29 ಮಾರ್ಚ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪೊಲೀಸ್ ಕಾನ್ಸ್ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.
ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!
29 ಮಾರ್ಚ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
1➤ ಈ ಕೆಳಗಿನ ಯಾವ ಸ್ಥಳವು ನವಶಿಲಾಯುಗ ಮತ್ತು ಮಧ್ಯಶಿಲಾಯುಗದ ವರ್ಣಚಿತ್ರಗಳಿಗೆ ಸಂಬಂಧಿಸಿದೆ ?
ⓐ ಮಸ್ಕಿ
ⓑ ಬ್ರಹ್ಮಗಿರಿ
ⓒ ಭೀಮ್ ಬೆಟ್ಟ
ⓓ ಟಿ ನರಸೀಪುರ
ⓑ ಬ್ರಹ್ಮಗಿರಿ
ⓒ ಭೀಮ್ ಬೆಟ್ಟ
ⓓ ಟಿ ನರಸೀಪುರ
2➤ "The Grand Old Man of India” ಎಂದು ಕರೆಯಲ್ಪಡುವತ್ತಿದ್ದವರು
ⓐ ಲಾಲಾ ಲಜಪತ್ ರಾಯ್
ⓑ ಬಾಲ ಗಂಗಾಧರ ತಿಲಕ್
ⓒ ಸುರೇಂದ್ರ ನಾಥ್ ಬ್ಯಾನರ್ಜಿ
ⓓ ದಾದಾಭಾಯ್ ನವರೋಜಿ
ⓑ ಬಾಲ ಗಂಗಾಧರ ತಿಲಕ್
ⓒ ಸುರೇಂದ್ರ ನಾಥ್ ಬ್ಯಾನರ್ಜಿ
ⓓ ದಾದಾಭಾಯ್ ನವರೋಜಿ
3➤ ದಕ್ಷಿಣ ಆಫ್ರಿಕಾದಲ್ಲಿದ್ದ ಗಾಂಧೀಜಿಯವರ ಆಶ್ರಮದ ಹೆಸರು ?
ⓐ The phoenix Settlement
ⓑ Sarvodaya Enclave
ⓒ Young India
ⓓ Undo the Last
ⓑ Sarvodaya Enclave
ⓒ Young India
ⓓ Undo the Last
4➤ ಭಾರತದ ಮೊದಲ ಅಂತರಾಷ್ಟ್ರೀಯ ಸ್ಪಾಕ್ ವಿನಿಮಯ ಕೇಂದ್ರವಾದ ಭಾರತೀಯ ಅಂತರಾಷ್ಟ್ರೀಯ ವಿನಿಮಯ ಕೇಂದ್ರವು ಯಾವ ನಗರದಲ್ಲಿ ಸ್ಥಾಪಿತವಾಯಿತು
ⓐ ಲಕ್ನೋ
ⓑ ಗಾಂಧಿನಗರ
ⓒ ಬೆಂಗಳೂರು
ⓓ ಮುಂಬಯಿ
ⓑ ಗಾಂಧಿನಗರ
ⓒ ಬೆಂಗಳೂರು
ⓓ ಮುಂಬಯಿ
5➤ ಸ್ವತಂತ್ರ ಭಾರತದ ಮೊದಲ ಕೇಂದ್ರ ಆಯುಷ್ಯವನ್ನು ಮಂಡಿಸಿದವರು ಯಾರು ?
ⓐ ಮೊರಾರ್ಜಿ ದೇಸಾಯಿ
ⓑ ಜಾನ್ ಮಥಾಯ್
ⓒ ಆರ್ ಕೆ ಷಣ್ಮುಗಂ ಚೆಟ್ಟಿ
ⓓ ಎ.ಕೆ ಚಂದಾ
ⓑ ಜಾನ್ ಮಥಾಯ್
ⓒ ಆರ್ ಕೆ ಷಣ್ಮುಗಂ ಚೆಟ್ಟಿ
ⓓ ಎ.ಕೆ ಚಂದಾ
6➤ ಭಾರತೀಯ ರಿಸರ್ವ್ ಬ್ಯಾಂಕ್ ಎರವಲು ನೀಡುವ ದರವನ್ನು ಹೀಗೆಂದು ಕರೆಯುತ್ತಾರೆ ?
