28 ಮಾರ್ಚ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪೊಲೀಸ್ ಕಾನ್ಸ್ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.
ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!
28 ಮಾರ್ಚ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
1➤ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಮೊದಲ ಅಧಿವೇಶನ ಎಲ್ಲಿ ನಡೆಯಿತು?
ⓐ ಲಕ್ನೋ
ⓑ ಮುಂಬೈ
ⓒ ಮದ್ರಾಸ್
ⓓ ಕೊಲ್ಕತ್ತಾ
ⓑ ಮುಂಬೈ
ⓒ ಮದ್ರಾಸ್
ⓓ ಕೊಲ್ಕತ್ತಾ
2➤ ಜಗತ್ಪ್ರಸಿದ್ಧ ಕೊಹಿನೂರ್ ವಜ್ರವನ್ನು ಬ್ರಿಟಿಷ್ರು ಯಾವ ರಾಜನಿಂದ ವಶಪಡಿಸಿಕೊಂಡರು?
ⓐ ದುಲೀಪ್ ಸಿಂಗ್
ⓑ ತೇಜ್ ಸಿಂಗ್
ⓒ ರಣಜಿತ್ ಸಿಂಗ್
ⓓ ಗುಲಾಲ್ ಸಿಂಗ್
ⓑ ತೇಜ್ ಸಿಂಗ್
ⓒ ರಣಜಿತ್ ಸಿಂಗ್
ⓓ ಗುಲಾಲ್ ಸಿಂಗ್
3➤ ಈ ಕೆಳಗಿನ ಯಾವ ದಿನದಂದು ವಿಶ್ವಜಲ ದಿನವನ್ನು ಆಚರಿಸಲಾಗುವುದು?
ⓐ ಮಾರ್ಚ್ 22
ⓑ ಮಾರ್ಚ್ 20
ⓒ ಮಾರ್ಚ್ 20
ⓓ ಮಾರ್ಚ್ 20
ⓑ ಮಾರ್ಚ್ 20
ⓒ ಮಾರ್ಚ್ 20
ⓓ ಮಾರ್ಚ್ 20
4➤ ಕ್ಯಾನರಿ ಎಂಬುದು
ⓐ ಉತ್ತರ ಅಟ್ಲಾಂಟಿಕ್ ಸಾಗರದ ಉಷ್ಣಪ್ರವಾಹ
ⓑ ಉತ್ತರ ಅಟ್ಲಾಂಟಿಕ್ ಸಾಗರದ ಶೀತಪ್ರವಾಹ
ⓒ ದಕ್ಷಿಣ ಅಟ್ಲಾಂಟಿಕ್ ಸಾಗರದ ಶೀತಪ್ರವಾಹ
ⓓ ದಕ್ಷಿಣ ಅಟ್ಲಾಂಟಿಕ್ ಸಾಗರದ ಉಷ್ಣಪ್ರವಾಹ
ⓑ ಉತ್ತರ ಅಟ್ಲಾಂಟಿಕ್ ಸಾಗರದ ಶೀತಪ್ರವಾಹ
ⓒ ದಕ್ಷಿಣ ಅಟ್ಲಾಂಟಿಕ್ ಸಾಗರದ ಶೀತಪ್ರವಾಹ
ⓓ ದಕ್ಷಿಣ ಅಟ್ಲಾಂಟಿಕ್ ಸಾಗರದ ಉಷ್ಣಪ್ರವಾಹ
5➤ ಈ ಕೆಳಗಿನ ಯಾವುದನ್ನು ಕಾಫಿ ಬಂದರು ಎಂದು ಕರೆಯಲಾಗುವುದು?
