17 ಮೇ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪೊಲೀಸ್ ಕಾನ್ಸ್ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.
ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!
17 ಮೇ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
1➤ ರಾಷ್ಟ್ರೀಯ ಹೆದ್ದಾರಿ ಎನ್ಎಚ್ 7 ನಿಂದ ಸಂಪರ್ಕಿಸಲ್ಪಡುವ ದಕ್ಷಿಣ ಭಾರತದ ನಗರಳ ಸರಿಯಾದ ಜೋತೆಯನ್ನು ಗುರುತಿಸಿ
ⓐ ತುಮಕೂರು, ಬೆಂಗಳೂರು, ಕೋಲಾರ ಮತ್ತು ಚಿತ್ತೂರು
ⓑ ಬೆಂಗಳೂರು, ಮದ್ದೂರು, ಮಂಡ್ಯ ಮತ್ತು ಮೈಸೂರು
ⓒ ಮಂಗಳೂರು, ಹಾಸನ, ಸಕಲೇಶಪುರ ಮತ್ರಿ ಬೆಂಗಳೂರು
ⓓ ಧರ್ಮಪುರಿ, ಕೃಷ್ಣಗಿರಿ, ಬೆಂಗಳೂರು ಮತ್ತು ಕರ್ನೂಲ್
ⓑ ಬೆಂಗಳೂರು, ಮದ್ದೂರು, ಮಂಡ್ಯ ಮತ್ತು ಮೈಸೂರು
ⓒ ಮಂಗಳೂರು, ಹಾಸನ, ಸಕಲೇಶಪುರ ಮತ್ರಿ ಬೆಂಗಳೂರು
ⓓ ಧರ್ಮಪುರಿ, ಕೃಷ್ಣಗಿರಿ, ಬೆಂಗಳೂರು ಮತ್ತು ಕರ್ನೂಲ್
2➤ ನೀರು ಯಾವ ಉಷ್ಣಾಂಶದಲ್ಲಿ ಕುಗ್ಗುತ್ತದೆ ಮತ್ತು ಅಧಿಕ ಸಾಂದ್ರತೆ ಹೊಂದಿರುತ್ತದೆ.
ⓐ 4 ಡಿಗ್ರಿ ಸಿ
ⓑ 3 ಡಿಗ್ರಿ ಸಿ
ⓒ -4 ಡಿಗ್ರಿ ಸಿ.
ⓓ 0 ಡಿಗ್ರಿ ಸಿ
ⓑ 3 ಡಿಗ್ರಿ ಸಿ
ⓒ -4 ಡಿಗ್ರಿ ಸಿ.
ⓓ 0 ಡಿಗ್ರಿ ಸಿ
3➤ ಸೂರ್ಯಾಸ್ತ ಮತ್ತು ಸೂರ್ಯೋದಯಗಳು ಕೆಂಪಾಗಿರುತ್ತವೆ ಹಾಗೂ ಆಕಾಶವು ನೀಲಿಯಾಗಿರುತ್ತದೆ ಇದನ್ನು ಯಾವ ಆಧಾರದ ಮೇಲೆ ವಿವರಿಸಬಹುದು ?
ⓐ ಬೆಳಕಿನ ವಿವರ್ತನ
ⓑ ಬೆಳಕಿನ ಪ್ರತಿಫಲನ
ⓒ ಬೆಳಕಿನ ಚದುರುವಿಕೆ
ⓓ ಬೆಳಕಿನ ಬಾಗುವಿಕೆ
ⓑ ಬೆಳಕಿನ ಪ್ರತಿಫಲನ
ⓒ ಬೆಳಕಿನ ಚದುರುವಿಕೆ
ⓓ ಬೆಳಕಿನ ಬಾಗುವಿಕೆ
4➤ ಬಯಲು ಪ್ರದೇಶಗಳಿಗಿಂತ ಪರ್ವತಗಳು ತಂಪಾಗಿರುತ್ತವೆ ಏಕೆಂದರೆ.
