Breaking

Thursday, 24 March 2022

24 ಮಾರ್ಚ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

24 ಮಾರ್ಚ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!

24 ಮಾರ್ಚ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



1➤ ' ಭಾರತ ಬಿಟ್ಟು ತೊಲಗಿ ' ನಿರ್ಣಯ ರೂಪಿಸಲ್ಪಟ್ಟಿದ್ದು ____ ರಿಂದ .

ⓐ ಸರ್ದಾರ್ ವಲ್ಲಭಭಾಯ್ ಪಟೇಲ್
ⓑ ಜವಾಹರ್‌ಲಾಲ್ ನೆಹರೂ
ⓒ ಮಹಾತ್ಮಗಾಂಧಿ
ⓓ ಆಚಾರ್ಯ ನರೇಂದ್ರ ದೇವ

2➤ ಭಾಷೆಯನ್ನಾಧರಿಸಿ ರಚನೆಗೊಂಡ ಮೊದಲ ರಾಜ್ಯ ಯಾವುದು ?

ⓐ ಮದ್ರಾಸ್
ⓑ ಮೈಸೂರು
ⓒ ಗುಜರಾತ್
ⓓ ಆಂಧ್ರ ಪ್ರದೇಶ

3➤ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನವೊಂದರ ಸಭಾಧ್ಯಕ್ಷತೆ ವಹಿಸಿದ್ದ ಮೊದಲ ಭಾರತೀಯ ಮಹಿಳೆ ?

ⓐ ರಾಜಕುಮಾರಿ ಅಮೃತ್ ಕೌರ್
ⓑ ವಿಜಯಲಕ್ಷ್ಮಿ ಪಂಡಿತ್
ⓒ ಅರುಣಾ ಅಸಫ್ ಆಲಿ
ⓓ ಸರೋಜಿನಿ ನಾಯ್ಡು

4➤ ಕೆಳಕಂಡ ಅಂಗಸಂಸ್ಥೆಗಳಲ್ಲಿ ಯಾವುದರ ವಾರ್ಷಿಕ ವರದಿಗಳು ಭಾರತದ ರಾಷ್ಟ್ರಪತಿಗಳಿಂದ ಸಂಸತ್ತಿನ ಮುಂದೆ ಇಡಲ್ಪಡಬೇಕಾಗಿಲ್ಲ ?

ⓐ ಹಣಕಾಸು ಆಯೋಗ
ⓑ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ
ⓒ ಸಾರ್ವಜನಿಕ ಲೆಕ್ಕಪತ್ರ ಪರಿಶೀಲನಾ ಸಮಿತಿ
ⓓ ಕೇಂದ್ರ ಲೋಕಸೇವಾ ಆಯೋಗ

5➤ ಕೆಳಗಿನ ಹೇಳಿಕೆಗಳಲ್ಲಿ ಸರಿಯಲ್ಲದ್ದು ಯಾವುದು ?

ⓐ ಲೋಕಸಭೆಯ ಸದಸ್ಯರು ಅರ್ಹ ಮತದಾರರಿಂದ ನೇರವಾಗಿ ಚುನಾಯಿತರಾದವರು
ⓑ ಹಣದ ಬಿಲ್‌ಗಳು ಕೇವಲ ಲೋಕಸಭೆಯಲ್ಲಿ ಮಾತ್ರ ಪ್ರಸ್ತಾಪಿಸಲ್ಪಡುತ್ತವೆ
ⓒ ಭಾರತದ ಉಪರಾಷ್ಟ್ರಪತಿಗಳು ರಾಜ್ಯಸಭೆಯ ಪದನಿಮಿತ್ತ ಚೇರ್‌ಮನ್ ಆಗಿದ್ದಾರೆ
ⓓ ರಾಷ್ಟ್ರಪತಿಗಳು ಲೋಕಸಭೆಗೆ ನಾಲ್ಕು ಜನ ಆಂಗ್ಲೋ ಇಂಡಿಯನ್ ಸಮಾಜದ ಸದಸ್ಯರನ್ನು ನೇಮಿಸುತ್ತಾರೆ

6➤ ಭಾರತದ ಉಪರಾಷ್ಟ್ರಪತಿಗಳು

ⓐ ರಾಷ್ಟ್ರಪತಿಗಳಿಂದ ನಾಮಾಂಕಿತಗೊಳ್ಳುತ್ತಾರೆ
ⓑ ರಾಜ್ಯಸಭಾ ಸದಸ್ಯರಿಂದ ಚುನಾಯಿತಗೊಂಡವರು
ⓒ ಪಾರ್ಲಿಮೆಂಟಿನ ಎರಡೂ ಸದನಗಳ ಸದಸ್ಯರನ್ನೊಳ ಳಗೊಂಡ ಮತದಾರ ಸಮುದಾಯದಿಂದ ಚುನಾಯಿತರಾದವರು
ⓓ ಮೇಲಿನ ಯಾವುದೂ ಅಲ್ಲ

7➤ ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳ ನ್ಯಾಯಮೂರ್ತಿಗಳ ಈಗಿನ ನಿವೃತ್ತಿಯ ವಯಸ್ಸು ಕ್ರಮವಾಗಿ ?

ⓐ 65 ಮತ್ತು 62
ⓑ 65 ಮತ್ತು 60
ⓒ 65 ಈರ್ವರಿಗೂ
ⓓ 65 ಮತ್ತು 61

8➤ ಕೆಳಗಿನವುಗಳಲ್ಲಿ ಹಸಿರು ಮನೆ ಅನಿಲವಲ್ಲದ್ದನ್ನು ಗುರುತಿಸಿ ?

