02 ಜೂನ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪೊಲೀಸ್ ಕಾನ್ಸ್ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.
ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!
02 ಜೂನ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
1➤ ಯಾವ ಭಾರತೀಯ ಟೆಲಿಕಾಂ ಕಂಪನಿಯು ಜಾಗತಿಕ SEA-ME-WE-6 ಸಾಗರದೊಳಗಿನ ಕೇಬಲ್ ಕನ್ಸೋರ್ಟಿಯಂಗೆ ಸೇರಿದೆ..?
ⓐ ರಿಲಯನ್ಸ್ ಜಿಯೋ
ⓑ ಏರ್ಟೆಲ್
ⓒ ಬಿಎಸ್ಎನ್ಎಲ್
ⓓ ವೊಡಾಫೋನ್-ಐಡಿಯಾ
ⓑ ಏರ್ಟೆಲ್
ⓒ ಬಿಎಸ್ಎನ್ಎಲ್
ⓓ ವೊಡಾಫೋನ್-ಐಡಿಯಾ
2➤ ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಮಂಡಳಿಯಲ್ಲಿ ಪೂರ್ಣ ಸಮಯದ ಸದಸ್ಯರಾಗಿ ಯಾರು ನೇಮಕಗೊಂಡಿದ್ದಾರೆ?
ⓐ ವಿಕ್ರಮ್ ಸಂಪತ್
ⓑ ಕೃಷ್ಣಮೂರ್ತಿ ಸುಬ್ರಮಣಿಯನ್
ⓒ ಸಂಜೀವ್ ಸನ್ಯಾಲ್
ⓓ ಹಿಂದೋಲ್ ಸೆಂಗುಪ್ತ
ⓑ ಕೃಷ್ಣಮೂರ್ತಿ ಸುಬ್ರಮಣಿಯನ್
ⓒ ಸಂಜೀವ್ ಸನ್ಯಾಲ್
ⓓ ಹಿಂದೋಲ್ ಸೆಂಗುಪ್ತ
3➤ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕದ ಮೂರನೇ ಅಧಿವೇಶನ ಯಾವ ಜಿಲ್ಲೆಯಲ್ಲಿ ನಡೆಯಲಿದೆ?
ⓐ ಉತ್ತರ ಕನ್ನಡ
ⓑ ದಕ್ಷಿಣ ಕನ್ನಡ
ⓒ ಬೆಂಗಳೂರು
ⓓ ಹಾವೇರಿ
ⓑ ದಕ್ಷಿಣ ಕನ್ನಡ
ⓒ ಬೆಂಗಳೂರು
ⓓ ಹಾವೇರಿ
4➤ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದಾಗ ದೆಹಲಿಯಲ್ಲಿ ಯಾವ ಸುಲ್ತಾನನು ಆಡಳಿತ ನಡೆಸುತ್ತಿದ್ದನು?
ⓐ ಘಿಯಾಸುದ್ದೀನ್ ತುಘಲಕ್
ⓑ ಫಿರೋಜ್ ತುಘಲಕ್
ⓒ ಮುಹಮ್ಮದ್-ಬಿನ್-ತುಘಲಕ್
ⓓ ಸಿಕಂದರ್ ಲೋದಿ
ⓑ ಫಿರೋಜ್ ತುಘಲಕ್
ⓒ ಮುಹಮ್ಮದ್-ಬಿನ್-ತುಘಲಕ್
ⓓ ಸಿಕಂದರ್ ಲೋದಿ
5➤ 2022 ರ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಯಾವ ದೇಶವು ಗರಿಷ್ಠ ಸಂಖ್ಯೆಯ ಪದಕಗಳನ್ನು ಗಳಿಸಿತು?
ⓐ ದಕ್ಷಿಣ ಕೊರಿಯಾ
ⓑ ನಾರ್ವೆ
ⓒ ಚೀನಾ
ⓓ ಜರ್ಮನಿ
ⓑ ನಾರ್ವೆ
ⓒ ಚೀನಾ
ⓓ ಜರ್ಮನಿ
6➤ ಗ್ಯಾಸ್ಟ್ರಿಕ್ ಜ್ಯೂಸ್ನಲ್ಲಿರುವ ಆಮ್ಲ.....