ⓐ ಪರ್ವತಗಳ ಮೇಲಿರುವ ಗಾಳಿ ಹೆಚ್ಚು ಸಾಂದ್ರವಾಗಿರುವುದಿಲ್ಲ, ಆದ್ದರಿಂದ ಅದು ಕಡಿಮೆ ಶಾಖವನ್ನು ಹೀರಿಕೊಳ್ಳುತ್ತದೆ
ⓑ ಎತ್ತರದ ಪ್ರದೇಶಗಳಲ್ಲಿ ಗಾಳಿ ಇರುವುದಿಲ್ಲ
ⓒ ಎತ್ತರದ ಪ್ರದೇಶಗಳಲ್ಲಿ ಗಾಳಿ ಇರುವುದಿಲ್ಲ
ⓓ ಎತ್ತರದ ಪ್ರದೇಶಗಳಲ್ಲಿ ಗಾಳಿ ಇರುವುದಿಲ್ಲ
ⓑ ಎತ್ತರದ ಪ್ರದೇಶಗಳಲ್ಲಿ ಗಾಳಿ ಇರುವುದಿಲ್ಲ
ⓒ ಎತ್ತರದ ಪ್ರದೇಶಗಳಲ್ಲಿ ಗಾಳಿ ಇರುವುದಿಲ್ಲ
ⓓ ಎತ್ತರದ ಪ್ರದೇಶಗಳಲ್ಲಿ ಗಾಳಿ ಇರುವುದಿಲ್ಲ
5➤ ಅಗ್ನಿಶಾಮಕ ಉಪಕರಣದಲ್ಲಿರುವ ಪದಾರ್ಥ.
ⓐ ಸೋಡಿಯಂ ಸಿಟ್
ⓑ ಸೋಡಿಯಂ ಬೈಕಾರ್ಬೊನೇಟ್
ⓒ ಕ್ಯಾಲ್ಸಿಯಂ ಬೈಕಾರ್ಬೊನೇಟ್
ⓓ ಕ್ಯಾಲ್ಸಿಯಂ ಸಿಟ್
ⓑ ಸೋಡಿಯಂ ಬೈಕಾರ್ಬೊನೇಟ್
ⓒ ಕ್ಯಾಲ್ಸಿಯಂ ಬೈಕಾರ್ಬೊನೇಟ್
ⓓ ಕ್ಯಾಲ್ಸಿಯಂ ಸಿಟ್
6➤ ಒಂದು ಸಲಕ್ಕೆ ಲೋಕಸಭೆಯ ಗರಿಷ್ಠ ಅವಧಿ ಎಷ್ಟು ?
ⓐ 6 ವರ್ಷಗಳು
ⓑ 5 ವರ್ಷಗಳು
ⓒ 3 ವರ್ಷಗಳು
ⓓ ನಿಶ್ಚಿತ ಅವಧಿ ಇರುವುದಿಲ್ಲ
ⓑ 5 ವರ್ಷಗಳು
ⓒ 3 ವರ್ಷಗಳು
ⓓ ನಿಶ್ಚಿತ ಅವಧಿ ಇರುವುದಿಲ್ಲ
7➤ ಭಾರತದ ಸಂವಿಧಾನವು ಕೆಳಕಂಡ ಹಕ್ಕನ್ನು ಮೂಲಭೂತ ಹಕ್ಕುಗಳಲ್ಲಿ ಸೇರಿಸಿಲ್ಲ.
ⓐ ಮಾತು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು
ⓑ ಸಂಘಗಳು ಅಥವಾ ಯೂನಿಯನ್ಗಳನ್ನು ರೂಪಿಸಿ ಕೊಳ್ಳುವ ಹಕ್ಕು
ⓒ ಭಾರತದಾದ್ಯಂತ ಮುಕ್ತವಾಗಿ ಸಂಚರಿಸುವ ಹಕ್ಕು
ⓓ ಆಸ್ತಿಯ ಹಕ್ಕು
ⓑ ಸಂಘಗಳು ಅಥವಾ ಯೂನಿಯನ್ಗಳನ್ನು ರೂಪಿಸಿ ಕೊಳ್ಳುವ ಹಕ್ಕು
ⓒ ಭಾರತದಾದ್ಯಂತ ಮುಕ್ತವಾಗಿ ಸಂಚರಿಸುವ ಹಕ್ಕು
ⓓ ಆಸ್ತಿಯ ಹಕ್ಕು
8➤ ಸಂವಿಧಾನದ IV-A ಭಾಗವು ಕೆಳಕಂಡದ್ದರ ಸಲುವಾಗಿದೆ.