ⓐ ರೆಪೊ ದರ
ⓑ ಹಿಮ್ಮುಖ ರೆಪೊ ದರ
ⓒ ಕರೆ ಹಣ ದರ
ⓓ ಆಧಾರ (ಪ್ರಾರಂಭ ದರ)
ⓑ ಹಿಮ್ಮುಖ ರೆಪೊ ದರ
ⓒ ಕರೆ ಹಣ ದರ
ⓓ ಆಧಾರ (ಪ್ರಾರಂಭ ದರ)
7➤ ಸರಕು ಮತ್ತು ಸೇವಾ ತೆರಿಗೆಯನ್ನು ಭಾರತದ ಸಂವಿಧಾನದ ಕೆಳಗಿನ ಯಾವ ತಿದ್ದುಪಡಿ ಮೂಲಕ ಜಾರಿಗೆ ತರಲಾಯಿತು?
ⓐ 99 ನೇ ತಿದ್ದುಪಡಿ
ⓑ 101 ನೇ ತಿದ್ದುಪಡಿ
ⓒ 96 ನೇ ನೇ ತಿದ್ದುಪಡಿ
ⓓ 94 ನೇ ನೇ ತಿದ್ದುಪಡಿ
ⓑ 101 ನೇ ತಿದ್ದುಪಡಿ
ⓒ 96 ನೇ ನೇ ತಿದ್ದುಪಡಿ
ⓓ 94 ನೇ ನೇ ತಿದ್ದುಪಡಿ
8➤ ಬಿಳಿ ಆನೆಗಳ ನಾಡು ಎಂದು ಯಾವ ದೇಶವನ್ನು ಕರೆಯುತ್ತಾರೆ?
ⓐ ಭೂತಾನ್
ⓑ ಹಾಲೆಂಡ್
ⓒ ಜಪಾನ್
ⓓ ಥೈಲ್ಯಾಂಡ್
ⓑ ಹಾಲೆಂಡ್
ⓒ ಜಪಾನ್
ⓓ ಥೈಲ್ಯಾಂಡ್
9➤ ರಾಷ್ಟ್ರೀಯ ತುರ್ತು ಪರಿಸ್ಥಿತಿ ಯಾವುದಕ್ಕೆ ಸಂಬಂಧಿಸಿದೆ?
ⓐ ಸಂವಿಧಾನದ 350 ನೇ ವಿಧಿ
ⓑ ಸಂವಿಧಾನದ 351 ನೇ ವಿಧಿ
ⓒ ಸಂವಿಧಾನದ 352 ನೇ ವಿಧಿ
ⓓ ಸಂವಿಧಾನದ 353 ನೇ ವಿಧಿ
ⓑ ಸಂವಿಧಾನದ 351 ನೇ ವಿಧಿ
ⓒ ಸಂವಿಧಾನದ 352 ನೇ ವಿಧಿ
ⓓ ಸಂವಿಧಾನದ 353 ನೇ ವಿಧಿ
10➤ ಭಾರತದಲ್ಲಿ ಯಾವ ಪ್ರಧಾನಿ 20 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೆ ತಂದರು?
ⓐ ಇಂದಿರಾ ಗಾಂಧಿ
ⓑ ದೇವಗೌಡ
ⓒ ಮನಮೋಹನ್ ಸಿಂಗ್
ⓓ ಚಂದ್ರ ಶೇಖರ
ⓑ ದೇವಗೌಡ
ⓒ ಮನಮೋಹನ್ ಸಿಂಗ್
ⓓ ಚಂದ್ರ ಶೇಖರ