16 ಫೆಬ್ರವರಿ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪೊಲೀಸ್ ಕಾನ್ಸ್ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.
ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!
16 ಫೆಬ್ರವರಿ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
1. ಜನವರಿ 26 ರಂದು ದೆಹಲಿಯಲ್ಲಿ ಜರುಗಿದ ಗಣರಾಜ್ಯೋತ್ಸವ ಪರೇಡನಲ್ಲಿ 2ನೇ ಸ್ಥಾನದ “ಅತ್ಯುತ್ತಮ ಸ್ತಬ್ಧಚಿತ್ರ” ಯಾವ ರಾಜ್ಯಕ್ಕೆ ಲಭಿಸಿದೆ?
ಎ) ಉತ್ತರ ಪ್ರದೇಶ
ಬಿ) ಕರ್ನಾಟಕ
ಸಿ) ಮೇಘಾಲಯ
ಡಿ) ಮಿಜೋರಾಂ
ಸರಿಯಾದ ಉತ್ತರ: ಬಿ) ಕರ್ನಾಟಕ
2. ಜನವರಿ 26 ರಂದು ದೆಹಲಿಯಲ್ಲಿ ಜರುಗಿದ ಗಣರಾಜ್ಯೋತ್ಸವ ಪರೇಡನಲ್ಲಿ ಪ್ರಥಮ ಸ್ಥಾನದ “ಅತ್ಯುತ್ತಮ ಸ್ತಬ್ಧಚಿತ್ರ” ಯಾವ ರಾಜ್ಯಕ್ಕೆ ಲಭಿಸಿದೆ?
ಎ) ಉತ್ತರ ಪ್ರದೇಶ
ಬಿ) ಕರ್ನಾಟಕ
ಸಿ) ಮೇಘಾಲಯ
ಡಿ) ಮಿಜೋರಾಂ
ಸರಿಯಾದ ಉತ್ತರ: ಎ) ಉತ್ತರ ಪ್ರದೇಶ
3. ದೇಶದ ಎರಡನೇ ಅತೀ ಎತ್ತರದ ತ್ರಿವರ್ಣ ಧ್ವಜ ಯಾವ ರಾಜ್ಯದಲ್ಲಿದೆ?
ಎ) ಗುಜರಾತ
ಬಿ) ಅರುಣಾಚಲ ಪ್ರದೇಶ
ಸಿ) ತಮಿಳುನಾಡು
ಡಿ) ಬಿಹಾರ
ಸರಿಯಾದ ಉತ್ತರ: ಬಿ) ಅರುಣಾಚಲ ಪ್ರದೇಶ
4. ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದ ಅಧ್ಯಕ್ಷರಾಗಿ ನೇಮಕವಾದವರಾರು?
ಎ) ಎಂ.ಜಗದೀಶ ಕುಮಾರ
ಬಿ) ಕೆ.ಶಿವ ಕುಮಾರ
ಸಿ) ಸತೀಶ ರಾಘವಾಚಾರ್ಯ
ಡಿ) ಸಂಜಯ ಮೂರ್ತಿ
ಸರಿಯಾದ ಉತ್ತರ: ಎ) ಎಂ.ಜಗದೀಶ ಕುಮಾರ
5. ಇತ್ತೀಚೆಗೆ ಸೊರಬ ತಾಲ್ಲೂಕಿನ ತಲಗುಂದ ಗ್ರಾಮದಲ್ಲಿ ಯಾರ ಕಾಲದ ಶಾಸನ ಪತ್ತೆಯಾಗಿದೆ?
ಎ) ಗಂಗರು
ಬಿ) ಬಾದಾಮಿ ಚಾಲುಕ್ಯರು
ಸಿ) ಹೊಯ್ಸಳರು
ಡಿ) ಕದಂಬರು
ಸರಿಯಾದ ಉತ್ತರ: ಡಿ) ಕದಂಬರು
6. ಪ್ರಸಕ್ತ ವರ್ಷ ಚಳಿಗಾಲದ ಒಲಂಪಿಕ್ಸ್ಗೆ ಯಾವ ದೇಶದಲ್ಲಿ ಚಾಲನೆ ನೀಡಲಾಗಿದೆ?
ಎ) ಸ್ಪೇನ್
ಬಿ) ಜಪಾನ್
ಸಿ) ಚೀನಾ
ಡಿ) ಥೈಲ್ಯಾಂಡ್
ಸರಿಯಾದ ಉತ್ತರ: ಸಿ) ಚೀನಾ
7. ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ತನ್ನ ಎಷ್ಟನೇ ಏಕದಿನ ಪಂದ್ಯಾವನ್ನಾಡಲಿದೆ?
ಎ) 900ನೇ
ಬಿ) 100ನೇ
ಸಿ) 1000ನೇ
ಡಿ) 1500ನೇ
ಸರಿಯಾದ ಉತ್ತರ: ಸಿ) 1000ನೇ
8. 2021 ರ ಪ್ರತಿಷ್ಠಿತ ಡಿಎಕ್ಸ್ ಅವಾಡ್ರ್ಸ್ಗೆ ಭಾಜನವಾದ ಬ್ಯಾಂಕ ಯಾವುದು?
ಎ) ಕರ್ನಾಟಕ ಬ್ಯಾಂಕ್
ಬಿ) ಯೂನಿಯನ್ ಬ್ಯಾಂಕ್
ಸಿ) ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್
ಡಿ) ಸಿಂಡಿಕೇಟ ಬ್ಯಾಂಕ್
ಸರಿಯಾದ ಉತ್ತರ: ಎ) ಕರ್ನಾಟಕ ಬ್ಯಾಂಕ್
9. ಇತ್ತೀಚೆಗೆ ಸುದ್ಧಿಯಲ್ಲಿರುವ ಬ್ಲ್ಯಾಕ್ಮರ್ಲಿನ ಎಂಬುದು, ಒಂದು ---
ಎ) ಅಪಾಯಕಾರಿ ಸಾಫ್ಟವೇರ ತಂತ್ರಜ್ಞಾನ
ಬಿ) ಅಪಾಯಕಾರಿ ಜಡಾನಿಲ
ಸಿ) ಅಪಾಯಕಾರಿ ಮೀನು ++
ಡಿ) ತಂತ್ರಾಂಶ ಪೆಗಾಸೀಸ ಪತ್ತೆಹಚ್ಚುವ ಸಾಫ್ಟವೇರ ಆ್ಯಪ
ಸರಿಯಾದ ಉತ್ತರ: ಸಿ) ಅಪಾಯಕಾರಿ ಮೀನು
10. ರಾಜ್ಯದ ತೀವ್ರ ಅಪೌಷ್ಠಿಕತೆ ಎದುರುಸುತ್ತಿರುವ ಮಕ್ಕಳನ್ನು ಹೊಂದಿರುವ ಜಿಲ್ಲೆಗಳ ಪೈಕಿ ಮೊದಲ ಸ್ಥಾನದಲ್ಲಿರುವ ಜಿಲ್ಲೆ ಯಾವುದು?
ಎ) ಬಳ್ಳಾರಿ
ಬಿ) ಯಾದಗಿರಿ
ಸಿ) ರಾಯಚೂರು
ಡಿ) ಕೊಪ್ಪಳ
ಸರಿಯಾದ ಉತ್ತರ: ಎ) ಬಳ್ಳಾರಿ