23 ಏಪ್ರಿಲ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪೊಲೀಸ್ ಕಾನ್ಸ್ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.
ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!
23 ಏಪ್ರಿಲ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
1➤ ವಿಟಮಿನ್ ಡಿ ಕೊರತೆಯಿಂದ ಈ ಕೆಳಗಿನ ಯಾವ ಕಾಯಿಲೆ ಉಂಟಾಗುತ್ತದೆ ?
ⓐ ಪೆಲೆಗ್ರಾ
ⓑ ಸ್ಕರ್ವಿ
ⓒ ರಾತ್ರಿ ಕುರುಡುತನ
ⓓ ರಿಕೆಟ್ಸ್
ⓑ ಸ್ಕರ್ವಿ
ⓒ ರಾತ್ರಿ ಕುರುಡುತನ
ⓓ ರಿಕೆಟ್ಸ್
2➤ ಬುದ್ಧ ತನ್ನ ಕೊನೆ ದಿನವನ್ನು ಕಳೆದಿದ್ದು ಇಲ್ಲಿ.
ⓐ ಕುಶಿನಗರ
ⓑ ಲುಂಬಿನಿ
ⓒ ಸಾರನಾಥ
ⓓ ಬುದ್ದಗಯಾ
ⓑ ಲುಂಬಿನಿ
ⓒ ಸಾರನಾಥ
ⓓ ಬುದ್ದಗಯಾ
3➤ ಕಬ್ಬಿನ ತುಕ್ಕು ಹಿಡಿದಾಗ ತೂಕ ಏನಾಗುತ್ತದೆ ?
ⓐ ಇದ್ದಷ್ಟು ಇರುತ್ತದೆ
ⓑ ಕಡಿಮೆಯಾಗುತ್ತದೆ
ⓒ ಹೆಚ್ಚಾಗುತ್ತದೆ
ⓓ ಮೇಲಿನ ಯಾವುದೂ ಅಲ್ಲ
ⓑ ಕಡಿಮೆಯಾಗುತ್ತದೆ
ⓒ ಹೆಚ್ಚಾಗುತ್ತದೆ
ⓓ ಮೇಲಿನ ಯಾವುದೂ ಅಲ್ಲ
4➤ ಅಮೃತಸರ ದಿಂದ ದೆಹಲಿಗೆ ಸಾಗುವ ಭಾರತದ ರಾಷ್ಟ್ರೀಯ ಹೆದ್ದಾರಿಯ ಸಂಖ್ಯೆ ?
ⓐ 8
ⓑ 1
ⓒ 4
ⓓ 2
ⓑ 1
ⓒ 4
ⓓ 2
5➤ ಸಂಪ್ರದಾಯಿಕ ಮಾನವ ಬದುಕಿನ ಜೊತೆಗೆ ಜೀವಿವೈವಿಧ್ಯ ( ಬಯೋಡೈವರ್ಸಿಟಿ ) ಸಂರಕ್ಷಣೆಯ ಬಹುಮುಖ್ಯ ತಂತ್ರವು ಈ ಕೆಳಗಿನ ಯಾವುದರ ಸ್ಥಾಪನೆಯಾಗಿದೆ ?
ⓐ ರಾಷ್ಟ್ರೀಯ ಉದ್ಯಾನಗಳು
ⓑ ವನ್ಯಜೀವಿಧಾಮಗಳು
ⓒ ಸಸ್ಯ ತೋಟ ಗಳು
ⓓ ಜೀವಗೋಳ ಮೀಸಲು ಪ್ರದೇಶ
ⓑ ವನ್ಯಜೀವಿಧಾಮಗಳು
ⓒ ಸಸ್ಯ ತೋಟ ಗಳು
ⓓ ಜೀವಗೋಳ ಮೀಸಲು ಪ್ರದೇಶ
6➤ ಈ ಕೆಳಗಿನ ಯಾವ ಇಂಧನವು ಅತಿ ಕಡಿಮೆ ಪರಿಸರ ಮಾಲಿನ್ಯವನ್ನು ಉಂಟು ಮಾಡುತ್ತದೆ ?
ⓐ ಡೀಸೆಲ್
ⓑ ಜಲಜನಕ
ⓒ ಕಲ್ಲಿದ್ದಲು
ⓓ ಸೀಮೆಎಣ್ಣೆ
ⓑ ಜಲಜನಕ
ⓒ ಕಲ್ಲಿದ್ದಲು
ⓓ ಸೀಮೆಎಣ್ಣೆ
7➤ 1930 ರಲ್ಲಿ ಮಹಾತ್ಮ ಗಾಂಧಿಯವರು ನಾಗರಿಕ ಅಸಹಕಾರ ಚಳುವಳಿಯನ್ನು ಇಲ್ಲಿಂದ ಪ್ರಾರಂಭಿಸಿದರು ?
ⓐ ದಂಡಿ
ⓑ ಸೇವಾಗ್ರಾಮ
ⓒ ಸಬರಮತಿ
ⓓ ವಾರ್ಧ
ⓑ ಸೇವಾಗ್ರಾಮ
ⓒ ಸಬರಮತಿ
ⓓ ವಾರ್ಧ
8➤ ಅಷ್ಟಪ್ರಧಾನ ಎಂಬುದು ಈ ಕೆಳಗಿನ ಯಾರ ಒಂದು ಮಂತ್ರಿಮಂಡಲ ?
ⓐ ಗುಪ್ತರ ಆಡಳಿತ
ⓑ ಮರಾಠರ ಆಡಳಿತ
ⓒ ವಿಜಯನಗರ ಆಡಳಿತ
ⓓ ಚೋಳರ ಆಡಳಿತ
ⓑ ಮರಾಠರ ಆಡಳಿತ
ⓒ ವಿಜಯನಗರ ಆಡಳಿತ
ⓓ ಚೋಳರ ಆಡಳಿತ
9➤ 1956 ರ ಸಂವಿಧಾನದ ಏಳನೇ ತಿದ್ದುಪಡಿಯು ಅವಕಾಶ ವದಗಿಸಿದ್ದರು ಸಹ , ಈ ಕೆಳಗಿನ ಯಾವ ರಾಜ್ಯವು ವಿಧಾನ ಪರಿಷತ್ತನ್ನು ಹೊಂದಿಲ್ಲ ?
ⓐ ಬಿಹಾರ
ⓑ ಮಧ್ಯಪ್ರದೇಶ
ⓒ ಮಹಾರಾಷ್ಟ್ರ
ⓓ ಕರ್ನಾಟಕ
ⓑ ಮಧ್ಯಪ್ರದೇಶ
ⓒ ಮಹಾರಾಷ್ಟ್ರ
ⓓ ಕರ್ನಾಟಕ
10➤ ಭಾರತದ ಸುಪ್ರೀಂಕೋರ್ಟ್ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸುವ ಅಧಿಕಾರ ಇರುವುದು.
ⓐ ಭಾರತದ ಮುಖ್ಯನ್ಯಾಯಾಧೀಶರಿಗೆ
ⓑ ರಾಷ್ಟ್ರಪತಿಗೆ
ⓒ ಸಂಸತ್ತಿಗೆ
ⓓ ಕಾನೂನು ಆಯೋಗಕ್ಕೆ
ⓑ ರಾಷ್ಟ್ರಪತಿಗೆ
ⓒ ಸಂಸತ್ತಿಗೆ
ⓓ ಕಾನೂನು ಆಯೋಗಕ್ಕೆ