ⓐ ಸಾವೊಪೊಲೊ
ⓑ ರಿಯೋ ಡಿ ಜನೈರೊ
ⓒ ಸೆಂಟೋಸ್
ⓓ ಬ್ಯುನಸ್ ಐರಿಸ್
ⓑ ರಿಯೋ ಡಿ ಜನೈರೊ
ⓒ ಸೆಂಟೋಸ್
ⓓ ಬ್ಯುನಸ್ ಐರಿಸ್
6➤ ಜನ ಸಾಂದ್ರತೆ ಎಂದರೆ
ⓐ ಒಂದು ಪ್ರದೇಶದಲ್ಲಿ ವಾಸಿಸುವ ಒಟ್ಟು ಜನರ ಸಂಖ್ಯೆ
ⓑ 10 ಕಿ ಮೀ ಪ್ರದೇಶದಲ್ಲಿ ವಾಸಿಸುವ ಒಟ್ಟು ಜನರ ಸರಾಸರಿ ಸಂಖ್ಯೆ
ⓒ ಪ್ರತಿ ಚದರ ಕಿ ಮೀ ಪ್ರದೇಶದಲ್ಲಿ ವಾಸಿಸುವ ಜನರ ಸರಾಸರಿ ಸಂಖ್ಯೆ
ⓓ ದೇಶದ ಒಟ್ಟು ಜನಸಂಖ್ಯೆಯ ಸರಾಸರಿ ಪ್ರಮಾಣ
ⓑ 10 ಕಿ ಮೀ ಪ್ರದೇಶದಲ್ಲಿ ವಾಸಿಸುವ ಒಟ್ಟು ಜನರ ಸರಾಸರಿ ಸಂಖ್ಯೆ
ⓒ ಪ್ರತಿ ಚದರ ಕಿ ಮೀ ಪ್ರದೇಶದಲ್ಲಿ ವಾಸಿಸುವ ಜನರ ಸರಾಸರಿ ಸಂಖ್ಯೆ
ⓓ ದೇಶದ ಒಟ್ಟು ಜನಸಂಖ್ಯೆಯ ಸರಾಸರಿ ಪ್ರಮಾಣ
7➤ ಹಿಂದೂ ವಿವ್ ಆಫ್ ಲೈಫ್" ಕೃತಿಯನ್ನು ಬರೆದವರು ಯಾರು?
ⓐ ರವೀಂದ್ರನಾಥ್ ಟಾಗೋರ್
ⓑ ಡಾ ಎಸ್ ರಾಧಾಕೃಷ್ಣನ್
ⓒ ವಿನ್ಸ್ಟನ್ ಚರ್ಚಿಲ್
ⓓ ಅರುಂಧತಿ ರಾಯ್
ⓑ ಡಾ ಎಸ್ ರಾಧಾಕೃಷ್ಣನ್
ⓒ ವಿನ್ಸ್ಟನ್ ಚರ್ಚಿಲ್
ⓓ ಅರುಂಧತಿ ರಾಯ್
8➤ ಸಾಪೇಕ್ಷ ಸಿದ್ದಾಂತವನ್ನು ಪ್ರತಿಪಾದಿಸಿದವರು
ⓐ ನ್ಯೂಟನ್
ⓑ ಮ್ಯಾಕ್ಸ್ವೆಲ್
ⓒ ಮೆಂಡಲೀವ್
ⓓ ಅಲ್ಬರ್ಟ್ ಐನ್ಸ್ಟಿನ್
ⓑ ಮ್ಯಾಕ್ಸ್ವೆಲ್
ⓒ ಮೆಂಡಲೀವ್
ⓓ ಅಲ್ಬರ್ಟ್ ಐನ್ಸ್ಟಿನ್
9➤ ಮಂಗೋಲರು ಚಂಗೀಸ್ಖಾನ್ನ ನೇತೃತ್ವದಲ್ಲಿ ಭಾರತದ ಮೇಲೆ ದಾಳಿ ಮಾಡಿದಾಗ ಆಳ್ವಿಕೆ ನಡೆಸುತ್ತಿದ್ದವರು ಯಾರು?
ⓐ ರಜಿಯಾ ಸುಲ್ತಾನ್
ⓑ ಅಲ್ಲಾವುದ್ದೀನ್ ಖಿಲ್ಜಿ
ⓒ ಕುತ್ಬುದ್ದೀನ್ ಐಬಕ್
ⓓ ಇಲ್ತಮಷ್
ⓑ ಅಲ್ಲಾವುದ್ದೀನ್ ಖಿಲ್ಜಿ
ⓒ ಕುತ್ಬುದ್ದೀನ್ ಐಬಕ್
ⓓ ಇಲ್ತಮಷ್
10➤ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ `ಅಭಿನವ ಭಾರತ' ಎಂಬ ಗುಪ್ತ ಸಂಘಟನೆಯನ್ನು ಸ್ಥಾಪಿಸಿದವರು ಯಾರು?
ⓐ ಭಗತ್ ಸಿಂಗ್
ⓑ ಬರೀಂದ್ರ ಕುಮಾರ್ ಘೋಷ್
ⓒ ವಿ ಡಿ ಸಾವರ್ಕರ್
ⓓ ರಾಮ್ ಪ್ರಸಾದ್ ಬಿಸ್ಮಿಲ್ಲಾ
ⓑ ಬರೀಂದ್ರ ಕುಮಾರ್ ಘೋಷ್
ⓒ ವಿ ಡಿ ಸಾವರ್ಕರ್
ⓓ ರಾಮ್ ಪ್ರಸಾದ್ ಬಿಸ್ಮಿಲ್ಲಾ