್ತರ : 3) ಕ್ರೆಸ್ಕೋಗ್ರಾಫ್
07. ಮತಾಂತರಗೊಂಡ ಹಿಂದೂಗಳನ್ನು ಮರಳಿ ಹಿಂದೂ ಧರ್ಮಕ್ಕೆ ಪರಿವರ್ತಿಸುವ ಶುದ್ಧಿ ಚಳುವಳಿಯನ್ನು ಆರಂಭಿಸಿದವರು
1) ರಾಜಾರಾಮ್ ಮೋಹನ್ರಾಯ್
2) ದೇವೇಂದ್ರನಾಥ್ ಟ್ಯಾಗೋರ್
3) ಸ್ವಾಮಿ ದಯಾನಂದ ಸರಸ್ವತಿ
4) ಬಾಲಗಂಗಾಧರ ತಿಲಕ್
ಸರಿಯಾದ ಉತ್ತರ: 3) ಸ್ವಾಮಿ ದಯಾನಂದ ಸರಸ್ವತಿ
08.ಭಾರತದಲ್ಲಿ ದೊರೆತಿರುವ ಸಿಂಧೂ ನಾಗರಿಕತೆಯ ನಗರಗಳಲ್ಲಿ ಅತ್ಯಂತ ವಿಶಾಲವಾದುದು
1) ದೋಲವೀರ
2) ಲೋಥಾಲ್
3) ಕಾಲಿಬಂಗನ್
4) ಬನವಾಲಿ
ಸರಿಯಾದ ಉತ್ತರ: 1) ದೋಲವೀರ
09. ಋಗೈದದ ಕಾಲದಲ್ಲಿ ಕೃಷಿಗೆ ಬಳಸಲಾಗುತ್ತಿದ್ದ ಭೂಮಿಯನ್ನು ಏನೆಂದು ಕರೆಯಲಾಗುತ್ತಿತ್ತು?
1) ವ್ಯಾಪ್ತಿ
2) ನಿಷ್ಠ
4) ಕ್ಷೇತ್ರ
3) ಪಣಿ
ಸರಿಯಾದ ಉತ್ತರ: 3) ಪಣಿ
10. ಜಗದ್ವಿಖ್ಯಾತವಾದ ಶ್ರವಣಬೆಳಗೊಳದ ಬಾಹುಬಲಿ ವಿಗ್ರಹವನ್ನು ಗಂಗರಸ ರಾಚಮಲ್ಲನ ಮಂತ್ರಿಯಾಗಿದ್ದ ಚಾವುಂಡರಾಯ ಕೆತ್ತಿಸಿದ ವರ್ಷ
1) 981
2) 990
3) 985
4) 988
ಸರಿಯಾದ ಉತ್ತರ : 1) 981