Breaking

Wednesday, 2 March 2022

02 ಮಾರ್ಚ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

02 ಮಾರ್ಚ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!

02 ಮಾರ್ಚ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



1. ಭಾರತದಲ್ಲಿ ಪರ್ಷಿಯನ್ ಉತ್ಸವ ನವರೋಜ್ ಆರಂಭಿಸಿದವರು ಯಾರು?
ಎ) ಅಲ್ಲಾವುದ್ದೀನ್ ಖಿಲ್ಜಿ
ಬಿ) ಬಲ್ಬನ್
ಸಿ) ಇಲ್ತಮಷ್
ಡಿ) ಫಿರೋಜ್ ಷಾ ತುಘಲಕ್


ಸರಿಯಾದ ಉತ್ತರ:  ಬಿ) ಬಲ್ಬನ್ 



2. ಜೈ ಹಿಂದ್ ಘೋಷಣೆ ನೀಡಿದವರು ಯಾರು?
ಎ) ಸುಭಾಷ್ ಚಂದ್ರ ಬೋಸ್
ಬಿ) ಭಗತ್ ಸಿಂಗ್
ಸಿ) ರಾಸ್ ಬಿಹಾರಿ ಬೋಸ್
ಡಿ) ಸೂರ್ಯಸೇನ್

ಸರಿಯಾದ ಉತ್ತರ: ಎ) ಸುಭಾಷ್ ಚಂದ್ರ ಬೋಸ್ 



3. ಮಹಾತ್ಮ ಗಾಂಧಿಯವರ ಆತ್ಮ ಸಾಕ್ಷಿ ಎಂದು ಪ್ರಸಿದ್ದಿಯಾದವರು ಯಾರು?
ಎ) ಸರೋಜಿನಿ ನಾಯ್ಡು
ಬಿ) ಬಾಲ ಗಂಗಾಧರ್ ತಿಲಕ್
ಸಿ) ಸುಭಾಷ್ ಚಂದ್ರ ಬೋಸ್
ಡಿ) ರಾಜಗೋಪಾಲಾಚಾರಿ 

ಸರಿಯಾದ ಉತ್ತರ: ಡಿ) ರಾಜಗೋಪಾಲಾಚಾರಿ 




4. ಮಹಾತ್ಮಗಾಂಧಿ ದಕ್ಷಿಣ ಆಫ್ರಿಕಾದಲ್ಲಿ ಆರಂಭಿಸಿದ ನಿಯತಕಾಲಿಕೆ ಯಾವುದು?
ಎ) ಹಿಂದ್ ಸ್ವರಾಜ್
ಬಿ) ಯಂಗ್ ಇಂಡಿಯಾ
ಸಿ) ಇಂಡಿಯನ್ ಒಪಿನಿಯನ್
ಡಿ) ನವಜೀವನ್

ಸರಿಯಾದ ಉತ್ತರ: ಸಿ) ಇಂಡಿಯನ್ ಒಪಿನಿಯನ್ 




5. ಈ ಕೆಳಗಿನವುಗಳಲ್ಲಿ ಯಾವುದು ಖಾರಿಫ್ ಬೆಳೆ ಗಳಿಗೆ ಉದಾಹರಣೆ ಅಲ್ಲ
ಎ) ಬತ್ತ
ಬಿ) ಜೋಳ
ಸಿ) ಸೋಯಾಬಿನ್
ಡಿ) ಗೋಧಿ 

ಸರಿಯಾದ ಉತ್ತರ: ಡಿ) ಗೋಧಿ 


6. ರೈಜೋಬಿಯಂ ಒಂದು
ಎ) ವೈರಸ್
ಬಿ) ಶಿಲಿಂದ್ರ
ಸಿ) ಬ್ಯಾಕ್ಟೀರಿಯಾ
ಡಿ) ಮೇಲಿನ ಎಲ್ಲವೂ

ಸರಿಯಾದ ಉತ್ತರ: ಸಿ) ಬ್ಯಾಕ್ಟೀರಿಯಾ 



7. ಸಾವಯವ ಗೊಬ್ಬರದ ಕುರಿತು ಈ ಕೆಳಗಿನವುಗಳಲ್ಲಿ ಯಾವುದು ನಿಜವಲ್ಲ
ಎ) ನೀರನ್ನು ಹಿಡಿದಿಡುವ ಮಣ್ಣಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ
ಬಿ) ಉಪಯುಕ್ತ ಸೂಕ್ಷ್ಮಜೀವಿಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ
ಸಿ) ಮಣ್ಣಿನ ಸಂರಚನೆಯನ್ನು ಸುಧಾರಿಸುತ್ತದೆ
ಡಿ) ಎಲ್ಲವೂ ಸರಿಯಾಗಿವೆ 

ಸರಿಯಾದ ಉತ್ತರ: ಡಿ) ಎಲ್ಲವೂ ಸರಿಯಾಗಿವೆ 



8.  ಮೀನಿನಿಂದ ಪಡೆಯುವ ಕಾಡ್ ಲಿವರ್ ಎಣ್ಣೆಯಲ್ಲಿ ಯಾವ ಜೀವಸತ್ವ ಸಮೃದ್ಧ ವಾಗಿರುತ್ತದೆ?
ಎ) A
ಬಿ) B
ಸಿ) C
ಡಿ) D 

ಸರಿಯಾದ ಉತ್ತರ: ಡಿ) D




9. ಮಳೆಗಾಲದಲ್ಲಿ ಬಿತ್ತನೆ ಮಾಡುವ ಬೆಳೆಗಳನ್ನು....... ಬೆಳೆಗಳು ಎನ್ನುವರು
ಎ) ಖಾರಿಫ್
ಬಿ) ರಬಿ ಬೆಳೆಗಳು
ಸಿ) ಬೇಸಿಗೆ ಬೆಳೆಗಳು
ಡಿ) ಎಲ್ಲವೂ

ಸರಿಯಾದ ಉತ್ತರ: ಎ) ಖಾರಿಫ್ 



10. ಬೇದಿ, ಮಲೇರಿಯಾ ರೋಗಗಳು ಈ ಕೆಳಗಿನವುಗಳಿಂದ ಉಂಟಾಗುತ್ತವೆ
ಎ) ಪ್ರೋಟೋಜೋವ
ಬಿ) ಶೀಲಿಂದ್ರ
ಸಿ) ಬ್ಯಾಕ್ಟೀರಿಯಾ
ಡಿ) ಶೈವಲ  

ಸರಿಯಾದ ಉತ್ತರ:  ಎ) ಪ್ರೋಟೋಜೋವ 




No comments:

Post a Comment

Important Notes

Random Posts

Important Notes

Popular Posts