ⓐ ನೈಟ್ರಸ್ ಆಕ್ಸೆಡ್
ⓑ ಸಲ್ಫರ್ ಹೆಕ್ಸಾಫ್ಲೋರೈಡ್
ⓒ ಕಾರ್ಬನ್ ಮೊನಾಕ್ಸೆಡ್
ⓓ ಮಿಥೇನ್ 1

9➤ ಕೆಳಗಿನವುಗಳಲ್ಲಿ ಸಲ್ಫರ್ ಡೈ ಆಕ್ಸೆಡ್ ಮಾಲಿನ್ಯದ ಒಂದು ಉಪಯುಕ್ತ ಜೈವಿಕ ಸೂಚಕ ಯಾವುದು ?

ⓐ ಬ್ರಯೋಫೈಟ್ಸ್
ⓑ ಸೂಡೊಮಾನಾಸ್
ⓒ ಪಾಚಿ
ⓓ ಅಲ್ಬಲ್ ಬ್ಲೂಮ್ಸ್

10➤ ಸಿಂಹ ಬಾಲದ ಕೋತಿ ' ಯಾವ ಮೀಸಲು ಜೀವಗೋಳದ ಅತಿಮುಖ್ಯ ಪ್ರಾದೇಶಿಕ ಪ್ರಾಣಿ ಸಂಕುಲ ಜಾತಿಗಳಾಗಿವೆ ?

ⓐ ನೀಲಗಿರಿ
ⓑ ದೆಹಾಂಗ್ ದೆಬಂಗ್
ⓒ ದಿಬ್ರು – ಸೈಖೋವಾ
ⓓ ನೊಕ್ರೆಕ್

No comments:

Post a Comment

Important Notes

Random Posts

Important Notes

Popular Posts

Best General Knowledge MCQs in Kannada for All Competitive Exams-01

Best General Knowledge MCQs in  Kannada for All Competitive Exams-01 1. ಶಿಲೀಂಧ್ರ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? ಎ) ಮಿಚೆಲ್ಲಿ ಬಿ) ಎಡ್ವರ್ಡ್ ಜನ್ನರ್ ಸಿ) ಪ್ರೊ.ಆರ್ ಮಿಶ್ರಾ ಡಿ) ಕರೋಲಸ್ ಲೀನಿಯಸ್ Show Answer ಎ) ಮಿಚೆಲ್ಲಿ 2. 'ಗಜಬೆಂಟಿಕಾರ' ಎಂದು ಯಾವ ಅರಸನನ್ನು ಕರೆಯುತ್ತಾರೆ? ಎ) ಶ್ರೀಕೃಷ್ಣ ದೇವರಾಯ ಬಿ) ಆರನೇ ವಿಕ್ರಮಾದಿತ್ಯ ಸಿ) ಎರಡನೇ ದೇವರಾಯ ಡಿ) ನಾಲ್ಕನೇ ಸೋಮೇಶ್ವರ Show Answer ಸಿ) ಎರಡನೇ ದೇವರಾಯ 4. 'ಲೆವ್' ಯಾವ ದೇಶದ ಕರೆನ್ಸಿಯಾಗಿದೆ? ಎ) ಬ್ರೆಜಿಲ್  ಬಿ) ಬಲ್ಗೇರಿಯಾ ಸಿ) ಕೊಲಂಬಿಯಾ  ಡಿ) ಚೀನಾ Show Answer ಬಿ) ಬಲ್ಗೇರಿಯಾ 5. ಅತ್ಯಂತ ಮೃದುವಾದ ಲೋಹ ಯಾವುದು? ಎ) ಸೋಡಿಯಂ ಬಿ) ಆಸ್ಮಿಯಂ ಸಿ) ಚಿನ್ನ ಡಿ) ಲೀಥಿಯಂ Show Answer ಎ) ಸೋಡಿಯಂ 6. ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರೇನು? ಎ) ಕ್ಯಾಲ್ಸಿಯಂ ಹೈಡ್ರಾಕ್ಸೆಡ್ ಬಿ) ಸೋಡಿಯಂ ಹೈಡ್ರಾಕ್ಸೆಡ್ ಸಿ) ಕ್ಯಾಲ್ಸಿಯಂ ಆಕ್ಸೆಡ್ ಡಿ) ಹೈಡೋಜನ್ ಆಕ್ಸೆಡ್ Show Answer ಬಿ) ಸೋಡಿಯಂ ಹೈಡ್ರಾಕ್ಸೆಡ್ 7. ಬೆಟ್ಟಗಳ ರಾಣಿ ಎಂದು ಯಾವ ನಗರಕ್ಕೆ ಕರೆಯುತ್ತಾರೆ? ಎ) ಕೊಯಮತ್ತೂರು ಬಿ) ಡಾರ್ಜಿಲಿಂಗ್ ಸಿ) ಪಟಿಯಾಲ ಡಿ) ವಿಜಯವಾಡ Show Answer ಬಿ) ಡಾರ್ಜಿಲಿಂಗ್ 8, ಅಷ್ಟದಿಗ್ಗಜರು ಯಾರ ಆಸ್ಥಾನದಲ್ಲಿದ್ದರು? ಎ) ಶಿವಾಜಿ ಬಿ)...