Breaking

Monday, 21 February 2022

21 ಫೆಬ್ರವರಿ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

21 ಫೆಬ್ರವರಿ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!

21 ಫೆಬ್ರವರಿ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



1. ಶಿವನಸಮುದ್ರ ಜಲವಿದ್ಯುತ್ ಯೋಜನೆಯನ್ನು ವಿನ್ಯಾಸಗೊಳಿಸಿದವರು 
ಎ) ದಿವಾನ್ ಶೇಷಾದ್ರಿ ಅಯ್ಯರ್ 
ಬಿ) ರಂಗಾಚಾರ್ಲು 
ಸಿ) ದಿವಾನ್ ವಿಶ್ವೇಶ್ವರಯ್ಯ  
ಡಿ) ಸರ್ ಮಿರ್ಜಾ ಇಸ್ಮಾಯಿಲ್ 

ಸರಿಯಾದ ಉತ್ತರ:  ಎ) ದಿವಾನ್ ಶೇಷಾದ್ರಿ ಅಯ್ಯರ್  



2. ಅಂತರಾಷ್ಟ್ರೀಯ ಹೆಣ್ಣುಮಗುವಿನ ದಿನ ಆಚರಿಸುವ ದಿನ
ಎ) 14 ನೇ ನವೆಂಬರ್ 
ಬಿ) 11 ನೇ ಅಕ್ಟೋಬರ್
ಸಿ) 10 ನೇ ಸೆಪ್ಟೆಂಬರ್  
ಡಿ) 21 ನೇ ಜೂನ್      

ಸರಿಯಾದ ಉತ್ತರ: ಬಿ) 11 ನೇ ಅಕ್ಟೋಬರ್   



3. ' ಪಂಚತಂತ್ರ ' ಪುಸ್ತಕದ ಲೇಖಕ ಯಾರು?
ಎ) ಕಾಳಿದಾಸ 
ಬಿ) ವಿಷ್ಣಶರ್ಮಾ
ಸಿ) ಪಾಣಿನಿ 
ಡಿ) ಚಾಣಕ್ಯ 

ಸರಿಯಾದ ಉತ್ತರ: ಬಿ) ವಿಷ್ಣಶರ್ಮಾ




4. ಭಾರತದಲ್ಲಿ ಪ್ರಥಮ ಜನಗಣತಿಯನ್ನು ಇವರ ಕಾಲದಲ್ಲಿ ನಡೆಸಲಾಗಿತ್ತು .
ಎ) ಲಾರ್ಡ್ ರಿಪ್ಪನ್ 
ಬಿ) ಲಾರ್ಡ್ ಲಿಟ್ಟನ್ 
ಸಿ) ಲಾರ್ಡ್ ಆಕ್ಲಂಡ್ 
ಡಿ) ಸರ್ ಜಾನ್ ನೇಪಿಯರ್   

ಸರಿಯಾದ ಉತ್ತರ: ಎ) ಲಾರ್ಡ್ ರಿಪ್ಪನ್  




5. ಪ್ಲಾಸಿ ಕದನ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಹಾಗೂ______ರವರ ನಡುವೆ ನಡೆದಿತ್ತು .
ಎ) ಮೀರ್ ಜಾಫರ್ 
ಬಿ) ಸಿರಾಜ್ ಉದ್ – ದೌಲ್
ಸಿ) ಶೂಜಾ ಉದ್ – ದೌಲಾ 
ಡಿ) ಶಾ ಆಲಾಮ್-II 

ಸರಿಯಾದ ಉತ್ತರ: ಬಿ) ಸಿರಾಜ್ ಉದ್ – ದೌಲ್ 



6. ಮುಂಬೈ ಹೈ ಪ್ರಸಿದ್ಧವಾಗಿದ್ದು
ಎ) ಅಣು ವಿದ್ಯುತ್ 
ಬಿ) ಉಕ್ಕು ಸ್ಥಾವರ  
ಸಿ) ರಾಸಾಯನಿಕ ಉದ್ಯಮ 
ಡಿ) ಪೆಟ್ರೋಲಿಯಂ ನಿಕ್ಷೇಪಗಳು  

ಸರಿಯಾದ ಉತ್ತರ: ಡಿ) ಪೆಟ್ರೋಲಿಯಂ ನಿಕ್ಷೇಪಗಳು 



7. ಸಿಂಗ್‌ ಭೂಮ್ ಯಾವ ಅದಿರಿಗೆ ಹೆಸರುವಾಸಿಯಾಗಿದೆ? 
ಎ) ಕಬ್ಬಿಣ
ಬಿ) ಕಲ್ಲಿದ್ದಲು  
ಸಿ) ಮ್ಯಾಂಗನೀಸ್ 
ಡಿ) ಅಲ್ಯೂಮಿನಿಯಂ  

ಸರಿಯಾದ ಉತ್ತರ: ಎ) ಕಬ್ಬಿಣ



8.  ಯಾವ ನದಿಗೆ ಅಡ್ಡಲಾಗಿ ಗೊರೂರು ಅಣೆಕಟ್ಟು ನಿರ್ಮಿಸಲಾಗಿದೆ?
ಎ) ಶರಾವತಿ 
ಬಿ) ನೇತ್ರಾವತಿ 
ಸಿ) ಹೇಮಾವತಿ
ಡಿ) ವೇದಾವತಿ  

ಸರಿಯಾದ ಉತ್ತರ: ಸಿ) ಹೇಮಾವತಿ




9. ಕರ್ನಾಟಕದ ಅತ್ಯಂತ ಎತ್ತರದ ಶಿಖರ ಯಾವುದು?
ಎ) ನಂದಿ ಪರ್ವತ ಸ್ಥಳ  
ಬಿ) ಮುಳ್ಳಯ್ಯನಗಿರಿ
ಸಿ) ಬಿಳಿಗಿರಿ ರಂಗನ ಬೆಟ್ಟ 
ಡಿ) ಮಲೆ ಮಹದೇಶ್ವರ ಬೆಟ್ಟ   

ಸರಿಯಾದ ಉತ್ತರ: ಬಿ) ಮುಳ್ಳಯ್ಯನಗಿರಿ 



10. ಕೆಳಗಿನವರುಗಳಲ್ಲಿ ಪ್ರಥಮವಾಗಿ ಮೈಸೂರಿನಲ್ಲಿ ಮಹಾನವರಾತ್ರಿ ( ದಸರಾ ) ಹಬ್ಬವನ್ನು ಆರಂಭಿಸಿದವರು ಯಾರು? 
ಎ) ಕೃಷ್ಣರಾಜ ಒಡೆಯರ್ 
ಬಿ) ಚಿಕ್ಕದೇವರಾಜ ಒಡೆಯರ್ 
ಸಿ) ರಾಜಾ ಒಡೆಯರ್
ಡಿ) ಚಾಮರಾಜೇಂದ್ರ ಒಡೆಯರ್   

ಸರಿಯಾದ ಉತ್ತರ: ಸಿ) ರಾಜಾ ಒಡೆಯರ್ 




No comments:

Post a Comment

Important Notes

Random Posts

Important Notes

Popular Posts