ⓐ ಮೂಲಭೂತ ಹಕ್ಕುಗಳು
ⓑ ಮೂಲಭೂತ ಕರ್ತವ್ಯಗಳು
ⓒ ಪೌರತ್ವ
ⓓ ರಾಜ್ಯ ನೀತಿಯ ನಿರ್ದೇಶಕ ತತ್ವಗಳು
ⓑ ಮೂಲಭೂತ ಕರ್ತವ್ಯಗಳು
ⓒ ಪೌರತ್ವ
ⓓ ರಾಜ್ಯ ನೀತಿಯ ನಿರ್ದೇಶಕ ತತ್ವಗಳು
9➤ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸುವ ರಿಟ್ ಗಳನ್ನು ಕೆಳಕಂಡ ನ್ಯಾಯಾಲಯಗಳಲ್ಲಿ ಸಲ್ಲಿಸಬಹುದು.
ⓐ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸುವ ರಿಟ್ ಗಳನ್ನು ಕೆಳಕಂಡ ನ್ಯಾಯಾಲಯಗಳಲ್ಲಿ ಸಲ್ಲಿಸಬಹುದು.
ⓑ ಜಿಲ್ಲಾ ನ್ಯಾಯಾಲಯಗಳಲ್ಲಿ
ⓒ ಆಡಳಿತ ನ್ಯಾಯಾಧೀಕರಣದಲ್ಲಿ
ⓓ ಉಚ್ಚನ್ಯಾಯಾಲಯಗಳಲ್ಲಿ
ⓑ ಜಿಲ್ಲಾ ನ್ಯಾಯಾಲಯಗಳಲ್ಲಿ
ⓒ ಆಡಳಿತ ನ್ಯಾಯಾಧೀಕರಣದಲ್ಲಿ
ⓓ ಉಚ್ಚನ್ಯಾಯಾಲಯಗಳಲ್ಲಿ
10➤ ರಾಜ್ಯನೀತಿಯ ನಿರ್ದೆಶಕ ತತ್ವಗಳನ್ನು
ⓐ ರಾಜ್ಯನೀತಿಯ ನಿರ್ದೆಶಕ ತತ್ವಗಳನ್ನು
ⓑ ಇವುಗಳನ್ನು ಜಾರಿಗೊಳಿಸದಿದ್ದರೆ, ಸರ್ಕಾರವನ್ನು ವಜಾಗೊಳಿಸಬೇಕಾಗುತ್ತದೆ
ⓒ ಯಾವುದೇ ನ್ಯಾಯಾಲಯದಲ್ಲಿ ಜಾರಿಗೆ ತರಲಾಗುವುದಿಲ್ಲ
ⓓ ಈ ನಿರ್ದೆಶಕ ತತ್ವಗಳನ್ನು ಅನುಷ್ಠಾನಗೊಳಿಸದಿರುವುದಕ್ಕಾಗಿ ವಿರೋಧ ಪಕ್ಷವು ಸರ್ಕಾರವನ್ನು ಕೆಳಗಿಳಿಯುವಂತೆ ಮಾಡಬಹುದು.
ⓑ ಇವುಗಳನ್ನು ಜಾರಿಗೊಳಿಸದಿದ್ದರೆ, ಸರ್ಕಾರವನ್ನು ವಜಾಗೊಳಿಸಬೇಕಾಗುತ್ತದೆ
ⓒ ಯಾವುದೇ ನ್ಯಾಯಾಲಯದಲ್ಲಿ ಜಾರಿಗೆ ತರಲಾಗುವುದಿಲ್ಲ
ⓓ ಈ ನಿರ್ದೆಶಕ ತತ್ವಗಳನ್ನು ಅನುಷ್ಠಾನಗೊಳಿಸದಿರುವುದಕ್ಕಾಗಿ ವಿರೋಧ ಪಕ್ಷವು ಸರ್ಕಾರವನ್ನು ಕೆಳಗಿಳಿಯುವಂತೆ ಮಾಡಬಹುದು.