ⓐ ಸಿಟ್ರಿಕ್ ಆಮ್ಲ
ⓑ ಹೈಡ್ರೋಕ್ಲೋರಿಕ್ ಆಮ್ಲ
ⓒ ಸಲ್ಫ್ಯೂರಿಕ್ ಆಮ್ಲ
ⓓ ಅಸಿಟಿಕ್ ಆಮ್ಲ
ⓑ ಹೈಡ್ರೋಕ್ಲೋರಿಕ್ ಆಮ್ಲ
ⓒ ಸಲ್ಫ್ಯೂರಿಕ್ ಆಮ್ಲ
ⓓ ಅಸಿಟಿಕ್ ಆಮ್ಲ
7➤ ಮಾಧವ್ ಗಾಡ್ಗಿಲ್ ವರದಿ ಯಾವುದಕ್ಕೆ ಸಂಬಂಧಿಸಿದೆ?
ⓐ KPSC ಸುಧಾರಣೆ
ⓑ ಪೂರ್ವದಲ್ಲಿ ಹರಿಯುವ ನದಿ ಜೋಡಣೆ
ⓒ ಪೂರ್ವದಲ್ಲಿ ಹರಿಯುವ ನದಿ ಜೋಡಣೆ
ⓓ ಪಶ್ಚಿಮ ಘಟ್ಟಗಳು
ⓑ ಪೂರ್ವದಲ್ಲಿ ಹರಿಯುವ ನದಿ ಜೋಡಣೆ
ⓒ ಪೂರ್ವದಲ್ಲಿ ಹರಿಯುವ ನದಿ ಜೋಡಣೆ
ⓓ ಪಶ್ಚಿಮ ಘಟ್ಟಗಳು
8➤ ಐಷಾರಾಮಿ ಕಾರುಗಳನ್ನು ತಯಾರಿಸುವ BMW ಕಂಪನಿಯು ಯಾವ ದೇಶದ್ದಾಗಿದೆ?
ⓐ ಜರ್ಮನಿ
ⓑ ಅಮೇರಿಕಾ
ⓒ ಜಪಾನ್
ⓓ ರಷ್ಯಾ
ⓑ ಅಮೇರಿಕಾ
ⓒ ಜಪಾನ್
ⓓ ರಷ್ಯಾ
9➤ ಭಾರತೀಯ ಚುನಾವಣಾ ಆಯೋಗವನ್ನು ಯಾವ ದಿನ ಸ್ಥಾಪಿಸಲಾಗಿದೆ?
ⓐ 1950 ಜನವರಿ 24
ⓑ 1950 ಜನವರಿ 25
ⓒ 1950 ಜನವರಿ 28
ⓓ 1949 ನವೆಂಬರ್ 26
ⓑ 1950 ಜನವರಿ 25
ⓒ 1950 ಜನವರಿ 28
ⓓ 1949 ನವೆಂಬರ್ 26
10➤ ಜಗತ್ತಿನ ಮೊಟ್ಟ ಮೊದಲ ಸಂಸತ್ತು ಎಂದು ಯಾವುದಕ್ಕೆ ಕರೆಯಲಾಗುತ್ತದೆ?
ⓐ ಸಂವಿಧಾನ ರಚನಾ ಸಭೆ
ⓑ ದೆಹಲಿಯ ದರ್ಬಾರ್ ಹಾಲ್
ⓒ ತಾತ್ಕಾಲಿಕ ಸರಕಾರ 1946
ⓓ ಅನುಭವ ಮಂಟಪ
ⓑ ದೆಹಲಿಯ ದರ್ಬಾರ್ ಹಾಲ್
ⓒ ತಾತ್ಕಾಲಿಕ ಸರಕಾರ 1946
ⓓ ಅನುಭವ ಮಂಟಪ