24 ಮೇ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪೊಲೀಸ್ ಕಾನ್ಸ್ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.
ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!
24 ಮೇ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
1➤ ಔರಂಗಜೇಬನ ಆಸ್ಥಾನಕ್ಕೆ ಮಂತ್ರಿ ಲಿಂಗಣ್ಣನನ್ನು ರಾಯಭಾರಿಯಾಗಿ ಕಳುಹಿಸಿದ ಒಡೆಯ ಯಾರು
ⓐ 10 ನೇ ಚಾಮರಾಜ ಒಡೆಯರು
ⓑ ಮುಮ್ಮಡಿ ಕೃಷ್ಣರಾಜ ಒಡೆಯರು
ⓒ ಚಿಕ್ಕದೇವರಾಜ ಒಡೆಯರು
ⓓ ರಾಜ ಒಡೆಯರು
ⓑ ಮುಮ್ಮಡಿ ಕೃಷ್ಣರಾಜ ಒಡೆಯರು
ⓒ ಚಿಕ್ಕದೇವರಾಜ ಒಡೆಯರು
ⓓ ರಾಜ ಒಡೆಯರು
2➤ ಕರ್ನಾಟಕದ ಅತಿ ದೊಡ್ಡ ದೇವಾಲಯ ನಂಜನಗೂಡಿನ ನಂಜುಂಡೇಶ್ವರ ದೇವಾಲಯ ಈ ಕೆಳಕಂಡ ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ.
ⓐ ಬೆಂಗಳೂರು
ⓑ ಮೈಸೂರು
ⓒ ಮಂಡ್ಯ
ⓓ ಚಾಮರಾಜನಗರ
ⓑ ಮೈಸೂರು
ⓒ ಮಂಡ್ಯ
ⓓ ಚಾಮರಾಜನಗರ
3➤ ಬೈಲುಕುಪ್ಪೆ ಎಂಬುದು ಯಾರ ಮರುವಸತಿ ಕೇಂದ್ರವಾಗಿದೆ
ⓐ ಜೈನರ ಮರುವಸತಿ ಕೇಂದ್ರ
ⓑ ಬೌದ್ಧ ಧರ್ಮದವರ ಮರುವಸತಿ ಕೇಂದ್ರ
ⓒ ಟಿಬೆಟಿಯನ್ನರ ಮರುವಸತಿ ಕೇಂದ್ರ
ⓓ ಮೇಲಿನ ಎಲ್ಲರ ಮರುವಸತಿ ಕೇಂದ್ರಗಳು ಕೂಡ ಆಗಿದೆ.
ⓑ ಬೌದ್ಧ ಧರ್ಮದವರ ಮರುವಸತಿ ಕೇಂದ್ರ
ⓒ ಟಿಬೆಟಿಯನ್ನರ ಮರುವಸತಿ ಕೇಂದ್ರ
ⓓ ಮೇಲಿನ ಎಲ್ಲರ ಮರುವಸತಿ ಕೇಂದ್ರಗಳು ಕೂಡ ಆಗಿದೆ.
4➤ ಉತ್ತರ ಅಮೇರಿಕದ ಅತಿ ಉದ್ದವಾದ ನದಿ
ⓐ ವೋಲ್ಗಾ
ⓑ ಅಮೆಜಾನ್
ⓒ ಮಿಸ್ಸಿಸ್ಸಿಪ್ಪಿ
ⓓ ನೈಲ
ⓑ ಅಮೆಜಾನ್
ⓒ ಮಿಸ್ಸಿಸ್ಸಿಪ್ಪಿ
ⓓ ನೈಲ
5➤ ಸೆಂಟ್ ಫಿಲೋಮಿನಾ ಚರ್ಚ್ ಎಲ್ಲಿದೆ
ⓐ ವಿಜಯಪುರ
ⓑ ಗೋವಾ
ⓒ ಉತ್ತರ ಪ್ರದೇಶ
ⓓ ಮೈಸೂರು
ⓑ ಗೋವಾ
ⓒ ಉತ್ತರ ಪ್ರದೇಶ
ⓓ ಮೈಸೂರು
6➤ ಶ್ರೀ ರಾಮಾಯಣ ಮಹಾ ಅನ್ವೇಷಣಂ ಎಂಬ ಕೃತಿ ಬರೆದವರು ಯಾರು
ⓐ ಡಿ ವಿ ಸದಾನಂದಗೌಡ
ⓑ ಜೆ ಎಚ್ ಪಾಟೇಲ್
ⓒ ಎಂ ವೀರಪ್ಪ ಮೊಯ್ಲಿ
ⓓ ಎಸ್ ಎಂ ಕೃಷ್ಣ
ⓑ ಜೆ ಎಚ್ ಪಾಟೇಲ್
ⓒ ಎಂ ವೀರಪ್ಪ ಮೊಯ್ಲಿ
ⓓ ಎಸ್ ಎಂ ಕೃಷ್ಣ
7➤ ಕರ್ನಾಟಕದಲ್ಲಿ ಮೊಟ್ಟ ಮೊದಲ ಅಂಚೆ ಸೇವೆ ಆರಂಭಿಸಿದ ನಗರ ಯಾವುದು
ⓐ ಬಳ್ಳಾರಿ
ⓑ ಮೈಸೂರು
ⓒ ಬೆಂಗಳೂರು
ⓓ ಕಲ್ಬುರ್ಗಿ
ⓑ ಮೈಸೂರು
ⓒ ಬೆಂಗಳೂರು
ⓓ ಕಲ್ಬುರ್ಗಿ
8➤ ಮೈಸೂರಿನಲ್ಲಿರುವ ಕಬಿನಿ ಜಲಾಶಯವನ್ನು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.
ⓐ ಗೋದಾವರಿ ನದಿ
ⓑ ಶಿಂಷಾ ನದಿ
ⓒ ಕಾವೇರಿ ನದಿ
ⓓ ಕಾವೇರಿ ನದಿ
ⓑ ಶಿಂಷಾ ನದಿ
ⓒ ಕಾವೇರಿ ನದಿ
ⓓ ಕಾವೇರಿ ನದಿ
9➤ ಧ್ವನಿ ಈ ಕೆಳಗಿನವುಗಳ ಪೈಕಿ ಯಾವುದರಲ್ಲಿ ಚಲಿಸುವುದಿಲ್ಲ
ⓐ ಗಾಳಿ
ⓑ ನೀರು
ⓒ ಮರಳು
ⓓ ನಿರ್ವಾತ ಪ್ರದೇಶ
ⓑ ನೀರು
ⓒ ಮರಳು
ⓓ ನಿರ್ವಾತ ಪ್ರದೇಶ
10➤ ಶಬ್ದದ ತೀವ್ರತೆಯನ್ನು ಅಳೆಯಲು ಇರುವ ಏಕಮಾನ ಯಾವುದು
ⓐ ಸೆಲ್ಸಿಯಸ್
ⓑ ಡೆಸಿಬಲ್ಸ್
ⓒ ಫ್ಯಾರನ್ ಹೀಟ್
ⓓ ಇವುಗಳಲ್ಲಿ ಯಾವುದೂ ಅಲ್ಲ
ⓑ ಡೆಸಿಬಲ್ಸ್
ⓒ ಫ್ಯಾರನ್ ಹೀಟ್
ⓓ ಇವುಗಳಲ್ಲಿ ಯಾವುದೂ ಅಲ್ಲ